ಶ್ರೀಗಳು ಬೆಳಗಿನ 7 ಗಂಟೆಗೆ ಪ್ರಕಾಶ್ ಹಿಂದುಜಾ (ಹಿಂದುಜಾ ಗ್ರೂಪ್ ಆಫ್ ಕಂಪನೀಸ್) ರವರ ಜುಹೂ ಮನೆಗೆ ತೆರಳಿ ಹಿಂದುಜಾ ಕುಟುಂಬದವರಿಗೆ ಆಶೀರ್ವದಿಸಿದರು.. ಹಾಗೂ ಸಮುದ್ರ ದರ್ಶನ,ಪೂಜೆಗೈದರು.. ಪುನಃ ಮೊಕ್ಕಾಂ ಗೆ ಆಗಮಿಸಿ ಪ್ರಾತಃ ಪೂಜಾ ಹಾಗೂ ಭಿಕ್ಷಾಕೈಗೊಂಡರು.. ನಂತರ ಭಿಕ್ಷಾ ಫಲ ಸಮರ್ಪಣೆ ಹಾಗೂ ಪಾದ ಪೂಜಾ ಮಂಗಳಾರತಿ ಸ್ವೀಕರಿಸಿ.. ಭಿಕ್ಷಾಸೇವೆ ಮಾಡಿದ ಮುಂಬೈ… Continue Reading →
18/12/2009.Sri s Dairy 09.00.am.to 10.00.am. RAMA Pooja 10.00.am.to 10.30.am. Bhiksha seva 10.30.am.to 11.15.am. Paada pooja Mangalarati. phal samrapana 12.15.pm.to 01.15.pm. Vishwa Mangala Goo Grama Yatra. {Rajapila} 04.15.pm.to 05.00.pm. Vishwa Mangala Goo Grama Yatra. {Damoi} 05.15.pm.to 06.00.pm. RAMA Pooja 06.05.pm.to 07.15.pm. Vishwa Mangala Goo… Continue Reading →
17/12/2009.Sri s Dairy 08.30.am.to 09.30.am. RAMA Pooja. 09.30.am.to 10.00.am. Bhiksha seva. 10.00.am.to 11.00.am. Paada pooja Mangalarati mantrakshata. 12.15.pm.to 01.15.pm. Vishwa Mangala Goo Grama Yatra. {Navapur} 04.00.pm.to 05.00.pm. Vishwa Mangala Goo Grama Yatra. {Songhr} 05.15.pm.to 06.00.pm. RAMA Pooja 06.05.pm.to 07.15.pm. Vishwa Mangala Goo… Continue Reading →
||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಸೋಮವಾರ . ತ್ರಯೂದಶೀ . ವಿಶಾಖಾನಕ್ಷತ್ರ. ಸುಕರ್ಮ ನಾಮಯೋಗ ವಣಿಜ ಕರಣ. ದಿನಾಂಕ:- ೧೪/೧೨/೨೦೦೯ ಬೆಳಿಗ್ಗೆ ೬–೩೦ ರಿಂದ ೯–೩೦ ರವರೆಗೆ ಪ್ರಕಾಶ ಹಿಂದುಜಾ, ಮನೆಭೇಟಿ ಬೆಳಿಗ್ಗೆ ೯–೪೫ಗಂಟೆಯಿಂದ ೧೧–೧೫ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಬೆಳಿಗ್ಗೆ ೧೧–೧೫ ರಿಂದ ೧೨–೦೦ಗಂಟೆಯವರೆಗೆ – ಪಾದುಕಾ ಪೂಜಾ… Continue Reading →
I ran into a stranger as he passed by, “Oh excuse me please” was my reply. He said, “Please excuse me too ; I wasn’t watching for you.” We were very polite, this stranger and I. We went on our… Continue Reading →
||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ದ್ವಾದಶೀ.ರವಿವಾರ. ಸ್ವಾತಿನಕ್ಷತ್ರ. ಅತಿಗಂಡ ನಾಮಯೋಗ. ತ್ಯೆತಿಲಕರಣ. ದಿನಾಂಕ:- ೧೩/೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಬೆಳಿಗ್ಗೆ ೧೧–೦೦ ರಿಂದ ೧೧–೩೦ಗಂಟೆಯವರೆಗೆ –ಭೇಟಿ ಬೆಳಿಗ್ಗೆ ೧೧–೩೦ ರಿಂದ ಮಧ್ಯಾಹ್ನ೨–೩೦ಗಂಟೆಯವರೆಗೆ –ಸಾಂತಕ್ರೂಜ್ ಮಾಧ್ವಭವನಕ್ಕೆ ಪ್ರಯಾಣ, ಹವ್ಯಕ ವೆಲ್ ಫೆರ್ ಟ್ರಸ್ಟನ ಸಭೆ,ಭಿಕ್ಷಾಂಗ ಪಾದಪೂಜೆಯ ಮಂಗಳಾರತಿ…. Continue Reading →
12-12-2009 ರ ಕಾರ್ಯಕ್ರಮಗಳು ಪ್ರಾತಃ ಪೂಜೆ ಯನ್ನು ಪೂನೆಯ ಆನಂದ್ ಭಟ್ ರವರ ಮನೆಯಲ್ಲಿ ಪೂರೈಸಿ ಮಧ್ಯಾಹ್ನ ಪ್ರಕಾಶ್ ಭಟ್ ರವರ ನೂತನ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ಸುರೇಶ ಒಬೆರಾಯ್, ಟಿ ಎನ್ ಸಿಂಗ್ ಮುಂತಾದವರು ಭಾಗವಹಿಸಿದ್ದರು..ಅಲ್ಲಿಂದ ಶ್ರೀಗಳು ಪುನಃ ಪೂನಾದ ಆನಂದ್ ಭಟ್ ರವರಲ್ಲಿಗೆ ಆಗಮಿಸಿ ಪೂಜೆ ಮುಗಿಸಿ ಸಂಜೆ ಪೂನಾದ ಪ್ರತಿಷ್ಠಿತ… Continue Reading →
महामना पण्डित मदनमोहनजी मालवीय महाराज गोसेवाकी प्रतिमा थे | जनवरी सन 1928 में प्रयाग्मे त्रिवेणीको पावन तटपर ‘ अखिल भारतवर्षीय सनातन धर्मसभा ‘ का अधिवेशन था | व्याख्यान – वाचस्पति प० दीनदयालजी शर्मा शास्त्री भी अधिवेशनमें महामनाके साथ उपस्थित थे… Continue Reading →
ಓ ಅಮ್ಮನ ಮಗುವೇ………..!
ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?
ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!