“ಏನೆ೦ದು ನಾ ಹೇಳಲಿ, ಮಾನವನ ಆಸೆಗೆ ಕೊನೆಯೆಲ್ಲಿ…
ಯಾರನ್ನು ಪ್ರೀತಿಸನು ಮನದಲ್ಲಿ, ಏನೊ೦ದು ಬಾಳಿಸನು ಜಗದಲ್ಲಿ”
ಗಿರಿ ಕನ್ಯೆ ಚಿತ್ರದ ಹಾಡು, ಅತ್ಯದ್ಭುತ, ರಾಜಕುಮಾರ್, ಉದಯಶ೦ಕರ್, ರಾಜನ್-ನಾಗೇ೦ದ್ರ… ಇನ್ನೂ ಅನೇಕರು
ಕನ್ನಡದವರು ಭಾವದಲ್ಲಿ ಅಲ೦ಕರಿಸುವರು ದೇವರುಗಳನ್ನು
ಈ ಮಣ್ಣಲ್ಲಿ ದೇವಭಾವವಿರುವುದು, ದೇವ ಭಾವವಾಗಿರುವನು.. ಸರಳ ಸಹಜ ಪದಗಳ ಉತ್ಪತ್ತಿ ಆಗಿದ್ದು ಈ ನೆಲದಲ್ಲಿ, ಅದು ನಮ್ಮ ನರನಾಡಿಗಳಲ್ಲಿದೆ..
ಕಲ್ಮಶವ ಬೆರಸದಿರುವ.
.
ಶ್ರೀ ಗುರುಭ್ಯೋ ನಮಃ
ಹಾಗೆ “ಕೂಡಿ ಬಾಳೋಣ-ಎ೦ದೂ ಸೇರಿ ದುಡಿಯೋಣ..
ದುಡಿಮೆಯೆ ಬಡತನ ಅಳಿಸಲು ಸಾಧನ”
ಹಾಡು ಕೇಳಿ, ಗಿರಿ ಕನ್ಯೆ ಚಿತ್ರ, ಅದ್ಭುತವಾದ ಹಾಡು, ಗತಿ ಮತ್ತು ಆರ್ಕೆಷ್ಟ್ರಾ ವಿಶೇಷ..
.
ಶ್ರೀ ಗುರುಭ್ಯೋ ನಮಃ
October 28, 2010 at 10:57 AM
ನೋಡಿದ ಕೂಡಲೆ ಗೋವಿನ, ಹುಲ್ಲಿನ, ಹಾಲಿನ, ಗೋ ಮೂತ್ರದ…. ಪರಿಮಳ ಬಂತು….
October 28, 2010 at 1:51 PM
ಹರೇ ರಾಮ
चन्दा हे तु मेर सूरज हे तु
ओ मेरि अन्खो क तारा हे तू
ಕಪಿಲೆ ಹೀಗೆ ಹೇಳುತ್ತಿರಬಹುದೆ ತನ್ನ ಕ೦ದನಿಗೆ?
October 28, 2010 at 3:23 PM
ಹರೇರಾಮ..ಇದು ನಮ್ಮ ಮನೆಲಿಪ್ಪ ಕಪಿಲೆ….ಪುಟ್ಟಕ್ಕ.
ಈ ಗೊವುಗಳ ದಿನಾ ನೋಡುವ ಭಾಗ್ಯ ಎನ್ನದು..ಪುಟ್ಟಕ್ಕ ಈಗ ಹುಲ್ಲು ಹಿ೦ಡಿ ತಿನ್ನುತ್ತು..
ಅವಗವಗ ಕೊ೦ಡಾಟ ಮಾಡುತ್ತೆಯ..ಬಾಳೆಹಣ್ಣು ತು೦ಬ ಇಷ್ಟ..
ಕಪಿಲೆಯತ್ರೆ ಹೇಳಿದೆ ಸ೦ಸ್ಥಾನ ನಿ೦ಗಳ ಫೋಟೊ ಅ೦ತರ್ಜಾಲ ತಾಣಲ್ಲಿ ಇದ್ದು,,ಎಲ್ಲೋರು ನೋಡುತ್ತಿದ್ದವು, ಹೇಳಿದೆ.. ಖುಷಿ ಆತು ಅದಕ್ಕೆ,,ಈಗ ಪುನ ಹೊಸ ಫೋಟೊ ತೆಗೆ ಹೇಳಿತ್ತು..
October 28, 2010 at 9:22 PM
ನಿನ್ನ ಮನೆಯ ಕಪಿಲೆ E-ಮಠಕ್ಕೆ ಬಂದಳು..ನೋಡು..!
October 28, 2010 at 9:24 PM
ಎಳೆಕರು…
ಎಳೆಕಿರಣ..!
November 2, 2010 at 6:00 PM
ಎಳೆ ಕರುವಿನಂತೆ,
ಎಳೆ ಕಿರಣದಂತೆ,
ಅದೆಷ್ಟು ಸುಮನೋಹರವೀ ಮಾತು..!
October 29, 2010 at 7:59 AM
ತಾಯಿ ದುರ್ಗೆ ಸಲಹುತಿಹ ಸೃಷ್ಟಿಯ ದರ್ಶನ
.
ಕರುಳಬಳ್ಳಿಯಿ೦ದ ಹರಿಯುತಿರುವ ನಿತ್ಯಕರುಣೆಯ ದರ್ಶನ
.
ಮಾತೆಯ ಮಮತೆಯ ದರ್ಶನ
.
ಸೃಷ್ಟಿಮಾತೆಯ ಮಮತೆಗೆ ಹೃದಯಮಾತಿನ ಮಲ್ಲಿಗೆಯ ಸಮರ್ಪಣೆ
.
ಮಮತಾಮಯಿ ಮಾತೆಗೆ ತೊದಲು ಮಾತುಗಳ ಮ೦ದಾರ ಹಾರ
.
ತಾಯಿದೇವಿಯ ನವರೂಪಗಳ ಚಿ೦ತನೆ
.
ಶ್ರೀ ಗುರುಭ್ಯೋ ನಮಃ
October 29, 2010 at 7:59 AM
“ತಾಯಿ ದೇವಿಯನು ಕಾಣೆ ಹಂಬಲಿಸಿ” ಕಿತ್ತೂರು ಚೆನ್ನಮ್ಮ ಚಿತ್ರದ ಹಾಡು, ಅದ್ಭುತ.
.
ಶ್ರೀ ಗುರುಭ್ಯೋ ನಮಃ
October 29, 2010 at 8:09 AM
ಒಮ್ಮೆ ಊರಿನಲ್ಲಿ ನೋಡಿದ್ದೆ, ನವಕರುವನ್ನು, ಆನ೦ದ ಕುಣಿತವನ್ನು, ಪರಮಾತ್ಮನ ದರ್ಶನವಾದರೆ ಆನ೦ದದ ಭಾವ ಹೇಗಿರುತ್ತದೆ ಎ೦ದು ತಿಳಿಯಬೇಕಾದರೆ ಹುಟ್ಟಿದ ಕರುವಿನ ಕೆನೆತ ಕಾಣಬೇಕು.
.
ಈ ಕರುವೇಕೆ ಸುಮ್ಮನೆ ಕೂತಿದೆ? ಕಸಾಯಿಖಾನೆಯಲ್ಲಿ ಜನ್ಮವಿತ್ತಿದಿಯೆ? ದೇಶವೇ ಕಸಾಯಿಖಾನೆಯಾಗಿರುವಾಗ ಕ೦ದನ ಆನ೦ದ ಕುಣಿತ ಕಾಣಲು ಸಾಧ್ಯವೆ?
.
ಶ್ರೀ ಗುರುಭ್ಯೋ ನಮಃ
October 29, 2010 at 8:21 AM
“ಏನೆ೦ದು ನಾ ಹೇಳಲಿ, ಮಾನವನ ಆಸೆಗೆ ಕೊನೆಯೆಲ್ಲಿ…
ಯಾರನ್ನು ಪ್ರೀತಿಸನು ಮನದಲ್ಲಿ, ಏನೊ೦ದು ಬಾಳಿಸನು ಜಗದಲ್ಲಿ”
ಗಿರಿ ಕನ್ಯೆ ಚಿತ್ರದ ಹಾಡು, ಅತ್ಯದ್ಭುತ, ರಾಜಕುಮಾರ್, ಉದಯಶ೦ಕರ್, ರಾಜನ್-ನಾಗೇ೦ದ್ರ… ಇನ್ನೂ ಅನೇಕರು
ಕನ್ನಡದವರು ಭಾವದಲ್ಲಿ ಅಲ೦ಕರಿಸುವರು ದೇವರುಗಳನ್ನು
ಈ ಮಣ್ಣಲ್ಲಿ ದೇವಭಾವವಿರುವುದು, ದೇವ ಭಾವವಾಗಿರುವನು.. ಸರಳ ಸಹಜ ಪದಗಳ ಉತ್ಪತ್ತಿ ಆಗಿದ್ದು ಈ ನೆಲದಲ್ಲಿ, ಅದು ನಮ್ಮ ನರನಾಡಿಗಳಲ್ಲಿದೆ..
ಕಲ್ಮಶವ ಬೆರಸದಿರುವ.
.
ಶ್ರೀ ಗುರುಭ್ಯೋ ನಮಃ
October 29, 2010 at 8:30 AM
ಹಾಗೆ “ಕೂಡಿ ಬಾಳೋಣ-ಎ೦ದೂ ಸೇರಿ ದುಡಿಯೋಣ..
ದುಡಿಮೆಯೆ ಬಡತನ ಅಳಿಸಲು ಸಾಧನ”
ಹಾಡು ಕೇಳಿ, ಗಿರಿ ಕನ್ಯೆ ಚಿತ್ರ, ಅದ್ಭುತವಾದ ಹಾಡು, ಗತಿ ಮತ್ತು ಆರ್ಕೆಷ್ಟ್ರಾ ವಿಶೇಷ..
.
ಶ್ರೀ ಗುರುಭ್ಯೋ ನಮಃ