ಈ ದೀಪಾವಳಿ ಇ೦ದ “ಶ್ರೀ-ಮುಖ” ಒ೦ದು ಇ-ಗುರುಕುಲವಾಗಬೇಕು.
ಓಪನ್ ಯೂನಿವರ್ಸಿಟಿ ರೀತಿ.. ಗುರುವೆ೦ಬ ಜ್ಯೋತಿ ಸದಾ ಬೆಳಗುತ್ತಿರಬೇಕು. ನಮ್ಮಲ್ಲಿ ಕಾ೦ತಿ ಕು೦ದಿದಾಗ – ಚಿ೦ತೆ ಆವರಿಸಿದಾಗ – ಸ೦ಶಯ ಮೂಡಿದಾಗ – ಪ್ರಶ್ನೆ ಎದ್ದಾಗ – ಗುರುಗಳ ಹತ್ತಿರ ಮರದ ಬುಡದಲ್ಲಿ ಕುಳಿತು ಶಾ೦ತಚಿತ್ತದಿ೦ದ ಪಾಠವನ್ನು ಆಲಿಸುವ೦ತ ವಾತಾವರಣ ಈ ಇ-ಗುರುಕುಲದಲ್ಲಿ ಸಿಗುವ೦ತಾದರೆ ಅದ್ಭುತ.
.
ಹಾಗೆಯೆ, ಹರೇರಾಮದ ಸಮಸ್ತ ಬ೦ಧುಗಳಿ೦ದ ಸಜೆಶೆನ್ಸ್ ಏನಾದರು ಇದ್ದರೆ ತೆಗೆದುಕೊಳ್ಳಬಹುದು. ಸಾವಿರಕ್ಕು ಹೆಚ್ಚು ಆಸಕ್ತರು ಮೆ೦ಬರ್ಸ್ ಆಗಿದ್ದಾರೆ. ಸಜೆಶೆನ್ಸ್ ತೆಗೆದುಕೊ೦ಡು, ಪ್ರಯರಿಟಿ ಮೇಲೆ ಹರೇರಾಮವನ್ನು ಹೆಚ್ಚು ಬೆಳೆಸಬಹುದು. ಇದರ ಬಗ್ಗೆ ಗುರುಗಳೇ ಒ೦ದು ತ್ರೆಡ್ ಶುರುಮಾಡಿದರೆ ಅದ್ಭುತ.
.
ಶ್ರೀ ಗುರುಭ್ಯೋ ನಮಃ
ಹರೇ ರಾಮ !
ತುಂಬಾ ಒಳ್ಳೆಯ ಅನಿಸಿಕೆ,ಕೋರಿಕೆ…
ಸಾಷ್ಟಾಂಗ ನಮಸ್ಕಾರ ಪೂರ್ವಕ ಅದೇ ಬೇದಿಕೆಗಳು..
ತಮ್ಮ ಇತರೆಲ್ಲ ನಡೆಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿ ಬೆಳಗುತ್ತಿರುವ
ಶ್ರೀ ಸಂಸ್ಥಾನ ಮಿಂಚಂಚೆಗಳ ಮಾಲಿಕೆ
“ಈ”ಜಗತ್ತಿನ ಗುರುವಾಗಿ ಮೂಡಿಬರಬೇಕೆಂಬ ವಿನ್ರಮ ವಿನಂತಿ .
ಶ್ರೀಮುಖದಲ್ಲಿ, ಗುರುಗಳೆ ಮಾತಾಡಿ+ಬರೆದು, ಹರೇರಾಮ ವೆಬ್ ಸೈಟ್ ಬ೦ಧುಗಳಲ್ಲಿ ಅವರ
ಅಭಿಪ್ರಾಯ,
ಅತ್ಯ೦ತ ಪ್ರಿಯವಾದ ಲೇಖನ,
ಪ್ರಭಾವ ಬೀರಿದ ಮಾತುಗಳು,
ಜೀವದಲ್ಲಿ ನಿತ್ಯಜೀವದಲ್ಲಿ ಆದ ಬದಲಾವಣೆಗಳು,
ಹರೇರಾಮ ವೆಬ್-ಸೈಟ್ ಮೇಲಿನ ಪ್ರೀತಿ (Addiction?) – ದಿನದಲ್ಲಿ ಎಷ್ಟು ಬಾರಿ ನೋಡುತ್ತೇವೆ, etc.
ಮತ್ತು ಸಜೆಶನ್ಸಗಳನ್ನು
ಕಾಮೆ೦ಟ್ಸನಲ್ಲಿ ಹಾಕುವ೦ತೆ ಕೇಳಬಹುದು
ಮತ್ತು
ಶ್ರೀಮುಖದ ಈ ಲಿ೦ಕ್-ಅನ್ನು ಇಮೈಲ್ ಮೂಲಕ ಎಲ್ಲ ಸದಸ್ಯರಿಗು ಕಳುಹಿಸಿ, ಅವರ ಅಭಿಪ್ರಾಯ ಮತ್ತು ಸಜೆಶನ್ಸ್-ಗಲನ್ನು ಕಾಮೆ೦ಟ್ಸ ಮೂಲಕ ತಿಳಿಸಿವ೦ತೆ ಕೇಳಬಹುದು.
(ಕಾಮೆ೦ಟ್ಸ್-ಗಳನ್ನು ಸದಸ್ಯರು ಮಾತಾಡಿ + ಆಡಿಯೋ ಅಪಲೋಡ್ ಮಾಡುವ೦ತ ವ್ಯವಸ್ಥೆ ಇದ್ದರೆ ಹೇಗೆ???)
.
ಶ್ರೀ ಗುರುಭ್ಯೋ ನಮಃ
ಹರೇರಾಮ ಸಂಸ್ಥಾನ,
ನಮ್ಮ ಹುಡುಕಾಟಕ್ಕೆ ಗುರುವಿನ ಜ್ಞಾನದ ಬೆಳಕಿನ ಧಾರೆಯ ಅಗತ್ಯವಿದೆ.
ಅದಿಲ್ಲದಲ್ಲಿ ಮಿಥ್ಯವನ್ನೇ ಸತ್ಯ ಎಂದು ನಂಬುವವರು ನಾವು… ಅದನ್ನೇ ಸರಿ ಎಂದು ನಡೆದು, ನಿತ್ಯ ಗೋಳಿಡುತ್ತೇವೆ.
ಶ್ರೀ ಮುಖದ ಶ್ರೀ ವಾಣಿ ನಮ್ಮನ್ನೆಲ್ಲ ಅರಿವಿನ ನಡೆಯತ್ತಕೊಂಡು ಹೋಗಲಿ.
ಆಗ ತನ್ನಿಂತಾನೆ ಬರುವ ಖುಷಿಯಲ್ಲಿ ಶಿಷ್ಯ ವರ್ಗ ಮುಳುಗೇಳಲಿ.
ಧನ್ಯತೆಯನ್ನು ಪಡೆಯುವ ದಾರಿ ಕಾಣಲಿ.
ಹರೇರಾಮ.
Very much thankful to Sri Samsthana and site developers. I visit this site daily to read the articles and hear Samsthana’s pravachana. My day is not complete without hearing to pravachana fo self purification. Latest one on “Enu Prapanchartha?”(Fan of Mankutimmana Kagga) was very nice.
Hoping to hear more such pravachana on Mankutimmana Kagga.
October 31, 2010 at 11:58 AM
Begging for Guruji’s guidance and blessings in this search.
November 2, 2010 at 5:25 PM
ಸಲಹೆಗಳ ಸಲುವಳಿಗೆ ಸದಾ ಸಿದ್ಧ..
October 31, 2010 at 2:41 PM
ಈ ದೀಪಾವಳಿ ಇ೦ದ “ಶ್ರೀ-ಮುಖ” ಒ೦ದು ಇ-ಗುರುಕುಲವಾಗಬೇಕು.
ಓಪನ್ ಯೂನಿವರ್ಸಿಟಿ ರೀತಿ.. ಗುರುವೆ೦ಬ ಜ್ಯೋತಿ ಸದಾ ಬೆಳಗುತ್ತಿರಬೇಕು. ನಮ್ಮಲ್ಲಿ ಕಾ೦ತಿ ಕು೦ದಿದಾಗ – ಚಿ೦ತೆ ಆವರಿಸಿದಾಗ – ಸ೦ಶಯ ಮೂಡಿದಾಗ – ಪ್ರಶ್ನೆ ಎದ್ದಾಗ – ಗುರುಗಳ ಹತ್ತಿರ ಮರದ ಬುಡದಲ್ಲಿ ಕುಳಿತು ಶಾ೦ತಚಿತ್ತದಿ೦ದ ಪಾಠವನ್ನು ಆಲಿಸುವ೦ತ ವಾತಾವರಣ ಈ ಇ-ಗುರುಕುಲದಲ್ಲಿ ಸಿಗುವ೦ತಾದರೆ ಅದ್ಭುತ.
.
ಹಾಗೆಯೆ, ಹರೇರಾಮದ ಸಮಸ್ತ ಬ೦ಧುಗಳಿ೦ದ ಸಜೆಶೆನ್ಸ್ ಏನಾದರು ಇದ್ದರೆ ತೆಗೆದುಕೊಳ್ಳಬಹುದು. ಸಾವಿರಕ್ಕು ಹೆಚ್ಚು ಆಸಕ್ತರು ಮೆ೦ಬರ್ಸ್ ಆಗಿದ್ದಾರೆ. ಸಜೆಶೆನ್ಸ್ ತೆಗೆದುಕೊ೦ಡು, ಪ್ರಯರಿಟಿ ಮೇಲೆ ಹರೇರಾಮವನ್ನು ಹೆಚ್ಚು ಬೆಳೆಸಬಹುದು. ಇದರ ಬಗ್ಗೆ ಗುರುಗಳೇ ಒ೦ದು ತ್ರೆಡ್ ಶುರುಮಾಡಿದರೆ ಅದ್ಭುತ.
.
ಶ್ರೀ ಗುರುಭ್ಯೋ ನಮಃ
November 2, 2010 at 5:26 PM
ಮಿಂಚಂಚೆಗಳ ಮಾಲಿಕೆಯೇ..?
November 3, 2010 at 12:28 AM
ಹರೇ ರಾಮ !
ತುಂಬಾ ಒಳ್ಳೆಯ ಅನಿಸಿಕೆ,ಕೋರಿಕೆ…
ಸಾಷ್ಟಾಂಗ ನಮಸ್ಕಾರ ಪೂರ್ವಕ ಅದೇ ಬೇದಿಕೆಗಳು..
ತಮ್ಮ ಇತರೆಲ್ಲ ನಡೆಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿ ಬೆಳಗುತ್ತಿರುವ
ಶ್ರೀ ಸಂಸ್ಥಾನ ಮಿಂಚಂಚೆಗಳ ಮಾಲಿಕೆ
“ಈ”ಜಗತ್ತಿನ ಗುರುವಾಗಿ ಮೂಡಿಬರಬೇಕೆಂಬ ವಿನ್ರಮ ವಿನಂತಿ .
November 3, 2010 at 7:56 AM
ಶ್ರೀಮುಖದಲ್ಲಿ, ಗುರುಗಳೆ ಮಾತಾಡಿ+ಬರೆದು, ಹರೇರಾಮ ವೆಬ್ ಸೈಟ್ ಬ೦ಧುಗಳಲ್ಲಿ ಅವರ
ಅಭಿಪ್ರಾಯ,
ಅತ್ಯ೦ತ ಪ್ರಿಯವಾದ ಲೇಖನ,
ಪ್ರಭಾವ ಬೀರಿದ ಮಾತುಗಳು,
ಜೀವದಲ್ಲಿ ನಿತ್ಯಜೀವದಲ್ಲಿ ಆದ ಬದಲಾವಣೆಗಳು,
ಹರೇರಾಮ ವೆಬ್-ಸೈಟ್ ಮೇಲಿನ ಪ್ರೀತಿ (Addiction?) – ದಿನದಲ್ಲಿ ಎಷ್ಟು ಬಾರಿ ನೋಡುತ್ತೇವೆ, etc.
ಮತ್ತು ಸಜೆಶನ್ಸಗಳನ್ನು
ಕಾಮೆ೦ಟ್ಸನಲ್ಲಿ ಹಾಕುವ೦ತೆ ಕೇಳಬಹುದು
ಮತ್ತು
ಶ್ರೀಮುಖದ ಈ ಲಿ೦ಕ್-ಅನ್ನು ಇಮೈಲ್ ಮೂಲಕ ಎಲ್ಲ ಸದಸ್ಯರಿಗು ಕಳುಹಿಸಿ, ಅವರ ಅಭಿಪ್ರಾಯ ಮತ್ತು ಸಜೆಶನ್ಸ್-ಗಲನ್ನು ಕಾಮೆ೦ಟ್ಸ ಮೂಲಕ ತಿಳಿಸಿವ೦ತೆ ಕೇಳಬಹುದು.
(ಕಾಮೆ೦ಟ್ಸ್-ಗಳನ್ನು ಸದಸ್ಯರು ಮಾತಾಡಿ + ಆಡಿಯೋ ಅಪಲೋಡ್ ಮಾಡುವ೦ತ ವ್ಯವಸ್ಥೆ ಇದ್ದರೆ ಹೇಗೆ???)
.
ಶ್ರೀ ಗುರುಭ್ಯೋ ನಮಃ
November 4, 2010 at 8:45 PM
ಯೋಗ್ಯ ಸಲಹೆ..
October 31, 2010 at 11:28 PM
ಸಂಸಾರ ಮರುಭೂಮಿಯಲ್ಲಿ ಸುಖವೆಂಬ ಬಿಸಿಲ ಕುದುರೆ ಹುಡುಕಾಟ
ಬಹಳ ವಿರಳ ಶ್ರೀ ಗುರುಗಳಂತ ಒಯಸಿಸ್ ನೀರಸೆಲೆಗಳು ಲಭ್ಯ
ಶ್ರದ್ದಾವಂತ ಸಾಧಕ ಪುಣ್ಯ ಜೀವಿ ಶಿಷ್ಯ ಭಕ್ತರು ಬಳಿ ಸಾರಿ
ಜ್ನಾನ ಪಿಪಾಸೆ ನೀಗಿಸಿಕೊಂಡರೆ ಬಹುಪಾಲು ಜನ ಪ್ರೇಕ್ಷಕರು ಮಾತ್ರ.
ಸತ್ಯದ ಕಠಿಣ ಪಥವಾರಿಸಿದವನಿ ಪಥವರಸಿ
ನಡೆವವನಿಗೆ ಆತ್ಮಾನಂದ ಸುಖ ಸಂತೋಷ ಕೊನೆಗೆ…
November 2, 2010 at 5:28 PM
ಆಟಕರು ಕಡಿಮೆ..
ನೋಟಕರು ಹೆಚ್ಚು…
ಆಗಲೇ ರಂಗಕ್ಕೆ ರಂಗು ಬರುವುದು..!
November 1, 2010 at 12:11 PM
To ease the search for what is right, we can wear the spectacle to filter out what’s not right. Guidance from Guru is such a spectacle to our mind.
November 2, 2010 at 5:31 PM
ವಿವೇಕ ದೃಷ್ಟಿ..!
ಅದುವೇ ನಿಜವಾದ ಉಪನಯನ…
(ಉಪನಯನ,ಉಪನೇತ್ರ ಎಂಬ ಶಬ್ದಗಳನ್ನು ಕನ್ನಡಕಕ್ಕೂ ಬಳಸುವುದುಂಟು)
November 3, 2010 at 10:22 AM
ಹರೇರಾಮ ಸಂಸ್ಥಾನ,
ನಮ್ಮ ಹುಡುಕಾಟಕ್ಕೆ ಗುರುವಿನ ಜ್ಞಾನದ ಬೆಳಕಿನ ಧಾರೆಯ ಅಗತ್ಯವಿದೆ.
ಅದಿಲ್ಲದಲ್ಲಿ ಮಿಥ್ಯವನ್ನೇ ಸತ್ಯ ಎಂದು ನಂಬುವವರು ನಾವು… ಅದನ್ನೇ ಸರಿ ಎಂದು ನಡೆದು, ನಿತ್ಯ ಗೋಳಿಡುತ್ತೇವೆ.
ಶ್ರೀ ಮುಖದ ಶ್ರೀ ವಾಣಿ ನಮ್ಮನ್ನೆಲ್ಲ ಅರಿವಿನ ನಡೆಯತ್ತಕೊಂಡು ಹೋಗಲಿ.
ಆಗ ತನ್ನಿಂತಾನೆ ಬರುವ ಖುಷಿಯಲ್ಲಿ ಶಿಷ್ಯ ವರ್ಗ ಮುಳುಗೇಳಲಿ.
ಧನ್ಯತೆಯನ್ನು ಪಡೆಯುವ ದಾರಿ ಕಾಣಲಿ.
ಹರೇರಾಮ.
November 4, 2010 at 6:19 PM
Dear Guruji,
It is right that Man much search what is right but he needs a GURU to tell which is right!!Am I right !!!
Happy Deepavali Guruji !!!
With your blessings we have reached 16,000 members in “SAVE THE HOLY COW !!STOP KILLING COWS!!! cause in Facebook.
Sowmya Bhat Chennai.
November 4, 2010 at 8:46 PM
Bless you…
November 5, 2010 at 9:42 AM
Thanks a lot for your reply……..
May your divine blessing spread into our life and bring us peace,happiness,prosperity and good health!!!
November 6, 2010 at 4:40 PM
ಚಂದ್ರಮುಖಿಯಾಗಬೇಕೆಂದು ಬಯಸುವರೆಲ್ಲರೂ..
ಆದರೆ ನೀ ಸಮಾಜಮುಖಿ..!!
November 7, 2010 at 4:27 PM
Thanks a lot for your appreciation!!!!I am just a ordinary messenger but real person (i.e.Samaja Mukhi) behind “SAVE THE HOLY COW” is you Guruji !!!
November 6, 2010 at 1:22 AM
Gurubhyo Namaha
Hare Raama,
Very much thankful to Sri Samsthana and site developers. I visit this site daily to read the articles and hear Samsthana’s pravachana. My day is not complete without hearing to pravachana fo self purification. Latest one on “Enu Prapanchartha?”(Fan of Mankutimmana Kagga) was very nice.
Hoping to hear more such pravachana on Mankutimmana Kagga.
ಡೀಪಾವಲಿಯ ಶುಭಾಶೀರ್ವಾದ ಯಾಚಿಸುವ
Nimma Preetipatra
ಜೀವಿ ಹೆಗ್ದೆ, Texas, US
(ಡೊಮ್ಬಿವಿಲಿಯ ಜೀವಿ)
November 6, 2010 at 4:41 PM
ಸಾಮಾನ್ಯಜೀವಿಯಲ್ಲ..
ವಿಶೇಷ’ಜೀವಿ’
November 7, 2010 at 10:33 AM
ಜೀವನಕ್ಫ್ಕಾಗಿ ಶ್ಫ್ರೀ ಸಂಸ್ಫ್ಥಾನದವರ ದೀಪಾವಳಿಯ ಸಂದೇಶ ಅತ್ಫ್ಯಂತ ಸರಳ. ನಮಗೋ , ಅನೇಕ ಬಾರಿ ಯಾವುದು ಸರಿ ಯಾವುದು ತಪ್ಫ್ಪು ಎಂದೇ ತಿಳಿಯದ ಪರಿಸ್ಫ್ಥಿತಿ