ಪರಮಾತ್ಮ, ಏಕಾತ್ಮ.
ಆತ್ಮಬ೦ಧು – ಅದ್ಭುತ ಕರೆ, ಆತ್ಮಕ್ಕೇ ಕರೆ.
.
ಕೃಷ್ಣನ ವಿಗ್ರಹ ಅದ್ಭುತವಾಗಿ ಕ೦ಡಿತ್ತು ಕಾಲಾಡಿಯಲ್ಲಿ.
ಹೋದರೆ ನೋಡಲು ಮರೆಯದಿರಿ, ನೋಡಿದರೆ ಅನುಭವಿಸಲು ಮರೆಯದಿರಿ.
.
ಮನೆಯೊಳಗೆಲ್ಲ ಶ೦ಕರರ ಕೃಷ್ಣನ ಚಿತ್ರಗಳು, ಆದರೆ ನನ್ನ ಮನದೊಳಗೆಲ್ಲ ಮಾಯಾ ವಿಚಿತ್ರಗಳು – ಸದ್ಗುರುವೆ ಚಿತ್ರ ಬದಲಿಸು.
.
ಶ್ರೀ ಗುರುಭ್ಯೋ ನಮಃ
ಆದಿ ಗುರುವಿನ ಕಾಲಡಿ, ನಮ್ಮ ಮೂಲ ಕಾಲಡಿ ಪರಮ ಪುಣ್ಯ ಪ್ರದೇಶ. ಶ್ರೀ ಗುರುಗಳ ವಾಣಿಯಲ್ಲಿ ಆ ಜಾಗದ ವಿವರಣೆ ಕೇಳಿ ಮನಸ್ಸು ತುಂಬಿ ಬಂತು. ಧನ್ಯವಾದ ಸಂಸ್ಥಾನ.
ನನ್ನ ಸೌಭಾಗ್ಯ ಆ ಪಾವನ ಭೂಮಿಯ ಬಳಿಯಲ್ಲಿಯೇ ನಮ್ಮ ಸಂಸಾರಯಾನ ಪ್ರಾರಂಭ ಆದದ್ದು. ಆ ಸಂದರ್ಭಗಳಲ್ಲಿ ಶಂಕರಾಚಾರ್ಯರ ಜನ್ಮಭೂಮಿಗೆ ಹೋಗಿ, ಆಚಾರ್ಯರಿಗೂ, ಮಾತೆ ಆರ್ಯಾಂಬೆಗೂ ನಮಸ್ಕರಿಸಿ ಬರುತ್ತಿದ್ದ ದಿನಗಳು ಕಣ್ಣೆದುರು ಬಂದವು. ಧನ್ಯವೆನಿಸಿತು ಜೀವ.
ಸಂಸ್ಥಾನ ನಮ್ಮನ್ನೆಲ್ಲ ಈಗ ನಮ್ಮ ಮೂಲದ ಕಡೆಗೆ ಕರೆದೊಯ್ಯುತ್ತಿದ್ದಾರೆ. ಕಾಲಡಿಯಲ್ಲಿಯೂ ಮೊದಲಿನಂತೆ ಹಿಂದುತ್ವ ವಿಜೃಂಬಿಸಲಿ..
ಗೋಮಾತೆಗೆ ಹೆಚ್ಚಿನ ಆತಂಕ ಇರುವ ನಾಡಾಗಿದೆ.. ಅದು ನಿವಾರಣೆ ಆಗಿ ಗೋಮಾತೆ ನಲಿದಾಡಲಿ..
ನಾವೆಲ್ಲರೂ ನಮ್ಮ ಆ ಮೂಲವನ್ನೂ ಯಾವಾಗಲೂ ನೆನೆದು ಅಲ್ಲಿಗೆ ಶ್ರೀ ಗುರುಗಳೊಂದಿಗೆ ಯಾತ್ರೆ ಮಾಡುವಂತಾಗಲಿ..
ಹರೇರಾಮ.
February 1, 2011 at 9:42 PM
ಹರೇ ರಾಮ,
” ಗುರುವಿನ ಕಾಲಡಿಯಲ್ಲಿ ನಾವೆಲ್ಲಾ ಸುರಕ್ಷಿತ ! ” ….ಎಷ್ಟೊಂದು ಅರ್ಥ ಗರ್ಭಿತ !!!
ಅಂದು… ಆದಿ ಶಂಕರರು ಕಾಲಡಿ ಯಿಂದೆಳದ ಗೆರೆ ಎಳೆದು ಪೂರ್ಣಾನದಿಯ ಗತಿ ಬದಲಿಸಿದರೆ,
ಇಂದು… ವರ್ತನಮಾನದಲ್ಲಿ , ಮತ್ತೊಮ್ಮೆ ನುಡಿ ಮುತ್ತುಗಳಿಂದ ಹಾದಿ ತಪ್ಪಿದ ಸಮಾಜದ ಗತಿ ಬದಲಿಸುತ್ತಿ ರುವರು.
February 6, 2011 at 5:55 PM
ಅದ್ಭುತ!!ನೂರಕ್ಕೆ ನೂರು ಸತ್ಯ!!!
February 1, 2011 at 9:52 PM
Adiguruvina aadige ShreeGuru payana,
Karananthradinda maguvannu maneyalle bittu hoda thayiya thalamala,
Shishyasagara karedoyyada besara,
Hoda thayi marali baruvaga maguvige priyavada vasthu tharuvanthe
namagella Sihiyagi KALADI ya parichaya madisida Thayi hrudayake Namana,
Hareraama
February 1, 2011 at 10:09 PM
ಹರೇ ರಾಮ…..
ಗುರುವಿನ ಕಾಲಡಿಯಲ್ಲೇ ಸದಾ ಮನಸ್ಸು ನೆಲೆ ನಿಲ್ಲುವಂತೆ ಅನುಗ್ರಹಿಸಿ ಗುರುವೇ….
ಕಾಲಡಿಯಿಂದ ಸಂದೇಶ ಕೇಳಿ ಮನತುಂಬಿ ಮಾತು ಮೂಕವಾಗಿದೆ. ಹರೇ ರಾಮ..,
February 1, 2011 at 11:56 PM
ಪರಮಾತ್ಮ, ಏಕಾತ್ಮ.
ಆತ್ಮಬ೦ಧು – ಅದ್ಭುತ ಕರೆ, ಆತ್ಮಕ್ಕೇ ಕರೆ.
.
ಕೃಷ್ಣನ ವಿಗ್ರಹ ಅದ್ಭುತವಾಗಿ ಕ೦ಡಿತ್ತು ಕಾಲಾಡಿಯಲ್ಲಿ.
ಹೋದರೆ ನೋಡಲು ಮರೆಯದಿರಿ, ನೋಡಿದರೆ ಅನುಭವಿಸಲು ಮರೆಯದಿರಿ.
.
ಮನೆಯೊಳಗೆಲ್ಲ ಶ೦ಕರರ ಕೃಷ್ಣನ ಚಿತ್ರಗಳು, ಆದರೆ ನನ್ನ ಮನದೊಳಗೆಲ್ಲ ಮಾಯಾ ವಿಚಿತ್ರಗಳು – ಸದ್ಗುರುವೆ ಚಿತ್ರ ಬದಲಿಸು.
.
ಶ್ರೀ ಗುರುಭ್ಯೋ ನಮಃ
February 2, 2011 at 10:03 AM
ಹರೇರಾಮ,
ನಾವೇಲ್ಲಾ ಪೂರ್ಣವಾಗಿ ನದಿಯಹಾಗೆ
ಶ್ರಿಗುರುವಿನ ಕಾಲಡಿಯತ್ತ ಹರಿದರೆ
ಸಮಾಜದ ಗತಿ ಬದಲಾಗದೇ?
ಒಟ್ಟಾಗಿ ಪ್ರಾರ್ಥಿಸಿದಾಗ ರಾಮ ಬ೦ದ೦ತೆ
ಒಟ್ಟಾಗಿ ಪ್ರಯತ್ನಿಸಿದರೆ ಕ್ಕ್ಷೇಮ ಬಾರದೆ?
ಗುರುಭ್ಯೋನಮಃ
February 2, 2011 at 10:05 AM
ಅದ್ವೈತ ಸಾಗರದಲಿ ಆದಿಗುರುವಿನೊಳಗೆ ಶ್ರೀ ಗುರುವನ್ನು ಕಾಣಲೋ, ಶ್ರೀ ಗುರುವಿನೊಳಗೆ ಆದಿಗುರುವನ್ನು ಕಾಣಲೋ ನಾನರಿಯೆ. ಎಂದೆಂದೂ ಗುರುಚರಣಗಳಲ್ಲಿ ದೃಷ್ಟಿ ಸ್ಥಿರವಾಗಿ ನೆಲೆಗೊಳ್ಳಲಿ…… ಗುರುನುಡಿಗಳು ಅನುಕ್ಷಣವು ಕಣ ಕಣದಲ್ಲೋ ಮೊಳಗುತಿರಲಿ……. ಜೀವನವು ಸಾರ್ಥಕವಾಗಲಿ……
February 2, 2011 at 11:50 AM
ಅದ್ಭುತ ಜಾಗ ಕಾಲಡಿ.
February 2, 2011 at 3:42 PM
ಈ ಗುರುವಿನ ಕಾಲಡಿಯಲ್ಲಿ ಜಾಗ ಸಿಕ್ಕಿದರೆ ಸಾಕು.
February 2, 2011 at 9:08 PM
hareraama..”navellarU surakshita aadi guruvina kaladiyalli..”‘
“”navellaru surakshitha e guruvina samepyadalli.””
February 4, 2011 at 11:12 AM
ಹರೇರಾಮ ಸಂಸ್ಥಾನ.
ಆದಿ ಗುರುವಿನ ಕಾಲಡಿ, ನಮ್ಮ ಮೂಲ ಕಾಲಡಿ ಪರಮ ಪುಣ್ಯ ಪ್ರದೇಶ. ಶ್ರೀ ಗುರುಗಳ ವಾಣಿಯಲ್ಲಿ ಆ ಜಾಗದ ವಿವರಣೆ ಕೇಳಿ ಮನಸ್ಸು ತುಂಬಿ ಬಂತು. ಧನ್ಯವಾದ ಸಂಸ್ಥಾನ.
ನನ್ನ ಸೌಭಾಗ್ಯ ಆ ಪಾವನ ಭೂಮಿಯ ಬಳಿಯಲ್ಲಿಯೇ ನಮ್ಮ ಸಂಸಾರಯಾನ ಪ್ರಾರಂಭ ಆದದ್ದು. ಆ ಸಂದರ್ಭಗಳಲ್ಲಿ ಶಂಕರಾಚಾರ್ಯರ ಜನ್ಮಭೂಮಿಗೆ ಹೋಗಿ, ಆಚಾರ್ಯರಿಗೂ, ಮಾತೆ ಆರ್ಯಾಂಬೆಗೂ ನಮಸ್ಕರಿಸಿ ಬರುತ್ತಿದ್ದ ದಿನಗಳು ಕಣ್ಣೆದುರು ಬಂದವು. ಧನ್ಯವೆನಿಸಿತು ಜೀವ.
ಸಂಸ್ಥಾನ ನಮ್ಮನ್ನೆಲ್ಲ ಈಗ ನಮ್ಮ ಮೂಲದ ಕಡೆಗೆ ಕರೆದೊಯ್ಯುತ್ತಿದ್ದಾರೆ. ಕಾಲಡಿಯಲ್ಲಿಯೂ ಮೊದಲಿನಂತೆ ಹಿಂದುತ್ವ ವಿಜೃಂಬಿಸಲಿ..
ಗೋಮಾತೆಗೆ ಹೆಚ್ಚಿನ ಆತಂಕ ಇರುವ ನಾಡಾಗಿದೆ.. ಅದು ನಿವಾರಣೆ ಆಗಿ ಗೋಮಾತೆ ನಲಿದಾಡಲಿ..
ನಾವೆಲ್ಲರೂ ನಮ್ಮ ಆ ಮೂಲವನ್ನೂ ಯಾವಾಗಲೂ ನೆನೆದು ಅಲ್ಲಿಗೆ ಶ್ರೀ ಗುರುಗಳೊಂದಿಗೆ ಯಾತ್ರೆ ಮಾಡುವಂತಾಗಲಿ..
ಹರೇರಾಮ.
February 6, 2011 at 5:54 PM
ಆದಿ ಗುರುವಿನ ಕಾಲಡಿಯ ಅನುಗ್ರಹ ಸಿಂಚನವಾಯಿತು.ಧನ್ಯೋಸ್ಮಿ ಗುರುಗಳೇ
February 6, 2011 at 7:28 PM
ಹರೇ ರಾಮ
ಶ್ರೀ ಗುರುವಿನ ಕಾಲಡಿಯ ಸುರಕ್ಷಿತ ತಾಣದ ಕೃಪೆಯ ನಮಗೆಲ್ಲ ಕರುಣಿಸು ಗುರುವೆ.
April 24, 2011 at 3:11 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
“ಆದಿಗುರುವಿನ ಕಾಲಡಿಯಲ್ಲಿ ನಾವೆಲ್ಲ ಸುರಕ್ಷಿತ” ಎನ್ನುವ ಈ ನುಡಿಗಳು ಮತ್ತೆ ಮತ್ತೆ ರಕ್ಷೆಯನ್ನು ನೀಡುತ್ತಿವೆ.