ಇಂದು ಆರಾಧನೆ..
ಆದಿಶಂಕರಾಚಾರ್ಯರ ಏಕಮಾತ್ರ ಅವಿಛ್ಛಿನ್ನ ಪರಂಪರೆಯ ಮೂವತ್ತೈದನೆಯ ಧರ್ಮಾಚಾರ್ಯರೂ, ನಮ್ಮ ಪೂರ್ವಾಚಾರ್ಯರೂ ಆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಇಹದ ಬದುಕನ್ನು ಪೂರ್ಣಗೊಳಿಸಿದ ಅಮೃತ ತಿಥಿಯಿಂದು..
ನಮ್ಮೆಲ್ಲರ ಶ್ರೇಯಸ್ಸಿಗಾಗಿ ಗುರುಗಳ ಆರಾಧನೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳುತ್ತಿರುವ ಈ ಶುಭ ಸಮಯದಲ್ಲಿ ನಿಮ್ಮೆಲ್ಲರಿಗೂ ತೀರದ ಗುರುಕರುಣೆಯನ್ನು ಹಾರೈಸುವೆವು..
Facebook Comments Box
December 13, 2010 at 12:33 PM
ಹರೇ ರಾಮ
ಪೂರ್ಣಾನುಗ್ರಹವಿರಲಿ.
December 13, 2010 at 1:37 PM
ಹರೇರಾಮ್
December 13, 2010 at 9:22 PM
http://www.sringeri.net/jagadgurus
ಈ ತಾಣದಲ್ಲಿ ಶೃಂಗಗಿರಿಯ ಪೀಠವೂ ಕೂಡ ಅವಿಛ್ಛಿನ್ನ ಪರಂಪರೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಯಾರಾದರು ಹಿರಿಯನ್ನು ಕೇಳಿದರೆ ಜಾಣ ಮೌನ ವಹಿಸುತ್ತಾರೆ. ಅಂದರೆ ನಮ್ಮ ಪೀಠ ಮಾತ್ರವೇ ಅವಿಛ್ಛಿನ್ನ ಪರಂಪರೆಯೇ? ಅಥವಾ ನಮ್ಮದೂ ಒಂದು ಅವಿಛ್ಛಿನ್ನ ಪರಂಪರೆಯೇ? ಸತ್ಯವನ್ನು ತಿಳಿಯುವುದು ಹಾಗೂ ತಿಳಿಸಲು ಬಯಸುವುದು ಅಪರಾಧವೇ?
ಅವಿಛ್ಛಿನ್ನ ಎಂದರೆ ಏನು? ಒಬ್ಬ ಸ್ವಾಮೀಜಿ ಇರುವಾಗಲೆ ಅವರು ಶಿಷ್ಯನನ್ನು ನೇಮಕ ಮಾಡುತ್ತಾರೆ. ಅನಂತರ ಹಿರಿಯ ಯತಿಗಳ ನಂತರ ಕಿರಿಯ ಯತಿಗಳು ಪೀಥಾಧಿಪತಿಯಾಗುತ್ತಾರೆ. ಅಥವಾ ಹಿರಿಯ ಯತಿಗಳು ಜೀವಂತ ಇರುವಾಗಲೆ ಅವರು ಕಿರಿಯರನ್ನು ಪೀಥಾಧಿಪತಿಯಾಗಿ ನೇಮಕ ಮಾಡುವರೇ? ಶಿಷ್ಯರಿಲ್ಲದೆ ಹಿರಿಯ ಸ್ವಾಮಿಗಳು ಸತ್ತರೆ ಅದನ್ನು ವಿಛ್ಛಿನ್ನ ಎನ್ನುವರೇ?
December 14, 2010 at 5:05 AM
ಮೊದಲನೆಯದಾಗಿ ಧರ್ಮಾಚಾರ್ಯರ ವಿಷಯದಲ್ಲಿ ‘ಸತ್ತರೆ’ ಎನ್ನುವ ಪದವನ್ನು ಪ್ರಯೋಗಿಸಬಾರದು..ಈ ಶ್ರೀಮುಖದ ಶೀರ್ಷಿಕೆಯನ್ನೊಮ್ಮೆ ಗಮನಿಸಿ..
ಆಯಾ ಪರಂಪರೆಗೇ ಸಂಬಂಧಿಸಿದ ರಹಸ್ಯವಿದ್ಯೆಗಳು-ಮಂತ್ರಗಳು ಇರುತ್ತವೆ..
ಅವುಗಳನ್ನು ಪೀಠಾಧಿಪತಿಗಳು ತಮ್ಮ ಶಿಷ್ಯರಾದ ಮುಂದಿನ ಪೀಠಾಧಿಪತಿಗಳಿಗೆ ಉಪದೇಶಿಸುತ್ತಾರೆ..
ಒಂದು ವೇಳೆ ಶಿಷ್ಯರಿಗೆ ದೀಕ್ಷೆ ನೀಡುವ ಮೊದಲೇ ಗುರುಗಳ ದೇಹಾಂತವಾದರೆ ಆ ಪರಂಪರೆಗೆ ಸಂಬಂಧಿಸಿದ ರಹಸ್ಯವಿದ್ಯೆಗಳು-ಮಂತ್ರಗಳು ಅಲ್ಲಿಗೇ ನಿಂತುಹೋಗುತ್ತವೆ..
ಅದುವೇ ‘ವಿಚ್ಛಿತ್ತಿ’
ನಮ್ಮ ಪರಂಪರೆಯಲ್ಲಿ ಇದುವರೆಗೆ ಹೀಗಾಗಿಲ್ಲ..ಉಳಿದ ಪರಂಪರೆಗಳಲ್ಲಿ ಏನಾಗಿದೆಯೆಂಬುದನ್ನು ಒಮ್ಮೆ ನೀವೇ ಗಮನಿಸಿ..
December 21, 2010 at 5:35 PM
Hare rama,
Namma “GURU PARAMPARE” adwitheeya
December 31, 2010 at 12:17 AM
ಹರೇ ರಾಮ್!
ಗುರುಗಳೆ, ನಮ್ಮ ಗುರುಪರ೦ಪರೆಯ ಬಗ್ಗೆ ಶ್ರೀ ಹಿರಣ್ಯ ಭಟ್ಟರು ಕೆಕ್ಕಾರಿನಲ್ಲಿ ಹೇಳಿದ್ದರು. ಅದನ್ನು ತಮ್ಮಿ೦ದ ಇನ್ನೊಮ್ಮೆ ಕೇಳುವ ಆಸೆ,
December 14, 2010 at 7:52 AM
ಅವಿಚ್ಛಿನ್ನವಾದ ಗುರುಶಿಷ್ಯ ಸ೦ಬ೦ಧ ಪ್ರೀತಿ.. ಅಚ್ಯುತನಲ್ಲಿ ಒ೦ದಾಗುವ ತನಕ.. ??
.
ಗುರುವಿಲ್ಲದೆ ಜಗದ ಸೌ೦ದರ್ಯದ ತಾಣಗಳನ್ನು ಗುಟ್ಟುಗಳನ್ನು ತಿಳಿದುಕೊಳ್ಳುವುದು ಹೇಗೆ?
.
ಶ್ರೀ ಗುರುಭ್ಯೋ ನಮಃ
December 14, 2010 at 10:00 AM
ಪ್ರಮಾದಕ್ಕೆ ಕ್ಷಮೆಯಿರಲಿ ಗುರುಗಳೇ.
ಉತ್ತರಕ್ಕೆ ಸಾಷ್ಟಾಂಗ ಪ್ರಣಾಮಗಳು.
सदाशिवसमारम्भां शङ्कराचार्यमध्यमाम् ।
अस्मदाचार्य पर्यन्तां वन्दे गुरुपरम्पराम् ॥
ಇದರಲ್ಲಿ ಅಸ್ಮದಾಚಾರ್ಯ ಎನ್ನುವುದನ್ನು ರಾಘವೇಶ್ವರ ಎಂದು ಮಾಡಿದರೆಃ
ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ ।
ರಾಘವೇಶ್ವರ ಪರ್ಯಂತಾಂ ವಂದೇ ಗುರುಪರಂಪರಾಮ್ ॥
December 14, 2010 at 9:38 PM
ಹರೇ ರಾಮ.
December 16, 2010 at 5:40 PM
Hareraama Samsthana
Gurukrupe sadaa beduvevu
December 16, 2010 at 9:11 PM
ನಮ್ಮದು ಜೇಷ್ಠ ಮಠ. ಹರೇರಾಮ
December 17, 2010 at 12:54 AM
ಶ್ರೀ ರಾಮ ಜಯ ರಾಮ ಜಯ ಜಯ ರಾಮ !
January 28, 2011 at 9:55 PM
||Hareraam||
It was pleasure to be part of such a wonderful gathering. 2 ekadasha Rudra and Shri Aashirvachana enlightened furher… Eagerly waiting for March 26th and 27th…