ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪೆಟ್ಟು ಯಾವಾಗಲೂ ಕೆಟ್ಟದ್ದು ಅಂತೇನಿಲ್ಲ. ನೂರಾರು ಸಾವಿರಾರು ಪಿಟ್ಟು ಬಿದ್ದೆ ಶಿಲೆಯು ಮೂರ್ತಿಯಾಗುವಂಥದ್ದು. ಯಾವುದಕ್ಕಾದರೂ ಒಂದು ಆಕಾರ ಬರಬೇಕು ಅಂದ್ರೆ ಅದರ ಹಿಂದೆ ಪೆಟ್ಟುಗಳಿರ್ತವೆ. ಜೀವನದಲ್ಲಿ ಕೂಡ ಹಾಗೇ. ಸೋಲುಗಳು, ನೋವುಗಳು ನಮ್ಮನ್ನ ರೂಪಿಸ್ತವೆ. ನಮ್ಮನ್ನು ಪಕ್ವಗೊಳಿಸ್ತವೆ. ಯಾವುದೇ ಪೆಟ್ಟಿನಲ್ಲಿ, ನಮ್ಮ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ‘ನಾವು ಮಾಡಿದ ತಪ್ಪು ಕೂಡಲೇ ಫಲ ಕೊಡ್ಬೇಕು ಅಂತ ಇಲ್ಲ, ನಿಧಾನಕ್ಕೆ ಫಲ ಬರುವಂಥದ್ದು. ಬರುವಾಗ ಮಾತ್ರ, ಆ ತಪ್ಪು ಮಾಡಿದವನ ಬೇರು ಬೇರುಗಳನ್ನೂ ಕತ್ತರಿಸಿಬಿಡ್ತದೆ’ ಎಂಬ ಮನುಸ್ಮೃತಿಯ ಮಾತು ರಾವಣನಿಗೆ ಅನ್ವಯವಾಗ್ತಾ ಇದೆ. ರಾಕ್ಷಸರು ರಾಕ್ಷಸೇಂದ್ರನಿಗೆ ಕುಂಭಕರ್ಣನ ನಿಧನದ ನಿವೇದನೆಯನ್ನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಂದರ್ಭಕ್ಕೆ ತಕ್ಕಂತೆ ಅಂಗಿ ತೊಟ್ಟುಕೊಳ್ಳುವುದು ಗೊತ್ತಿದೆ, ಶರೀರವನ್ನು ತೊಟ್ಟುಕೊಳ್ಳುವುದು ಗೊತ್ತಿದೆಯಾ? ಕೆಲವರು ಮಾಯಾವಿಗಳಾದ ರಾಕ್ಷಸರು ಸಂದರ್ಭಾನುಸಾರವಾಗಿ ರೂಪವನ್ನು ಮರೆಮಾಚ್ತಾರೆ, ಮಾಯಾಮಯವಾದ ಬೇರೊಂದು ರೂಪವನ್ನು ಧಾರಣೆ ಮಾಡ್ತಾರೆ. ಆದರೆ ಸಾಯುವಾಗ ನಿಜರೂಪವನ್ನೇ ತಾಳ್ತಾರೆ. ನಿಜರೂಪಕವು ಎರಡಿರ್ಲಿಕ್ಕೆ ಸಾಧ್ಯವುಂಟಾ? ಕುಂಭಕರ್ಣನಿಗೆ ಹಾಗಿತ್ತು! ಅವನ ಯುದ್ಧ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ತನ್ನ ಬಾಹುಬಲದಿಂದ, ಪರಾಕ್ರಮದಿಂದ, ಮುಖ್ಯವಾಗಿ ವರಬಲದಿಂದ ಪ್ರಪಂಚಕ್ಕೇ ದೊಡ್ಡವನು ಎನಿಸಿಕೊಂಡವನು ಅಣ್ಣ. ವಾಸ್ತವವಾಗಿ ಅವನಿಗಿಂತ ದೊಡ್ಡವನು ತಮ್ಮ. ಗಾತ್ರದಲ್ಲಿಯೂ, ಬಲದಲ್ಲಿಯೂ, ವ್ಯಕ್ತಿತ್ವದಲ್ಲಿಯೂ. ಪ್ರಪಂಚವನ್ನೆಲ್ಲ ಗೆದ್ದವನು ಕಷ್ಟದಲ್ಲಿದಾನೆ. ರಾವಣ. ರಾವಣನಾಗಿ ಉಳಿದಿಲ್ಲ ಇವತ್ತು. ನಿಸ್ತೇಜನಾಗಿದ್ದಾನೆ. ನಿಸ್ಸಹಾಯಕನಾಗಿದಾನೆ. ಭವಿಷ್ಯ ಕತ್ತಲಾಗಿ ಕಾಣ್ತಾಯಿದೆ. ರಾಮನನ್ನು ಗೆಲ್ಲುವ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹಿಂದಿನ ಪ್ರವಚನದಲ್ಲಿ ರಾಮ ರಾವಣ ಯುದ್ಧವನ್ನು ಕೇಳಿದ್ದೇವೆ. ರಾಮರಾವಣಯುದ್ಧವು ಆರಂಭದಲ್ಲಿ ನಡೆದಿದೆ. ಕೊನೆಯಲ್ಲಿ ನಡೆಯುವಂಥದ್ದು ಇದೇ. ಆದರೆ ಕೊನೆಯಲ್ಲಿ ಮಾತ್ರವಲ್ಲ, ಯುದ್ಧಾರಂಭದ ಸ್ವಲ್ಪ ಮುಂದುವರೆದ ಭಾಗದಲ್ಲಿ ರಾವಣ ಸೋತಿದ್ದು, ರಾಮನ ಮುಂದೆ ರಾವಣ ನಿಶ್ಚೇತನನಾಗಿ, ನಿಸ್ಸತ್ವನಾಗಿ, ನಿರಾಯುಧನಾಗಿ ಬಿದ್ದಿದ್ದು. ಮನಸ್ಸು ಮಾಡಿದರೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮನು ಪ್ರಹಸ್ತ ಹೊರಗೆ ಬಂದಾಗ ಅವನ ಪರಿಚಯವನ್ನು ಕೇಳ್ತಾ ಇದ್ದಾನೆ. ಪ್ರಹಸ್ತನಲ್ಲಿ ಬೇಕಾದಷ್ಟು ಬಲವೋ, ಪರಾಕ್ರಮವೋ, ಬುದ್ಧಿ, ವೈಭವವೋ, ತೇಜಸ್ಸೋ ಎಲ್ಲಾ ಇದೆ. ಹಾಗಾಗಿಯೇ ವಿಭೀಷಣನ ಬಳಿ ಮುಗುಳ್ನಕ್ಕು ಕೇಳ್ತಾನೆ ಶ್ರೀರಾಮ, ‘ಯಾರಿವನು? ಬಹುದೊಡ್ಡ ಶರೀರದವನು, ಬಹುದೊಡ್ಡ ಸೈನ್ಯದೊಂದಿಗೆ ಹೊರಗೆ ಬರ್ತಾ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಸೆ ನಿರಾಸೆಯ ದಡದಿಂಕೂಡು ಜೀವನನದಿಯಿದು ಸೆಳೆದಿಹುದಯ್ಯ…ಬದುಕು ಅಂದರೆ ಹಾಗೇ..ಒಮ್ಮೊಮ್ಮೆ ಏನೂ ಸಮಸ್ಯೆಯಿಲ್ಲ ಬದುಕು ಸುಗಮ ಎನಿಸುತ್ತದೆ. ಧುತ್ತನೆ ಭೂತಾಕಾರದ ಸಮಸ್ಯೆ ಬಂದು ಎದುರಾಗ್ತದೆ. ಪರಿಹಾರ ಆಗ್ಹೋಯ್ತು ಅಂತ ಅನ್ಕೊಳ್ತೇವೆ ನಾವು. ಸಂಪೂರ್ಣ ಪರಿಹಾರ ಆಗಿ ಮುಕ್ತ. ಕೂಡಲೇ ಗೊತ್ತಾಗ್ತದೆ ಅದು ಹಾಗೇ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭಯಗೊಂಡನು ಸುಗ್ರೀವ! ಶರಶಯ್ಯೆಯಲ್ಲಿ ಮಲಗಿರುವ ರಾಮ ಲಕ್ಷ್ಮಣರನ್ನು ಕಂಡು.. ತಾಯಿಯಿಂದ ದೂರವಾದಾಗ ಮಗುವಿಗೆ ಭಯವಾಗ್ತದೆ. ತೈತ್ತಿರೀಯ ಉಪನಿಷತ್ತಿನ ಬ್ರಹ್ಮವಲ್ಲಿ ಹೇಳುವ ಹಾಗೆ ಭಗವಂತನೊಂದಿಗೆ ಚಿಕ್ಕ ಅಂತರ ಬಂದರೂ ಕೂಡ ಭಯವೆನ್ನುವುದು ಉಂಟಾಗುವುದು. ಮತ್ತೆ ಹೋಗಿ ಪೂರ್ತಿ ಸೇರಿದಾಗ ಆ ಭಯವಿಲ್ಲ ಎಂಬುದಾಗಿ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಇತ್ತ ರಾಮನ ಭಟರು ಸುತ್ತಲಿಂದ ಲಂಕೆಯನ್ನು ಮುತ್ತಿರಲು ರಾಕ್ಷಸರು ರಾವಣನ ಮನೆಗೆ ಹೋಗಿ ಲಂಕೆಗೆ ಲಗ್ಗೆ ಹಾಕಲಾಗಿದೆ ಎಂಬ ವಾರ್ತೆಯನ್ನು ರಾವಣನಿಗೆ ಅರುಹಿದರು. ಯಾರ ಕಡೆಯಿಂದ ಬರಬೇಕೋ ಅವರ ಕಡೆಯಿಂದ ವಾನರ ಸೇನಾ ಸಹಿತನಾಗಿ ರಾಮನು ಲಂಕೆಗೆ ಮುತ್ತಿಗೆ ಹಾಕಿದ್ದಾನೆ ಎಂಬ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಲಂಕಾ ದ್ವೀಪದ ತ್ರಿಕೂಟ ಪರ್ವತದ ಪಕ್ಕದ ಸುವೇಲ ಪರ್ವತವನ್ನು ಏರುವ ಮನಸ್ಸು ರಾಮನಿಗೆ. ಅಂದೇ ಸಮುದ್ರಗಳನ್ನು ದಾಟಿ ರಾಮನು ಸಮುದ್ರದ ದಕ್ಷಿಣ ತೀರಕ್ಕೆ, ಲಂಕೆಯ ಪರಿಸರಕ್ಕೆ ಬಂದಿದ್ದಾನೆ. ಶುಕ-ಸಾರಣರ ಆಗಮನ ಮತ್ತು ಬಂಧನ, ಮೋಚನ; ಶಾರ್ದೂಲ ಮತ್ತು ಬಳಗದ ಆಗಮನ, ಬಂಧನ,… Continue Reading →