ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:DailyPravachana/Ramakatha -01-08-11.mp3]
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:DailyPravachana/Ramakatha -01-08-11.mp3]
August 10, 2011 at 9:08 PM
ಬಹಳ ಖುಶಿಯಾಯಿತು ಕೇಳಿ..
ಹರೇ ರಾಮ..
August 16, 2011 at 4:15 PM
ಅರ್ಧವೇ ಇದ್ದಂತಿದೆ…
ಹರೇ ರಾಮ ತಂಡ ದಯವಿಟ್ಟು ಕ್ಷಣಕಾಲ ಗಮನ ಹರಿಸುವಿರೇ?
August 11, 2011 at 8:14 PM
ಶ್ರೀ ಗುರುಗಳು ರಾಮಕಥೆ ಎಂಬ ಅಮೂಲ್ಯರತ್ನಗಳನ್ನು ಅಪೇಕ್ಸ್ದೆಪಟ್ಟ ನಮ್ಮ ಮಡಿಲಿಗೆ ಸುರಿಯುತ್ತಾರೆ. ಅವುಗಳನ್ನು ಹೆಕ್ಕಿ ಜೋಡಿಸಿಕೊಂಡು ಸದುಪಯೋಗ ಮಾಡುವ ಕೆಲಸಕಾರ್ಯ ನಮ್ಮದಾಗಬೇಕೆಂಬ ಭಾವನೆ ಮೂಡಿತು.
ಶ್ರೀ ಗುರುಗಳ ಚರಣಗಳಿಗೆ ಸಾಷ್ಟಾಂಗ ಪ್ರಣಾಮಗಳು.
ಹರೇರಾಮ.
August 12, 2011 at 6:57 AM
The topic covered is not restricted to Ashoka Vana of Gokarna. Further, made it available in hareraama website resulted in spreading the fragnance in the entire world. Really we are very much greatful to His Highness Sri Sri Raghaveswara Swamiji and the concerned in spreading this valuable blessings.
August 24, 2011 at 12:11 AM
ಉಪಮಾತೀತವಾಗಿ ಶ್ರೀ ಗುರು ಮಾನಸ ಸರೋವರ ಹರಿದು ಬರುವ ಶ್ರೀ ರಾಮಕಥಾ ಪುಣ್ಯ ತೀರ್ಥ ಸಲಿಲ ದಲ್ಲಿ ಮಿಂದೆದ್ದವರೇ ಧನ್ಯರು. ಹರೇ ರಾಮ ।
August 25, 2011 at 1:47 PM
HARE RAMA
VANDE GOU MAATHARAM
SHRI POOJYA SWAMIJI
SAASTANGA NAMASKARAGALU
DIVINELY BLESSED TO HEAR YOU FROM 550 KM AWAY !! SEEKING BLESSINGS TO ME AND EVERYONE THAT THEY LOG-IN AND LISTEN EVERY DAY/AS MANY DAYS/TIMES AS POSSIBLE.
HARE RAMA
SHASHI RAO/BANGALORE
September 5, 2011 at 9:34 PM
ಹರೇರಾಮ,
“ರಾಮಕಥೆ” ಕೇಳಿದ್ದೆ, ನೋಡಿರಲಿಲ್ಲ.
“ಗುರು ಆಜ್ನೆ” ರಾಮಕಥೆ ನೋಡೆಂದು.
ನಿನ್ನೆ ಅಶೋಕೆಯಲಿ ಅಯೋಧ್ಯಾಪುರ “ರಾಮರಾಜ್ಯ” ಪ್ರವೇಶಿಸಿದ ಅನುಭವ.
ನನ್ನ ಯೋಗ/ಪುಣ್ಯ ಗುರುಮುಖೇನ ರಾಮಕಥೆ ನೋಡಿದೆ.
“ಲವ-ಕುಶ”ರೊಡಗೂಡಿ ರಾಮನಾಮ ಜಪಿಸಿದೆ.
ಏನೆಂದು ಬಣ್ಣಿಸಲಿ ರಾಮಕಥೆಯ???
ವರ್ಣಿಸಲಸದಳ!!!
ಜೀವನದಲ್ಲೊಮ್ಮೆಯಾದರೂ ನೋಡಬೇಕು ರಾಮಕಥೆ.
“ಶ್ರೀರಾಮ ಜಯರಾಮ ಜಯ ಜಯ ರಾಮ”.