ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ.
[audio:DailyPravachana/ramayana pravachana 10-08-08.mp3]
Facebook Comments Box
ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ.
[audio:DailyPravachana/ramayana pravachana 10-08-08.mp3]
April 25, 2011 at 10:45 AM
adbhuta
April 25, 2011 at 4:07 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಏನು ವಿಧಿಯಾಟವೋ, ನಮಗೆ ಪಾಠವೋ… ಪಾಠಗಳೊಂದೂ ಅರ್ಥವಾಗುತ್ತಾ ಇಲ್ಲ… ರಾಮ ನೀನೆ ನಮ್ಮೆಲ್ಲರ ತನು ಮನಗಳನ್ನು ಸಂಪೂರ್ಣವಾಗಿ ಆವರಿಸಿ ಮುನ್ನಡೆಸು…..
April 25, 2011 at 8:41 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
“ಬುದ್ದಿ ಜೀವಿ ಮನುಷ್ಯರಿಗಿಂತ ಹೃದಯ ಜೀವಿ ಮೃಗಗಳು ಎಷ್ಟೋ ವಾಸಿ….”. ಬುದ್ದಿ ಜೀವಿ ಮನುಷ್ಯ ಹೃದಯ ಜೀವಿಯಾದಾಗ ದೇವತಾ ಮನುಷ್ಯನೇ ಆಗುತ್ತಾನೆ…. ನಾವೆಲ್ಲಾ ರಾಮನೊಪ್ಪುವಂತಹ ಹೃದಯ ಜೀವಿಗಳಾಗಲು ಪ್ರಯತ್ನಿಸೋಣ….
April 25, 2011 at 10:21 PM
ಹರೇ ರಾಮ
April 26, 2011 at 10:29 AM
ಹರೇರಾಮ,
ರಾಮ ಬ೦ದರೆ ಆರಾಮ
ರಾಮ ನಿದ್ದರೆ ಅಮರ
ಹುಡುಕಿದರೆಲ್ಲೂ ಸಿಗನು
ಹುದುಗಿಹನು ಎಲ್ಲೆಲ್ಲೂ
April 26, 2011 at 1:26 PM
🙁
ಶುಧ್ಧ ಪ್ರೇಮದ ಸಾಕಾರರೂಪ ಪ್ರಭು ಶ್ರೀ ರಾಮನ ಮನದ ಭಾವನೆಗಳ ಸ್ಪರ್ಶಮಾತ್ರದಿಂದಲೇ ಗಂಟಲುಕಟ್ಟಿತು..
ರಾಮನ ವ್ಯಕ್ತಿತ್ವದ ಬಗ್ಗೆ ಸಲ್ಲದ ಮಾತನಾಡುವವರಿಗೆ ತಕ್ಕ ಉತ್ತರ…
April 28, 2011 at 5:27 PM
ಹರೇರಾಮ್,
ಅರಿತೂ ಹೇಳಲು ಬಯಪಟ್ಟ ವ್ರಕ್ಷ,ನದಿ,ಪರ್ವತಗಳು,
ಇಚ್ಹಿಸಿಯೂ ಹೇಳಲಾಗದ ಬಲಪೆಟ್ಟು ತಿ೦ದ ಜಟಾಯೂವೂ,
ಮಾಯೆಯಿ೦ದ ಸದಾ ಮುಸುಕಿದ ನಮಗೆಲ್ಲಾ
ಎಚ್ಹರಿಸುವ ಲಕ್ಷಣ ವಿದಲ್ಲವೇ?
ಹರಿಚಿತ್ತ ವಿಲ್ಲದ ನರಚಿತ್ತ ಎನು– ಎತ್ತ?
April 29, 2011 at 6:35 AM
“ಹೀಗೊಬ್ಬ ಪ್ರೇಮಿ ಜಗತ್ತಿನಲ್ಲಿ ಇರಲಿಕ್ಕೆ ಸಾಧ್ಯವೇ ಇಲ್ಲ..
ಯಾವ ಗ೦ಡನು ತನ್ನ ಹೆ೦ಡತಿಯ ಬಗ್ಗೆ ರಾಮ ದುಃಖಿಸಿದ ಹಾಗೆ, ರಾಮ ಹುಡುಕಿದ ಹಾಗೆ…. ಮಾಡಲಿಕ್ಕೆ ಸಾಧ್ಯವೇ ಇಲ್ಲ, ಯಾಕೆ೦ದರೆ ಆ ಪ್ರೀತಿಯ ಆಳ ಅ೦ತಹುದು.
ಯಾರಾದ್ರು ರಾಮ ಸೀತೆಗೆ ಹೀಗೇಕೆ ಮಾಡಿದ ಅ೦ತ ಕೇಳುವವರು ರಾಮಾಯಣದ ಈ ಭಾಗಗಳನ್ನು ನೋಡಬೇಕು,
ಹತ್ತೋ ಎ೦ಟೋ ಏಳೋ ಶ್ಲೋಕದಲ್ಲಿ ಬ೦ದ೦ತ ಕೆಲವು ವಿಷಯ ತೊಗೊ೦ಡು ರಾಮನ ಬಗ್ಗೆ ಹಗುರ ಮಾತಾಡ್ತಾರೆ,
ಆದರೆ ಅವನ ಪ್ರೀತಿಯ ಆಳ ಏನು ಅ೦ತ ನೋಡಿದವರಿಗೆ ಯಾರಿಗೂ ರಾಮನ ಬಗ್ಗೆ ಮಾತಾಡ್ಲಿಕ್ಕೆ ಶ೦ಕೆ ಮಾಡಲಿಕ್ಕೆ ಸಾಧ್ಯವೇ ಆಗೋದಿಲ್ಲ, ಮನುಷ್ಯ ಆದರೆ ಸಾಧ್ಯ ಆಗೋದಿಲ್ಲ.”
.
ಶ್ರೀ ಗುರುಭ್ಯೋ ನಮಃ
April 29, 2011 at 6:46 AM
“ಆ ಪರ್ವತಕ್ಕೆ ಕೈ ಮುಗಿದು ಕೇಳ್ತಾನೆ ರಾಮ,
ಪರ್ವತಗಳ ರಾಜನೆ, ಎತ್ತರದವನು ನೀನು, ನಿನ್ನ ಕಣ್ಣಿಗೆ ಬೀಳದೆ ಹೋಗಿರಲಿಕ್ಕಿಲ್ಲ, ಸೀತೆಗೆ ಏನಾದ್ರು ಆಗಿದ್ರೆ, ನೀ ಹೇಳು ಎಲ್ಲಿ ಸೀತೆ, ಉತ್ತರ ಬರಲಿಲ್ಲ..”
.
ಶ್ರೀ ಗುರುಭ್ಯೋ ನಮಃ
April 29, 2011 at 5:29 PM
ಹರೇರಾಮ್,
ಜಗತ್ತಿನ ಯಾವೊ೦ದು ಹುಡುಕಾಟ ಇಷ್ತು ದೊಡ್ಡದಾಗಿಲ್ಲ
ಏಕೆ?…. ಹುಡುಕುತ್ತಿರುವುದು
ಅ೦ತಹ ವಸ್ತು ವದು—ಅಲ್ಲ ವ್ಯಕ್ತಿ ಯದು–ಅಲ್ಲ ಶಕ್ತಿ ಯದು–ಅಲ್ಲ ಮಹಾಶಕ್ತಿ ಯದು–ಅಲ್ಲ ಪರಾಶಕ್ತಿಯದು.
ಹೌದು–ಎನೂ ಅಲ್ಲದ ಮಾಯೇ–ಎಲ್ಲಾ ಆಗಿರುವ ಮಹಾಮಾಯಿ
ಬಣ್ಣಿಸಲ್ಲಾಗದ ಬಣ್ಣ–ಕಲ್ಪಿಸಲಾಗದ ಕಲ್ಪ–ಕ೦ಡೆವೇ ಆ ಕು೦ಡಲಿನಿಯ??
(ಅದೇ ಪ್ರವಚನಮಾಲಿಕೆ ಯಲ್ಲಿ ಕೇಳಿದ ನೆನಪು)
May 1, 2011 at 6:29 PM
ಯಾವ / ಯಾರ ಪೂರ್ವ ಕರ್ಮಕ್ಕಾಗಿ ರಾಮ ಈ ಕಷ್ಟಗಳನ್ನು ಅನುಭವಿಸಬೇಕಾಯಿತು?
.
ಶ್ರೀ ಗುರುಭ್ಯೋ ನಮಃ