ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirvachana_at_Puttayya_Hegdes_house_kavalakki_honnavara-23-Jan-2011.mp3]
Facebook Comments Box
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirvachana_at_Puttayya_Hegdes_house_kavalakki_honnavara-23-Jan-2011.mp3]
February 6, 2011 at 9:45 PM
Ganesha Tattva..
Kagga.. – “.. Yestu Uchitavo Nodu – Mankutimma”..
Kaggada – Ee DeshaKala – Suggi..
Adbhuta.
.
Shri Gurubhyo Namaha
February 7, 2011 at 11:14 AM
ಹರೇರಾಮ್,
ಪರೀಕ್ಷೆ ಒಡ್ಡುವ ಗಣೇಶನಿಗೂ
ತಯಾರಿ ಮಾಡಿಸುವ ಗುರುವಿಗೂ
ಪಾಸುಮಾಡಿಸುವ ಗಣೇಶನಿಗೂ
ಘೊಷಿಸುವ ಗುರುವಿಗೂ
ಶಿರಸಾ ವ೦ದನೆಗಳು
February 12, 2011 at 8:38 PM
ಪೋಷಿಸುವ ಗುರುವಿಗು ಶಿರ ಸಾಸ್ಠಾ೦ಗ ವ೦ದನೆಗಳು.
.
ಶ್ರೀ ಗುರುಭ್ಯೋ ನಮಃ
February 7, 2011 at 9:16 PM
ll ಹರೇ ರಾಮ ll
ಪರೀಕ್ಷೀಸುವವನು, ಪಾಸು ಮಾಡುವವನು ಗಣಪತಿಯೇ !!
ಗುರುವಿಗು ಗಣಪತಿಗು ಎ೦ತಹ ತಾದತ್ಮ್ಯ, ಎ೦ತಹ ಸಾಮ್ಯ !!!
ll ಅವ ತ್ವ೦ ಮಾಮ್ lಅವ ವಕ್ತಾರ೦ ಅವ ಶ್ರೋತಾರ೦………….
ಗುರುವಿನ ರೂಪದಲ್ಲಿ ಗಣಪತಿ.. ಪುಟ್ಟು ಹೆಗ್ದೆಯವರ ಮನೆಯಲ್ಲಿ.( ಹೆಸರಲ್ಲಿ ಮಾತ್ರ ಪುಟ್ಟು) ಗುರುಗಳನ್ನು ಸೇವಿಸಿದ ನೀನೆ ಧನ್ಯ
February 8, 2011 at 4:34 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಎಂದೆಂದೂ ಮಗುವಾಗಿರಲು ಬೇಕು ಗುರುಗಳ ಅನುಗ್ರಹ. ದುರ್ಗಾ ಪೂಜೆಯಲ್ಲಿ ಗುರುಗಣಾಧಿಪತಿ ಸಹಿತ ಆರಾಧಿಸಲು ಇದೂ ಒಂದು ಕಾರಣ ಇರಬಹುದೇನೋ…..
February 12, 2011 at 8:41 PM
ಗುರುಗಳು ನಮ್ಮೊಟ್ಟಿಗೇ ಅಥವಾ ನಾವು ಗುರುಗಳ ಒಟ್ಟಿಗೇ ಇದ್ದರೆ ಮಗುವಾಗಿರಲೇನಡ್ಡಿ..
.
ಶ್ರೀ ಗುರುಭ್ಯೋ ನಮಃ
February 13, 2011 at 6:14 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ನಿಜ. ಪ್ರಕೃತಿ ಮಾತೆಯ ಮುಂದೆ, ಗೋಮಾತೆಯ ಮುಂದೆ ನಾವೇನಾದರೂ ಮಗುವಾಗಿದ್ದರೆ ಅದರರ್ಥ ಗುರುಗಳು ನಮ್ಮ ಜೊತೆಗಿದ್ದಾರೆ ಅಥವಾ ನಾವು ಗುರುಗಳ ಜೊತೆಗಿದ್ದೇವೆ.
February 9, 2011 at 7:33 AM
“ಜೀವನದಲ್ಲಿ ಬಹಳ ಬೇಕಾದ ಮಾತು.. ಯೋಗ್ಯತೆ ಇಲ್ಲದೆ ಯೋಗ ಬರಬರಾದು”
ಕೇಳಲೇಬೇಕಾದ ಪ್ರವಚನವಿದು. ಕೇಳುವುದಕ್ಕೆ ಬೇಕಾದ ಯೋಗ ಇಲ್ಲಿದೆ…
.
ಶ್ರೀ ಗುರುಭ್ಯೋ ನಮಃ
February 10, 2011 at 7:44 PM
ಗಣಪತ್ಯಥರ್ವಶೀರ್ಷಮ್ –
ಬಲು ಪ್ರಿಯ.. ಗಣಪತಿಯಷ್ಟೆ ಸು೦ದರ..
ಹೇಳುವುದಕ್ಕೆ ತು೦ಬಾ ಇಷ್ಟವಾಗುತ್ತದೆ ಈ ಸಾಲು.. “..ಅವಾನೂಚಾನಮವಶಿಷ್ಯಮ್..” – ಅರ್ಥ ತಿಳಿಯದು ಆದರೆ ಅದ್ಭುತ..
“..ಭಕ್ತಾನುಕ೦ಪಿನ೦ ದೇವ೦..” – ಅತ್ಯದ್ಭುತ. ಭಕ್ತಿಸಾಗರ ಎಲ್ಲೆಡೆಯು ಹರಿಯುತ್ತಿದೆ, ಎಲ್ಲಿಹರು ಭಕ್ತರು.. ಗುಪ್ತಗಾಮಿನಿಯಾಗುವ ಮುನ್ನ ಸಾಗರದಿ೦ದ ಬೊಗಸೆ ಜಲವ ಎತ್ತಿ ಮತ್ತೆ ಬಿಡುವ.. ಸಹಸ್ರ ಶೀರ್ಷ ಪುರುಷಃ ಸಹಸ್ರಾಕ್ಷ..
.
ಒಮ್ಮೆ ಪರಮಭಕ್ತನೊಡನೆ ಜಗವ ಕಳೆಯಬೇಕು, ಹರಸು ಸದ್ಗುರುವೆ, ಪರಮಾತ್ಮನಲ್ಲಿರುವ, ಮೊದಲು ಹುಡುಕಬೇಕು ಈ ಆನ೦ದ ಜೀವಿ(ಬೀಜ)ಗಳನ್ನು. ಸಕಲ ದೇವರು ಸಕಲ ತತ್ವ ಅಲ್ಲಿರುವವು.
.
ಶ್ರೀ ಗುರುಭ್ಯೋ ನಮಃ
February 10, 2011 at 8:25 PM
ಹರೇ ರಾಮ
ಶ್ರೀ ಗುರುಭ್ಯೋ ನಮಃ
ರಾಘವೇ೦ದ್ರಣ್ಣ ” ಅವಾನೂಚಾನಮವ….. ಅ೦ದ್ರೆ ನನಗೆ ತಿಳಿದ ಹಾಗೆ ” ಅನೂಚಾನವಾಗಿ- ಯಾವತ್ತಿಗೂ- ಶಿಷ್ಯರನ್ನು(ಗಣಪತಿಯು) ರಕ್ಷಿಸು”……
ಚ೦ದ್ರಮಾ ಮನಸೋ ಜಾತಃ ಚಕ್ಷೋಸ್ಸೂರ್ಯೋ ಅಜಾಯತ ಮುಖಾದಿ೦ದ್ರಶ್ಚಾಗ್ನಿಶ್ಚ…….. ಎ೦ತಹ ಗುರುತರವಾದ ಸೂಕ್ತ ಗುರು(ಶ್ರೀಮ್ನ್ನಾರಾಯಣ)ವನ್ನು ವರ್ಣಿಸಲು ಶ೦ ನೋ ಅಸ್ತು ದ್ವಿಪದೇ ಶ೦ ಚತುಷ್ಪದೇ ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ
February 10, 2011 at 8:30 PM
ಹರೇರಾಮ,
ಧನ್ಯವಾದಗಳು.
.
ಶ್ರೀ ಗುರುಭ್ಯೋ ನಮಃ
February 10, 2011 at 8:25 PM
ಕಡೆಯ ರಕ್ತದ ಕಡೆಯ ಕಣದವರೆಗೂ ಬಯಸುವುದು ಮೋಕ್ಷವನ್ನು.. ಮೋಕ್ಷದಾನ೦ದವನ್ನು.. ಅದ್ವೈತದಾನ೦ದವನ್ನು..
ಸತ್ಯ೦ ಶಿವ೦ ಸು೦ದರ೦, ಶಿವ ಸತ್ಯವಾದೊಡೆ ಶಿವ ಸೃಷ್ಟಿಸಿದ ಲೋಕ ಸತ್ಯ ಸು೦ದರ.. ದಿವ್ಯ..
ಇದು ಶಿವಲೋಕವಾದೊಡೆ ಶಿವನನ್ನು ಹುಡುಕುವ ಭ್ರಮೆಯೇಕೆ..? ಶಿವನನ್ನು ಸವಿಯಲು ಶ್ರಮಬೇಕೆ..?
.
ಶ್ರೀ ಗುರುಭ್ಯೋ ನಮಃ
February 12, 2011 at 8:51 PM
“ಶಿವಲೋಕದಿ೦ದ ಒಬ್ಬ ಸಾಧು ಬ೦ದಾನೊ, ಶಿವನಾಮವನ್ನು ಕೇಳಿ ಅಲ್ಲಿ ನಿ೦ತಾನೊ..” – ಶಿಶುನಾಳ ಷರೀಷ್.
ಶಿವನೆ೦ದರೆ ಆನ೦ದವೆ? ಶಿವನೆ೦ದರೆ ಆನ೦ದಭಾಷ್ಪವೆ?
ರುದ್ರನೆ೦ದರೆ??
.
ಶ್ರೀ ಗುರುಭ್ಯೋ ನಮಃ
February 12, 2011 at 8:59 PM
ಊರ ಹೊರಗೆ ಒ೦ದು ಮಠ ಕಟ್ಟಿಸ್ಯಾನು, ಮಠದ ಬಾಗಿಲೊಳಗೆ ತಾನೆ ನಿ೦ತಾನು, ಒ೦ಬತ್ತು ಬಾಗಿಲ ಮನೆಗೆ ಹಚ್ಚಾನು, ಧರೆಯೊಳು ಮೆರೆಯುವ ಶಿಶುನಾಳಧೀಶನು ಶಿಷ್ಯ ಷರೀಷನ ಕೂನ ಹಿಡಿದಾನೊ
.
ಶ್ರೀ ಗುರುಭ್ಯೋ ನಮಃ
April 2, 2011 at 7:17 AM
‘ ಸಾ ವಿ ರ ದ “….ತೆಂಗಿನ ಕಾಯಿ ಗಣ್ಪತಿ ಹವನ ! ಹರೇ ರಾಮ
April 2, 2011 at 10:53 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಬಾರಿ ಬಾರಿ ಪರೀಕ್ಷಿಸಿ ಯೋಗ್ಯತೆಯನ್ನೂ, ಯೋಗವನ್ನೂ ಕರುಣಿಸುವ ಗಣಪತಿಯು ಎಂದೆಂದೂ ನಮ್ಮ ಸ್ಮರಣೆಯಲ್ಲಿರಲಿ……
December 10, 2012 at 3:46 PM
Hare Raama,
Site Admin, The link is broken. Is it possible to fix this?
Thanks,
Pooja