02-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಗೋಕರ್ಣ
Audio:
Download: Link
Facebook Comments Box
02-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಗೋಕರ್ಣ
Audio:
Download: Link
September 26, 2010 at 6:23 PM
ಶ್ರೀ ಗುರುಭ್ಯೋ ನಮಃ
ಗೋಕರ್ಣದಲ್ಲಿ ಕ್ರಿಮಿಯಾಗಬೇಕು ಎ೦ದು ತಪಿಸುವ ದೇವತಾ-ಗಣ ಅಗಣಿತ. ಆತ್ಮಲಿ೦ಗದ ಕ್ಷೆತ್ರದಲ್ಲಿ ಸುಳಿದಾಡುವ, ಕಲ್ಮಶಗಳ ಸ್ವಚ್ಛ ಮಾಡುವ. ಶಿವ ನಿನ್ನ ಕಾರುಣ್ಯದಿ೦ದ ಶಿವೆ ಈ ಸೃಷ್ಟಿಯ ಸಲಹುತಿಹಳು. ಅಗೋ ಅಗೋ ಋಷಿ ಗಣ, ದೇವತಾ ಗಣ, ಸಾಧಕ ಗಣ ಬಿಲ್ವಪತ್ರೆಯಾಗಿ ನಿನ್ನ ಚರಣ ಸೇರಲು ತವಕಿಸುತ್ತಿರುವರು, ಆದರೆ ಅವರನೆಲ್ಲ ನೀನು ನಿನ್ನ ಮುಡಿಗೆ ಸೇರಿಸಿಕೊಳ್ಳುತ್ತಿರುವೆ. ಕುಳಿತಿರುವೆ ಏಕೆ ಶಿವನೆ, ನಿನ್ನ ನೃತ್ಯ ವೀಕ್ಷಿಸಲು ನಾವು ಓಡೋಡಿ ಬರುತಿರುವೆವು, ನಿನ್ನ ಕಣ್ಣು ತೆರೆದು ನಮ್ಮ ಕ೦ಗಳನೊಮ್ಮೆ ನೋಡೊ, ಕುಣಿಯೋ ಮತ್ತೊಮ್ಮೆ, ನಮ್ಮೆ ಕುಣಿಸೋ…. ಶಿವನೇ, ಜೀವಸೆಲೆ ಬತ್ತಿಹಿದೊ, ಕರುಣಾ ರಸ ಹರಿಸೊ, ಕೈ ಹಿಡಿದು ಕುಣಿಸೊ.