19-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ತಪಸ್ಸು
Audio:
Download: Link
Facebook Comments Box
19-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ತಪಸ್ಸು
Audio:
Download: Link
August 31, 2010 at 8:58 PM
ಯಾರಿಗು೦ಟು ಯಾರಿಗಿಲ್ಲ ಈ ಬೆಲ್ಲ. ಸಹಪಾಠಿಗಳೇ, ಕೇಳದೆ ಇದ್ದರೆ ಇ೦ದೇ ಕೇಳಿ.
.
“..ಪರಮಾತ್ಮನ ಹತ್ತಿರ ಏನಾದರು ಕೇಳಿದರೆ, ಪರಮಾತ್ಮ ನೀನೆ ಬೇಕು ಎ೦ದು ಕೇಳುವ..”
.
ಶತ್ರುವಿಗೂ ಒಳ್ಳೆಯದಾಗಲಿ ಎ೦ದು ಬಯಸುವ ಮನಸ್ಸು ಸ್ಥಿತಿ ಸ೦ರಕ್ಷಕ ನಾರಾಯಣನಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ.
ಈ ಸ೦ದೇಶ ಕೇಳಿ ಸ೦ತೋಷವಾಯಿತು, ಇದಕ್ಕೆ ಕಾರಣಕರ್ತರಾದ ಗುರು ಪರಿವಾರದ ಎಲ್ಲರಿಗೂ ವ೦ದನೆಗಳು – ಪುಣ್ಯ ಕೇಳಿವಿರೊ ಅಥವಾ ಪರಮಾತ್ಮನ ಕೇಳಿವಿರೊ, ನಿಮಗೇ ಬಿಟ್ಟದ್ದು.
ಹೌದು, ಪರಮಾತ್ಮನ ಬಯಸಿದರೆ ಶಾಖವನ್ನು ತೆಗೆದುಕೊಳ್ಳಲು ತಯರಾಗಿರಬೇಕು, ಚಿನ್ನ ಮಾತ್ರ ಉಳಿಯಬೇಕು.
.
ರಾವಣ ಮಾಡಿದ ಕೆಟ್ಟ ಕೆಲಸಗಳ ಕೇಳಿ ಅವನನ್ನು ಸ೦ಹರಿಸಬೇಕು ಎನ್ನುವ ಕೋಪ ಮೂಡಿತು. ಆ ರಾವಣ ಹೊರಗಿಲ್ಲ, ನಮ್ಮ ಪ್ರತಿಯೊಬ್ಬರ ಮನದಲ್ಲೇ ಇರುವನು ಎ೦ದು ನೆನೆದು – ಯುದ್ಧ ಒಳಗೆ ನೆಡೆಯಲಿ, ರಾವಣನ ಸ೦ಹಾರವಾಗಲಿ, ರಾಮನ ಪ್ರತಿಷ್ಟಾಪನೆಯಾಗಲಿ ಎನಿಸಿತು.
.
ಶ್ರೀ ಗುರುಭ್ಯೋ ನಮಃ
.
ಆತ್ಮಲಿ೦ಗ ಭೂಮಿಯಲ್ಲಿ ಆಗುತ್ತಿರುವ ಈ ಚಾತುರ್ಮಾಸ್ಯ ಉಮಾಮಹೇಶ್ವರನ ಪಾದವ ಸೇರುತ್ತಿದೆ, ಹೋಗಿ ಬೇಗ ಸೇರಿಕೊಳ್ಳುವ ಚಾತುರ್ಮಾಸ್ಯವ..
September 1, 2010 at 9:10 AM
May be a small note and link to this Recordings in the main page of Hareraama would be helpful. Readers may miss to notice these uploads. Also MP3/MP4 CDs of these recordings would be very very helpful.
September 5, 2010 at 3:57 PM
ನನ್ನ ಅಭಿಪ್ರಾಯವು ಇದೇ…ದ್ವನಿ ಪುಟ ತೆರೆದು ನೋಡಿ ಎ೦ದು ಮುಖಪುಟದಲ್ಲೊಮ್ಮೆ ಪ್ರಕಟಿಸಿದರೆ ಒಳ್ಳೇಯದು,,
September 9, 2010 at 11:28 PM
hare ramaa
it is really a wonderful oppurtunity to followers like me who cannot attend the whole of SRI’S CHATURMASYA BUT STILL BE WITH THE HOLY WORDS UTTERED BY HIS DIVINE SPEECHES
thanking everyone who r working at hare raama.com& falling to the holy feet of sri sri raghaveshwara bharathi
SRI GURUBHYO NAMAHA
May 1, 2013 at 11:08 PM
ತಪಸ್ಸಿಗೆ ಕಾರಣ-ಪ್ರೇರಣೆ ಕೊಡುವವನೂ ಅವನೇ, ತಾಪ ಕೊಡುವವನೂ ಅವನೇ, ಕೊನೆಗೆ ಒಲಿಯುವವನೂ ಅವನೇ ಆದರೆ, ನಮ್ಮ ಪಾತ್ರವೇನು ಗುರುಗಳೇ?