ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play |
---|---|
ಧೂಮ್ರಹಾ ದುರ್ಗೆ |
Facebook Comments Box
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play |
---|---|
ಧೂಮ್ರಹಾ ದುರ್ಗೆ |
October 20, 2010 at 6:04 AM
ಗುರುಗಳೇ, ಸಪ್ತ ಶತಿ ಪ್ರವಚನದ ಪ್ರಶ್ನೆಗಳಿಗೆ ಶ್ರೀಮುಖದಲ್ಲಿ ಉತ್ತರಗಳನ್ನು ಕಾಯುತ್ತಿದ್ದೇವೆ.
ಆಧುನಿಕ ಜಗವೆ೦ಬ ನಿತ್ಯ ರಣರ೦ಗದೊಳು, ಗುರುಗಳ ಭೋದನೆ ಅನುದಿನವು ಬೇಕು.
ಆಧುನಿಕ ಜಗವೆ೦ಬ ನಿತ್ಯ ಕುರುಕ್ಷೇತ್ರದೊಳು, ಜಗದ್ಗುರು ಕೃಷ್ಣನ ಭಗವದ್ಗೀತೆಯ ಭೋದನೆ ಸ್ವತಃ ಅವನಿ೦ದಲೆ ಅವನ ವ೦ಶದವರಿ೦ದಲೇ ಬೇಕು.
.
ಯೋಗನಿದ್ರೆ ಕರುಣಿಸು ದುರ್ಗೆ, ೧೮ ಗ೦ಟೆಗಳ ಯುದ್ದ ದಿನವೂ, ೬-೭ ಗ೦ಟೆಗಳ ನಿದ್ದೆಯಲ್ಲೂ ಒಳ ಯುದ್ದದ ನೆನಪೆ, ಯೋಗವಿಲ್ಲ ಭೋಗವಿಲ್ಲ ನೆಮ್ಮದಿಗೆ ಜಾಗವಿಲ್ಲ. ಭಾವವಿಲ್ಲದೆ ಹೋರಡುತಿಹೆವು, ಯೋಗವಿಲ್ಲದೆ ನಿದ್ರಿಸುತಿಹೆವು. ರೋಗವ ಗುಣಪಡಿಸು, ಯೋಗವ ಸುರಿಸು, ನಿದ್ರೆಯೆ೦ಬ ಶಾ೦ತತೆ ಇರಿಸು, ಜಾಗ್ರತ ಮನವ ಕರುಣಿಸು ದುರ್ಗೆ ನಿನಗೆ ಕೋಟಿ ಪ್ರಣಾಮಗಳು.
.
ಶ್ರೀ ಗುರುಭ್ಯೋ ನಮಃ
October 20, 2010 at 3:01 PM
ಹರೇರಾಮ್,
ಕಾಮ ಕ್ರೊದದಿ೦ದ ದುಷ್ಥ ರನ್ನು ಮಟ್ಟ ಹಾಕಿದ ದೇವಿ
ನಮಗೆ ಕಾಮ ಕ್ರೋದವೆ೦ಬ ದುಷ್ಟರನ್ನು ಮೆಟ್ಟಿ ನಿಲ್ಲುವ೦ತೆ ಶಕ್ತಿ ಕೊಡಲಿ
November 4, 2010 at 10:00 PM
ಅಚಲವಾದ ಪ್ರೀತಿ ಎನ್ದರೇನು ಗುರುಗಳೇ? ಪ್ರೇಮಕ್ಕೆ ಕಾಮವನ್ನು ಜಯಿಸುವ ಶಕ್ತಿ ಇದೆಯೇ?
November 6, 2010 at 4:10 PM
ಪ್ರೀತಿಯೆಂದೂ ಚಂಚಲವಲ್ಲ,ಅದು ನಿಜವಾದ ಪ್ರೀತಿಯೆಂಬುದಕ್ಕೆ ಕುರುಹೇ ಅದರ ಅಚಲತೆ…
ಆದರೆ ಪ್ರೀತಿಯ ಭ್ರಮೆಗಳು ಚಂಚಲ…
November 6, 2010 at 4:12 PM
ಪ್ರೇಮಕ್ಕೆ ಕಾಮವನ್ನೇನು,ವಿಶ್ವವನ್ನೇ ಜಯಿಸುವ ಶಕ್ತಿಯಿದೆ…
ಪ್ರೀತಿಸಿದವರಿಗಾಗಿ ಕಾಮನೆಗಳನ್ನೇ ಬಲಿ ಬಲಿ ಕೊಡುವುದಿಲ್ಲವೇ…?
November 13, 2010 at 5:36 PM
ಹಾಗಾದರೆ ಪ್ರೀತಿಯಲ್ಲಿ Posessiveness ಇರುವುದಿಲ್ಲವೇ?
ಅದರಿಂದ ಉಂಟಾದ ನೋವು ಪ್ರೀತಿಯದ್ದಲ್ಲವೆ? ಪ್ರೀತಿಗು ಅದರ ಭ್ರಮೆಗು ಇರುವ ಪರದೆ ಎಂಥಾದ್ದು ಗುರುಗಳೇ?
May 24, 2011 at 5:49 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಶಂಕಾರೂಪೇಣ ಮಚ್ಹಿತ್ತಂ ಪಂಕೀಕೃತ ಮಭೂದ್ಯಯಾ ಕಿಂಕರೀ ಯಸ್ಯ ಸಾ ಮಾಯಾ ಶಂಕರಾಚಾರ್ಯಮಾಶ್ರಯೇತ್ “
May 24, 2011 at 9:24 PM
ನಮಗೂ ಶಂಕರರಿಗೂ ಇರುವ ವ್ಯತ್ಯಾಸಃ-
ನಾವು ಮಾಯೆಗೆ ಅಧೀನರು..
ಮಾಯೆ ಶಂಕರಾಚಾರ್ಯರ ಅಧೀನ…
May 25, 2011 at 1:11 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ವಾಯುವಿಗಿಂತ ವೇಗವಾಗಿ ಸಂಚರಿಸುವ ಈ ಮನಸ್ಸನ್ನು ಅದು ಹೇಗೆ ಅರ್ಜುನನು ಅಭ್ಯಾಸದಿಂದ ಶ್ರೀಕೃಷ್ಣನಲ್ಲಿ ನೆಲೆಗೊಳಿಸಿದನೋ… ರಾಮಾಯಣದ ಆದರ್ಶ ಪಾತ್ರಗಳೆಲ್ಲ ಅದು ಹೇಗೆ ರಾಮನಲ್ಲಿ ನೆಲೆಗೊಳಿಸಿದವೋ..
ಗುರುಗಳ ಉಕ್ತಿಯಾದ “ಎಲ್ಲೆಲ್ಲಿ ಅಡ್ದಾಡುವುದೆನ್ನ ಮನ ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು… ಎಲ್ಲೆಲ್ಲಿ ಬಾಗುವುದೆನ್ನ ಶಿರ ಅಲ್ಲಲ್ಲಿ ಕಾಣಲೈ ಗುರು ನಿನ್ನ ಪದಕಮಲ ಸತ್ಯ…” ಎಂಬ ವಾಕ್ಯವು ಕಿವಿಗಳಲ್ಲಿ ಅನುರಣಿಸುತ್ತಿದ್ದರೂ, ಎಷ್ಟು ಪ್ರಯತ್ನಿಸಿದರೂ ನಮ್ಮಿಂದ ಸಾಧ್ಯವಾಗುತ್ತಿಲ್ಲ…
May 27, 2011 at 2:52 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಕರುಣರಸದ ಕೋಡಿವರಿವ ಕಟಾಕ್ಷದ…
ಪರತತ್ವವರುಪುವ ಆಲಾಪದ…
ವರಪುಣ್ಯಮಯ ಶರೀರದ…
ನಿರಾಭಾರಿ ಗುರುವಿರಲೆನ್ನ ಮಾನಸದಿ…
May 26, 2011 at 7:42 AM
ದೇವರೆ!!!! ನೀನೇ ಕಾಪಾಡೆಕ್ಕು.