ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾನಮಾವುನ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/Vajra Mahotsava_04-05-2011.mp3]
Facebook Comments Box
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾನಮಾವುನ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/Vajra Mahotsava_04-05-2011.mp3]
May 6, 2011 at 7:41 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಸೂರ್ಯ ಮಾಡಲಾಗದಿದ್ದನ್ನು ದೀಪ ಮಾಡುತ್ತದೆ…. ದೇವರು ಮಾಡಲಾಗದಿದ್ದನ್ನು ಗುರು ಮಾಡುತ್ತಾನೆ… ಗುರುವಿಗಿಂತ ದೊಡ್ಡ ದೇವರಿಲ್ಲ…”
May 7, 2011 at 8:50 AM
ಕೇಳಿದಷ್ಟೂ ಕೇಳೋಣವೆನ್ನಿಸುವ ಆಶೀರ್ವಚನ…
ಇದ್ದಷ್ಟೂ ಇರಬೇಕೆನ್ನಿಸುವ ಜಾಗದ ಬಗ್ಗೆ…
May 17, 2011 at 11:53 AM
ಹರೇರಾಮ್,
ವಜ್ರಕ್ಕೆ ಬೆಲೆ ಕಾಠಿಣ್ಯದಿ೦ದಲ್ಲ
ಅದರ ಹೊಳಪಿ೦ದ
ಕಾಠಿಣ್ಯ ಹುಟ್ಟುಗುಣವಾದರೆ
ಹೊಳಪು ಗುರುವಿನಿ೦ದ
ಸದಾಕಲಿಯುವ ಹುರುಪನ್ನೂ
ಸದಾಹೊಳೆಯುವ ನುಣುಪನ್ನೂ
ಸದಾನ೦ದದ ಹೊಳೆಯನ್ನೂ
ಸದಾಹರಿಸು ನಮ್ಮೋಳಗಿನ್ನು
ಗುರುಬ್ಯೋನಮಃ