ದಿನಾಂಕ:- ೧೦/೧೨/೨೦೦೯ ದಿನದರ್ಶಿಕೆ
Thursday, December 10th, 2009
Sathya Bhat
zero [ October 11, 2009; ] ದಿನದರ್ಶಿಕೆ
ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .ಗುರುವಾರ ನವಮಿ ಉತ್ತರನಕ್ಷತ್ರ. ಆಯುಷ್ಮಾನ್ ನಾಮಯೋಗ. ತ್ಯೆತಿಲ ಕರಣ.
ದಿನಾಂಕ:- ೧೦/೧೨/೨೦೦೯
ಬೆಳಿಗ್ಗೆ ೮-೩೦ಗಂಟೆಯಿಂದ ೯-೩೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
ಬೆಳಿಗ್ಗೆ ೯-೪೫ ರಿಂದ ೧೦-೩೦ಗಂಟೆಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಬೆಳಿಗ್ಗೆ ೧೦-೩೦ ರಿಂದ ೧೧-೦೦ಗಂಟೆಯವರೆಗೆ
-ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರಕ್ಕೆ ಪ್ರಯಾಣ, ದರ್ಶನ.
ಬೆಳಿಗ್ಗೆ ೧೧-೦೦ಗಂಟೆಯಿಂದ ೧೧-೩೦ಗಂಟೆಯವರೆಗೆ
-ಕರವೀರ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಠಕ್ಕೆ ಪ್ರಯಾಣ, ಭೇಟಿ.
ಬೆಳಿಗ್ಗೆ ೧೧ – ೩೦ ರಿಂದ ೧೧ – ೪೫ಗಂಟೆಯ ವರೆಗೆ
-ಭಾಸ್ಕರ ರಾವ್ ಕೊಲ್ಲಾಪುರ ಇವರ ವರ್ಕ [...]






