“ಪ್ರಕೃತಿ ಮುಪ್ಪಿನ ಎಚ್ಚರಿಕೆಯ ಗ೦ಟೆಯ ಮೂಲಕ ಜೀವನದ ಗುರಿಯನ್ನು ಸಾರುತ್ತದೆ. ‘ಇಷ್ಟುದಿನ ಇ೦ದ್ರಿಯ ಸುಖದ ಬಾಳನ್ನು ಬಾಳಿದ್ದಾಯಿತು. ಇನ್ನಾದರೂ ಅ೦ತರ೦ಗದಲ್ಲಿಯೇ ಇರುವ ಇ೦ದ್ರಿಯಾತೀತ ಸುಖವನ್ನು ಕಾಣಲೆತ್ನಿಸಲಿ’ ಎ೦ಬ ಮಾತೃಸಹಜವಾದ ವಾತ್ಸಲ್ಯ ಪ್ರಕೃತಿಯದ್ದು. ಪ್ರಕೃತಿ ಸೂಚಿತಮಾರ್ಗದ೦ತೆ ಇ೦ದ್ರಿಯಾತೀತ ಆನ೦ದಾನುಭೂತಿಗಾಗಿ ಜೀವನದ ಉಳಿದ ಭಾಗವನ್ನು ಮೀಸಲಿಡೋಣ.”
Facebook Comments Box
October 30, 2011 at 9:51 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಮ್ಮ ಗುರುಗಳ ಮಾರ್ಗದರ್ಶನದಲ್ಲಿ ಲೌಕಿಕವಾದ ಜೀವನಕ್ಕೆ ಯಾವುದೇ ಅಡ್ಡಿಯಾಗದಂತೆ ಇಂದ್ರಿಯಾತೀತ ಆನಂದಾನುಭೂತಿಯನ್ನು ಖಂಡಿತವಾಗಿಯೂ ನಾವೆಲ್ಲರೂ ಹೊಂದಬಹುದು.
October 30, 2011 at 8:08 PM
hareraama
October 30, 2011 at 8:45 PM
ಹರೇ ರಾಮ.. ಶ್ರೀರಾಮ ಜಯರಾಮ ಜಯ ಜಯ ರಾಮ.. ಗುರುಪಾದಾರವಿನ್ದಗಳಿಗೆ ಪ್ರಣಾಮಗಳು..
October 31, 2011 at 6:56 AM
“ಭಜ ಗೋವಿದ೦ ಭಜ ಗೋವಿ೦ದ೦
ಗೋವಿ೦ದ೦ ಭಜ ಮೂಢಮತೇ |
ಸ೦ಪ್ರಾಪ್ತೇ ಸನ್ನೆಹಿತೇ ಕಾಲೇ
ನಹಿ ನಹಿ ರಕ್ಷತಿ ‘ಡುಕೃಞಕರಣೇ’ ||
.
೧. ಹೇ ಮೂಢಬುದ್ಧಿ! ಗೋವಿ೦ದನನ್ನು ಭಜಿಸು,
ಸಾಯುವ ಕಾಲ ಬ೦ದಾಗ ವ್ಯಾಕರಣವು ನಿನ್ನನ್ನು ರಕ್ಷಿಸಲಾರದು,
ಖ೦ಡಿತವಾಗಿ ರಕ್ಷಿಸಲಾರದು.
.
ಮೂಢ ಜಹೀಹಿ ಧನಾಗಮತೃಷ್ಣಾ೦
ಕುರು ಸದ್ಬುದ್ಧಿ೦ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜಕರ್ಮೋಪಾತ್ತ೦
ವಿತ್ತ೦ ತೇನ ವಿನೋದಯ ಚಿತ್ತಮ್ ||
.
೨. ಮೂಢ, ಧನಸ೦ಚಯದ ತೃಷ್ಣೆಯನ್ನು ತೊರೆ;
ಮನಸಿನಲ್ಲಿ ಸದ್ಬುದ್ಧಿಯನ್ನೂ ವೈರಾಗ್ಯವನ್ನೂ ಬೆಳಸು;
ನಿನ್ನ ಕರ್ಮದಿ೦ದ ಬರುವ ದ್ರವ್ಯದಿ೦ದ ಮನಸ್ಸನ್ನು ತೃಪ್ತಿಗೊಳಿಸು.”
.
ಶ್ರೀ ಗುರುಭ್ಯೋ ನಮಃ
October 31, 2011 at 12:50 PM
ಹರೇ ರಾಮ..
November 2, 2011 at 11:10 AM
HARERAAMAA
November 2, 2011 at 10:45 PM
ಹರೇ ರಾಮ ।
ವಿಕೃತಿ ಗಳನ್ನು ತೋರಿಸುವ ಪ್ರಕೃತಿಯ ಸೂಚನೆ…
ಮಾಹಿತಿಗಳ …ಅನುಭವ ಮಾಡಿಸಿ ಉದ್ದರಿಸಿ ಗುರುದೇವ….
ಶರಣು ಶರಣು….