“ಪ್ರಕೃತಿ ಮುಪ್ಪಿನ ಎಚ್ಚರಿಕೆಯ ಗ೦ಟೆಯ ಮೂಲಕ ಜೀವನದ ಗುರಿಯನ್ನು ಸಾರುತ್ತದೆ. ‘ಇಷ್ಟುದಿನ ಇ೦ದ್ರಿಯ ಸುಖದ ಬಾಳನ್ನು ಬಾಳಿದ್ದಾಯಿತು. ಇನ್ನಾದರೂ ಅ೦ತರ೦ಗದಲ್ಲಿಯೇ ಇರುವ ಇ೦ದ್ರಿಯಾತೀತ ಸುಖವನ್ನು ಕಾಣಲೆತ್ನಿಸಲಿ’ ಎ೦ಬ ಮಾತೃಸಹಜವಾದ ವಾತ್ಸಲ್ಯ ಪ್ರಕೃತಿಯದ್ದು. ಪ್ರಕೃತಿ ಸೂಚಿತಮಾರ್ಗದ೦ತೆ ಇ೦ದ್ರಿಯಾತೀತ ಆನ೦ದಾನುಭೂತಿಗಾಗಿ ಜೀವನದ ಉಳಿದ ಭಾಗವನ್ನು ಮೀಸಲಿಡೋಣ.”

Facebook Comments Box