ಹರೇ ರಾಮ….. ಪರಮ ಪೂಜ್ಯ ಶ್ರೀಗಳಿಗೆ ಕೋಟಿ ಕೋಟಿ ಪ್ರಣಾಮಗಳು….
ಬೆಳಗಿನ ಸೂರ್ಯನ ಕಿರಣಗಳಂತೆ,
ಹುಣ್ಣಿಮೆಯ ಬೆಳದಿ೦ಗಳಿನಂತೆ,
ಪುಟ್ಟ ಮಕ್ಕಳ ಮುದ್ದು ನಗುವಿನಂತೆ,
ಗೋಮಾತೆಯ ಪರಿಶುದ್ಧ ಹಾಲಿನಂತೆ,
ದಾಹ ತಣಿಸುವ ಗಂಗಾ ಕಾವೇರಿಯಂತೆ,
ಗುರೂಪದೇಶ ನಮ್ಮೆಲ್ಲರಿಗೂ ತುಂಬಾ ತುಂಬಾ ಬೇಕೇ ಬೇಕಂತೆ,
ಅದಿಲ್ಲದಿರೆ ಸಮಾಜ ಆಗಲಿದೆ ಹುಚ್ಚರ ಸಂತೆ……
***********************************
ಸರಿ ಹಾಗಿದ್ರೆ,,,,
ಸಾಧ್ಯವಾದಷ್ಟೂ ಸಮಯ ಶ್ರೀಗಳೊಂದಿಗೆ ಕಳೆಯೋಣವೇ,,,,
ಅವರ ನುಡಿಮುತ್ತುಗಳನ್ನು ಮನದಲ್ಲಿಟ್ಟುಕೊಂಡು ಮುನ್ನಡೆಯೋಣವೇ,,,,
ಅರಮನೆ ಮೈದಾನಕ್ಕೆ ಒಟ್ಟಾಗಿ ಒಗ್ಗಟ್ಟಾಗಿ ಸೇವಕರಾಗಿ ಹೋಗೋಣವೇ,,,,
ಶ್ರೀ ಗುರುಗಳ ರಾಮ ಕಥೆಯ ಕಥನ ಶೈಲಿ ಮನೋಜ್ಞವಾದುದು!
ಸಮಾಜದ ಎಲ್ಲ ಅಂಗ [ವರ್ಗ] ಗಳ ಬಗೆಗೆ ಅವರಿಗೆ ಇರುವ ಕಳಕಳಿ ಸ್ವಂತ ಮಕ್ಕಳ ಬಗ್ಗೆ ತಾಯಿಗೆ ಇರುವಂಥದ್ದು!
ರಾಮ ಕಥೆಯ ಮೂಲಕ ಉಚ್ಚ ಆದರ್ಶಗಳನ್ನ ಜನರ ಮುಂದೆ ಮನ ಮುಟ್ಟುವ, ಹೃದಯ ತಟ್ಟುವ ರೀತಿಯಲ್ಲಿ ಸಮ್ಪುರ್ಣವಾಗಿ ಮನೋರಂಜಕವಾಗಿ ಪ್ರಸ್ತುತ ಪಡಿಸಲಾಗುತ್ತಿದೆ. ಈ ಸುವರ್ಣವಕಾಶವನ್ನು ಸದುಪಯೋಗ ಪಡಿಸಿಕೊಳ್ಳೋಣ!
ಪ್ರಚಲಿತ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ಮಾರ್ಮಿಕವಾಗಿ ಮೂಡಿಬರುತ್ತರುವ ” ಶ್ರೀ ರಾಮ ಕಥೆ ”ಯ ನಿರ್ಮಾಣಕರ್ತೃಗಳಾದ ಶ್ರೀ ಗುರುಗಳ ಚರಣಾರವಿಂದಗಳಿಗೆಸಾಷ್ಟಾಂಗ ಪ್ರಣಾಮಗಳು….
ಜೈ ಶ್ರೀರಾಮ್
August 30, 2012 at 8:11 AM
ಭವ್ಯ ದಿವ್ಯ ಸ್ವಾಗತ ಸುಸ್ವಾಗತ
.
ಹನುಮನುದಯ ರಾಮನ ಉದಯ.
ಎರಡು ಭವ್ಯ ದಿವ್ಯ.
ಭುವಿ ದಿವಿಯಾಗಲಿ.
.
ಹನುಮರಾಮ ಮತ್ತೆ ಮತ್ತೆ ಜನ್ಮಪಡೆಯಲಿ. ಪ್ರೀತಿಚಿತ್ರವಾಗಿ ದೇಹಕ್ಕೆ, ಪ್ರೇಮತತ್ತ್ವವಾಗಿ ಜೀವಕ್ಕೆ, ರಾಮನಾಗಿ ಆತ್ಮಕ್ಕೆ.
.
ಶಾ೦ತಿ ಸುಖ ನೆಮ್ಮದಿ ಸಿರಿ ಹುಡುಕುತ್ತಿರುವವರೆಲ್ಲಾ ಇಲ್ಲಿ ಬನ್ನಿ, ಬನ್ನಿ ಬನ್ನಿ, ಕರೆದು ತನ್ನಿ, ಕುಣಿಯ ಬನ್ನಿ, ತಣಿಯ ಬನ್ನಿ, ಅದ್ವೈತವಾಗ ಬನ್ನಿ, ಆದ್ಯಾತ್ಮ ಕೇಳಬನ್ನಿ, ಆನ೦ದ ಕಾಣಬನ್ನಿ, ಬನ್ನಿ ಬನ್ನಿ ಮತ್ತೆ ಬನ್ನಿ ಮತ್ತು ಬನ್ನಿ, ಜೊತೆಬನ್ನಿ ಜೊತೆತನ್ನಿ, ಅರಳ ಬನ್ನಿ, ಸುಗ೦ಧ ಬೀರ ಬನ್ನಿ, ವಿಕಾಸವಾಗ ಬನ್ನಿ…
.
ಶ್ರೀ ಗುರುಭ್ಯೋ ನಮಃ
September 1, 2012 at 1:19 PM
ಹರೇ ರಾಮ….. ಪರಮ ಪೂಜ್ಯ ಶ್ರೀಗಳಿಗೆ ಕೋಟಿ ಕೋಟಿ ಪ್ರಣಾಮಗಳು….
ಬೆಳಗಿನ ಸೂರ್ಯನ ಕಿರಣಗಳಂತೆ,
ಹುಣ್ಣಿಮೆಯ ಬೆಳದಿ೦ಗಳಿನಂತೆ,
ಪುಟ್ಟ ಮಕ್ಕಳ ಮುದ್ದು ನಗುವಿನಂತೆ,
ಗೋಮಾತೆಯ ಪರಿಶುದ್ಧ ಹಾಲಿನಂತೆ,
ದಾಹ ತಣಿಸುವ ಗಂಗಾ ಕಾವೇರಿಯಂತೆ,
ಗುರೂಪದೇಶ ನಮ್ಮೆಲ್ಲರಿಗೂ ತುಂಬಾ ತುಂಬಾ ಬೇಕೇ ಬೇಕಂತೆ,
ಅದಿಲ್ಲದಿರೆ ಸಮಾಜ ಆಗಲಿದೆ ಹುಚ್ಚರ ಸಂತೆ……
***********************************
ಸರಿ ಹಾಗಿದ್ರೆ,,,,
ಸಾಧ್ಯವಾದಷ್ಟೂ ಸಮಯ ಶ್ರೀಗಳೊಂದಿಗೆ ಕಳೆಯೋಣವೇ,,,,
ಅವರ ನುಡಿಮುತ್ತುಗಳನ್ನು ಮನದಲ್ಲಿಟ್ಟುಕೊಂಡು ಮುನ್ನಡೆಯೋಣವೇ,,,,
ಅರಮನೆ ಮೈದಾನಕ್ಕೆ ಒಟ್ಟಾಗಿ ಒಗ್ಗಟ್ಟಾಗಿ ಸೇವಕರಾಗಿ ಹೋಗೋಣವೇ,,,,
ವಂದನೆಗಳು……ಶ್ರೀರಾಮ….
September 3, 2012 at 10:12 PM
ಹರೇ ರಾಮ,
ಇವತ್ತಿನ ರಾಮಕಥೆ ಅದ್ಭುತವಾಗಿತ್ತು..ಅದರಲ್ಲೂ “ಯಾವ ಮೋಹನ ಮುರಳಿ ಕರೆಯಿತು” ಹಾಡಿನ ಭಾವಾರ್ಥವಂತೂ ಪರಮಾದ್ಭುತವಾಗಿತ್ತು..
“ಮರ್ಮರ”=ಮರಮರ/ರಾಮರಾಮ… ಎಷ್ಟು ಸತ್ಯ!!!!
ಧನ್ಯವಾದಗಳು ಸಂಸ್ಥಾನ…
ಹರೇ ರಾಮ…
September 4, 2012 at 3:51 PM
|| ಹರೇ ರಾಮ ||
ಶ್ರೀ ಗುರುಗಳ ರಾಮ ಕಥೆಯ ಕಥನ ಶೈಲಿ ಮನೋಜ್ಞವಾದುದು!
ಸಮಾಜದ ಎಲ್ಲ ಅಂಗ [ವರ್ಗ] ಗಳ ಬಗೆಗೆ ಅವರಿಗೆ ಇರುವ ಕಳಕಳಿ ಸ್ವಂತ ಮಕ್ಕಳ ಬಗ್ಗೆ ತಾಯಿಗೆ ಇರುವಂಥದ್ದು!
ರಾಮ ಕಥೆಯ ಮೂಲಕ ಉಚ್ಚ ಆದರ್ಶಗಳನ್ನ ಜನರ ಮುಂದೆ ಮನ ಮುಟ್ಟುವ, ಹೃದಯ ತಟ್ಟುವ ರೀತಿಯಲ್ಲಿ ಸಮ್ಪುರ್ಣವಾಗಿ ಮನೋರಂಜಕವಾಗಿ ಪ್ರಸ್ತುತ ಪಡಿಸಲಾಗುತ್ತಿದೆ. ಈ ಸುವರ್ಣವಕಾಶವನ್ನು ಸದುಪಯೋಗ ಪಡಿಸಿಕೊಳ್ಳೋಣ!
|| ಹರೇ ರಾಮ ||
September 4, 2012 at 6:38 PM
ಪ್ರಚಲಿತ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ಮಾರ್ಮಿಕವಾಗಿ ಮೂಡಿಬರುತ್ತರುವ ” ಶ್ರೀ ರಾಮ ಕಥೆ ”ಯ ನಿರ್ಮಾಣಕರ್ತೃಗಳಾದ ಶ್ರೀ ಗುರುಗಳ ಚರಣಾರವಿಂದಗಳಿಗೆಸಾಷ್ಟಾಂಗ ಪ್ರಣಾಮಗಳು….
ಜೈ ಶ್ರೀರಾಮ್