“ಮನುಷ್ಯ ಜೀವನದ ಪೂರ್ವಾರ್ಧ ಸೀತಾಮಾತೆಯಾದರೆ ಉತ್ತರಾರ್ಧ ಶ್ರೀ ರಾಮನಾಗಿದ್ದಾನೆ. ಇವೆರಡರ ಸಮನ್ವಯತೆಯ ಸಾಧಕನಾದವನೇ ಹನುಮನಾಗಿದ್ದು ನಮ್ಮೆಲ್ಲರ ಬದುಕಿಗೂ ಮೋಕ್ಷಕ್ಕೂ ನಡುವಿನ ಸೇತುವಾಗಿದ್ದಾನೆ”.
ಎಂತಹ ಅರ್ಥಪೂರ್ಣವಾದ ಮಾತು… ಅರ್ಥವನ್ನು ಭಾವಿಸಿ ಭಾವಿಸಿ ಅನುಭವಿಸಿದಷ್ಟು ಸಾಕೆನಿಸುವುದಿಲ್ಲ…
ಜೀವನದ ಪೂರ್ವಾರ್ಧದಲ್ಲಿ ನಾವು ಸಂಪೂರ್ಣ ಲೌಕಿಕತೆಯಲ್ಲಿ ಕಳೆಯುತ್ತೇವೆ.ಅರ್ಧಭಾಗವನ್ನು ಕಳೆದಾಗ ಏನೀ ಜೀವನ?ಎಲ್ಲಿಗೆ ಈ ಪಯಣ? ಆನಂದ ಎಲ್ಲಿದೆ? ಎಂಬುದಾಗಿ ಆನಂದವನ್ನು ಹುಡುಕಲಾರಂಭಿಸುತ್ತೇವೆ. ಆಗ ‘ಗುರು’,’ದೇವರು’,’ಪ್ರಾಣಾಯಾಮ’,’ಧ್ಯಾನ’,’ಸೇವೆ’,’ಭಕ್ತಿ’,’ಸಾತ್ವಿಕತೆ’ ಯಾವುದಾದರೊಂದು ರೂಪದಲ್ಲಿ ಹನುಮನು ನಮ್ಮ ಜೀವನದಲ್ಲಿ ಬಂದನೆಂದರೆ ನಾವು ಶ್ರೀರಾಮನನ್ನು ಪಡೆದಂತೆಯೇ…ಹನುಮನ ಜೊತೆಗೆ ರಾಮ ಬಂದೇ ಬರುತ್ತಾನೆ. ರಾಮ ನೆಂದರೆ ಸಂಪೂರ್ಣ ಆನಂದ, ಸಂಪೂರ್ಣ ತೃಪ್ತಿ ಎಲ್ಲ ವಿಧದಲ್ಲೂ ಪರಿಪೂರ್ಣತೆ,ಸಮನ್ವಯತೆ.
December 17, 2012 at 10:57 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಮನುಷ್ಯ ಜೀವನದ ಪೂರ್ವಾರ್ಧ ಸೀತಾಮಾತೆಯಾದರೆ ಉತ್ತರಾರ್ಧ ಶ್ರೀ ರಾಮನಾಗಿದ್ದಾನೆ. ಇವೆರಡರ ಸಮನ್ವಯತೆಯ ಸಾಧಕನಾದವನೇ ಹನುಮನಾಗಿದ್ದು ನಮ್ಮೆಲ್ಲರ ಬದುಕಿಗೂ ಮೋಕ್ಷಕ್ಕೂ ನಡುವಿನ ಸೇತುವಾಗಿದ್ದಾನೆ”.
ಎಂತಹ ಅರ್ಥಪೂರ್ಣವಾದ ಮಾತು… ಅರ್ಥವನ್ನು ಭಾವಿಸಿ ಭಾವಿಸಿ ಅನುಭವಿಸಿದಷ್ಟು ಸಾಕೆನಿಸುವುದಿಲ್ಲ…
ಜೀವನದ ಪೂರ್ವಾರ್ಧದಲ್ಲಿ ನಾವು ಸಂಪೂರ್ಣ ಲೌಕಿಕತೆಯಲ್ಲಿ ಕಳೆಯುತ್ತೇವೆ.ಅರ್ಧಭಾಗವನ್ನು ಕಳೆದಾಗ ಏನೀ ಜೀವನ?ಎಲ್ಲಿಗೆ ಈ ಪಯಣ? ಆನಂದ ಎಲ್ಲಿದೆ? ಎಂಬುದಾಗಿ ಆನಂದವನ್ನು ಹುಡುಕಲಾರಂಭಿಸುತ್ತೇವೆ. ಆಗ ‘ಗುರು’,’ದೇವರು’,’ಪ್ರಾಣಾಯಾಮ’,’ಧ್ಯಾನ’,’ಸೇವೆ’,’ಭಕ್ತಿ’,’ಸಾತ್ವಿಕತೆ’ ಯಾವುದಾದರೊಂದು ರೂಪದಲ್ಲಿ ಹನುಮನು ನಮ್ಮ ಜೀವನದಲ್ಲಿ ಬಂದನೆಂದರೆ ನಾವು ಶ್ರೀರಾಮನನ್ನು ಪಡೆದಂತೆಯೇ…ಹನುಮನ ಜೊತೆಗೆ ರಾಮ ಬಂದೇ ಬರುತ್ತಾನೆ. ರಾಮ ನೆಂದರೆ ಸಂಪೂರ್ಣ ಆನಂದ, ಸಂಪೂರ್ಣ ತೃಪ್ತಿ ಎಲ್ಲ ವಿಧದಲ್ಲೂ ಪರಿಪೂರ್ಣತೆ,ಸಮನ್ವಯತೆ.
December 24, 2012 at 11:20 AM
ಅದುವೇ ಸುಂದರಕಾಂಡದ ಸುಂದರತ್ವ ಆಗಬಹುದೇ?