ಕೆಲವೇ ಕೆಲವು ಮಂದಿಯ ಹುಟ್ಟಿನ ಹಿಂದೆ ಏನೋ ಮಹತ್ತರ ಉದ್ದೇಶವಿದೆ, ಅರ್ಥವಿದೆ, ಸಾರ್ಥಕ್ಯವಿದೆ, ಲೋಕ ಕಲ್ಯಾಣವಿದೆ ಎಂಬುದಕ್ಕೆ ಕರುಣೆಯ ಕಡಲಾದ ನಮ್ಮ ಗುರುಗಳೇ ಸಾಕ್ಷಿ. ಸಂಸ್ಕೃತಿ-ಸದ್ಭಾವನೆಗಳ ಅವನತಿಯ ಕಾಲಘಟ್ಟದಲ್ಲಿ ಜನ ಸಮುದಾಯವನ್ನು ಒಗ್ಗೂಡಿಸಿ ಇಂಥ ಅಮೋಘವಾದ ಕಾರ್ಯಕ್ರಮದ ಮೂಲಕ ಜನರ ಅಂತ:ಸಾಕ್ಷಿ-ಅಂತ:ಸತ್ವವನ್ನು ಮೀಟುತ್ತಾ ಧರ್ಮವನ್ನು ಉಳಿಸಿ, ಬೆಳೆಸುತ್ತಿರುವ ಶ್ರೀಗುರುಗಳ ಚರಣಾರವಿಂದಗಳಿಗೆ ನಮೋ ನಮ:
ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ಶೇಷ ಶಯನನಾದ ಮಹಾವಿಷ್ಣುವಿನ ಛಾಯಾಚಿತ್ರವಂತೂ ನನ್ನನ್ನು ಹಾಲಿನ ಸಮುದ್ರದ ದಂಡೆಯಲ್ಲಿ ಕೊಂಡೊಯ್ದು ನಿಲ್ಲಿಸಿದೆ. ಬೆಂಗಳೂರಿನ ರಾಮಕಥೆಯಲ್ಲಿ ಈ ಸನ್ನಿವೇಶವನ್ನು ನಾನು ನೋಡಿರಲಿಲ್ಲ. ಛೆ| ಈ ಸಂದರ್ಭವನ್ನು ನಾನು ಮಿಸ್ ಮಾಡಿಕೊಂಡೆ ಎಂದೆನಿಸುತ್ತದೆ.
July 22, 2014 at 2:54 PM
|| ಹರೇ ರಾಮ ||
ಕೆಲವೇ ಕೆಲವು ಮಂದಿಯ ಹುಟ್ಟಿನ ಹಿಂದೆ ಏನೋ ಮಹತ್ತರ ಉದ್ದೇಶವಿದೆ, ಅರ್ಥವಿದೆ, ಸಾರ್ಥಕ್ಯವಿದೆ, ಲೋಕ ಕಲ್ಯಾಣವಿದೆ ಎಂಬುದಕ್ಕೆ ಕರುಣೆಯ ಕಡಲಾದ ನಮ್ಮ ಗುರುಗಳೇ ಸಾಕ್ಷಿ. ಸಂಸ್ಕೃತಿ-ಸದ್ಭಾವನೆಗಳ ಅವನತಿಯ ಕಾಲಘಟ್ಟದಲ್ಲಿ ಜನ ಸಮುದಾಯವನ್ನು ಒಗ್ಗೂಡಿಸಿ ಇಂಥ ಅಮೋಘವಾದ ಕಾರ್ಯಕ್ರಮದ ಮೂಲಕ ಜನರ ಅಂತ:ಸಾಕ್ಷಿ-ಅಂತ:ಸತ್ವವನ್ನು ಮೀಟುತ್ತಾ ಧರ್ಮವನ್ನು ಉಳಿಸಿ, ಬೆಳೆಸುತ್ತಿರುವ ಶ್ರೀಗುರುಗಳ ಚರಣಾರವಿಂದಗಳಿಗೆ ನಮೋ ನಮ:
July 22, 2014 at 3:09 PM
|| ಹರೇ ರಾಮ ||
ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ಶೇಷ ಶಯನನಾದ ಮಹಾವಿಷ್ಣುವಿನ ಛಾಯಾಚಿತ್ರವಂತೂ ನನ್ನನ್ನು ಹಾಲಿನ ಸಮುದ್ರದ ದಂಡೆಯಲ್ಲಿ ಕೊಂಡೊಯ್ದು ನಿಲ್ಲಿಸಿದೆ. ಬೆಂಗಳೂರಿನ ರಾಮಕಥೆಯಲ್ಲಿ ಈ ಸನ್ನಿವೇಶವನ್ನು ನಾನು ನೋಡಿರಲಿಲ್ಲ. ಛೆ| ಈ ಸಂದರ್ಭವನ್ನು ನಾನು ಮಿಸ್ ಮಾಡಿಕೊಂಡೆ ಎಂದೆನಿಸುತ್ತದೆ.
July 22, 2014 at 4:27 PM
Hareraama,
Gurukarunyadinda Kekkaru parisarakke Raamaananda.
Sri charanagalige koti koti namana.
July 24, 2014 at 10:50 AM
|| ಹರೇ ರಾಮ ||
ಕೆಕ್ಕಾರಿಗೆ ಹೋಗಿ ಬಂದು ಎಂಟು ದಿನಗಳಾಯಿತಷ್ಟೆ. ಆದರೆ, ಪ್ರಸ್ತುತ ರಾಮಕಥಾ ಸಂದರ್ಭದಲ್ಲಿ ಮನಸ್ಸು ಪುನ: ಕೆಕ್ಕಾರಿನಲ್ಲಿದೆ.
August 1, 2014 at 9:25 AM
hare raama