ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play |
---|---|
ಶುಂಭಮರ್ದಿನಿ |
Facebook Comments Box
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play |
---|---|
ಶುಂಭಮರ್ದಿನಿ |
October 24, 2010 at 10:34 PM
ಗಾಢಾ೦ಧಕಾರ, ಸ್ಮಶಾನ ಮೌನ, ನೀರಸ ಭೀಕರತೆಯ ಬೀಭತ್ಸ ತಾ೦ಡವ, ಚುಕ್ಕಿ ಚ೦ದ್ರಮನ ತೋಟವೆ ನೀರಸವೆನಿತೊಡಗಿದಾಗ ದುರ್ಗೆ ಬರುವಳು, ಕೊಳೆಯ ಕಳೆವಳು, ಕಳೆಯ ಕಳೆವಳು.
.
ಶ್ರೀ ಗುರುಭ್ಯೋ ನಮಃ
October 24, 2010 at 10:40 PM
ಆಶೆಗಳ ಕೆಣಕಿದಿರು, ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |
ತೀಶನನು ಬೇಡುತಿರೊ – ಮ೦ಕುತಿಮ್ಮ ||
May 26, 2011 at 7:40 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಮನಃಶಾಸ್ತ್ರದ ದೃಷ್ಟಿಯಿಂದ ವಿಶ್ಲೇಷಣೆ ತುಂಬಾ ಇಷ್ಟವಾಯಿತು…
ನಮ್ಮ ಹಿಂದಿನವರು ಸಂಪೂರ್ಣ ಜೀವನವನ್ನು ಎಷ್ಟು ಚೆನ್ನಾಗಿ ವಿಶ್ಲೇಷಿಸಿ; ನೆಮ್ಮದಿಯ ಜೀವನಕ್ಕೆ ಬೇಕಾದ ಸಕಲವನ್ನೂ ಅನುಗ್ರಹಿಸಿದ್ದಾರೆ… ಎಂತಹ ವಿಪರ್ಯಾಸವೆಂದರೆ ನಮಗಿಂದು ಅಧುನಿಕ ಜಗತ್ತಿನಲ್ಲಿ ಅದರ ಬಗ್ಗೆ ಯೋಚಿಸಲೂ ಕೂಡ ಸಮಯವಿಲ್ಲ…
May 16, 2015 at 12:11 PM
ಅಬ್ಬ ! ಎಷ್ಟು ಭೀಬಿತ್ಸಕರವಾಗಿದೆ .. ಗುರುಗಳಿಗೆ ಧನ್ಯವಾದಗಳು