ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ..
ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು..
ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)
Facebook Comments Box
November 14, 2009 at 12:59 PM
ದಿವಿಯಿಂದ ಭುವಿಗಿಳಿದು ಬಂದು ಶ್ರೀ ರಾಮನು ಭುವಿಯನ್ನು ದಿವಿಯಾಗಿಸಿದಂತೆ….ಈ ತೇಜೋ ಪುಂಜ ….ನಮ್ಮ ಬದುಕ ಬಾಂದಳಕ್ಕೆ ಬೆರಗ ಮೂಡಿಸಲು ಶ್ರಿಗಂದವೇ…ಆದರು ….ಆದ್ರೆ …ನಾವೂ … ?
November 17, 2009 at 10:33 AM
Mareyalagada dina
September 24, 2010 at 11:29 PM
ಮನುಕುಲಾಕಾಶ ದಲ್ಲಿ ಧ್ರುವಶುಭೋದಯವಾದ ಪುಣ್ಯ ದಿನ.
December 9, 2010 at 6:39 PM
ಗೋ ಮಾತೆ ನಲಿದಾಡಿದ ದಿನವದು. ನಮ್ಮ ಜೀವನಕ್ಕೆ ಜೀವ ಬಂದ ದಿನವದು…………….ಶ್ರೀಗುರುವಿನ ಶ್ರೀಚರಣಕ್ಕೆ ಅನಂತ ಕೋಟಿ ಪ್ರಣಾಮಗಳು ತಂದೆ………..
July 14, 2011 at 12:28 PM
ಹರೇ ರಾಮ॥
ಗುರುಗಳ ಚರಣಕ್ಕೆ ಕೋಟಿ ಪ್ರಣಾಮಗಳು.
ಅಂದು ಪೀಠವನ್ನು ಅಲಂಕರಿಸಿದ್ದು ಅದೊಂದು ದಿವ್ಯಶಕ್ತಿ.
ಸಂಘಟನೆಯ ಶಕ್ತಿ! ಸಹನಾ ಶಕ್ತಿ!ಬದುಕಿಗೆ ಬೆಳಕಾಗುವ ಶಕ್ತಿ! ನಮ್ಮ ಗುರುಗಳಾಗಿ ನಮ್ಮ ಬದುಕಿಗೆ ದಾರಿ ದೀಪವಾಗಿ ನಮ್ಮ ಬದುಕನ್ನು ಬೆಳಕಿನ ಕಡೆಗೆ ನೆಡೆಸುತ್ತಿರುವ ಮಹಾನ್ ಶಕ್ತಿ.ದಿವ್ಯಮೂರ್ತಿ…
ಆ ದಿವ್ಯಶಕ್ತಿಗೆ ಕೋಟಿ ನಮನಗಳು.
December 16, 2011 at 8:28 PM
ಮನುಕುಲಾಕಾಶ ದಲ್ಲಿ ಧ್ರುವಶುಭೋದಯವಾದ ಪುಣ್ಯ ದಿನ. ಗೋ ಮಾತೆ ನಲಿದಾಡಿದ ದಿನವದು.
ಮನುಕುಲ ತಿಲಕರೇ ತಮಗಿದೋ ನನ್ನ ಶಿರಸಾ ವಂದನೆ.
[Reply]
December 16, 2011 at 10:41 PM
ಗೋಮಾತೆಯಾಗಿದ್ದರೆ ರಕ್ತವನ್ನೆಲ್ಲ ಅಮೃತವನ್ನಾಗಿಸಿ ಈ ಮಹಾಮಹಿಮನಿಗೆ ಅಭಿಷೇಕ ಮಾಡಬಹುದಿತ್ತು… ಶ್ರೀಗಂಧವಾಗಿದ್ದರೆ ಕಣ ಕಣವೂ ಅರ್ಪಿತವಾಗುತ್ತಿತ್ತು… ಆದರೆ ಏನೇನೂ ಅಲ್ಲವಲ್ಲ… ಒಂದೆರಡು ಹನಿ ಆನಂದ ಭಾಷ್ಪಗಳು ಮಾತ್ರ… ಅದರಿಂದಲೇ ತೃಪ್ತಿ ಪಟ್ಟುಕೋ ತಂದೆ…
December 18, 2011 at 1:05 PM
SHREERAMANA PUNARJANMADA DINA,,,,
DIVYA MURTHI BAGGE INNENU HELIDARUU ,,,KADIMEYE ,,,
JAI SHEERAAMAA,,,,,,