ಜಗದ್ಗುರು ಶಂಕರಾಚಾರ್ಯರ ಏಕಮಾತ್ರ ಅವಿಚ್ಛಿನ್ನ ಪರಂಪರೆಯಾದ ಶ್ರೀ ರಾಮಚಂದ್ರಾಪುರ ಮಠದ  ೩೬ನೆಯ ಧರ್ಮಾಚಾರ್ಯರಾಗಿ ಪರಂಪರೆಯ ೩೫ನೆಯ ಪೀಠಾಧಿಪತಿಗಳಾದ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ದಿವ್ಯ ಕರ-ಕಮಲಗಳಿಂದ ಸನ್ಯಾಸ ಗ್ರಹಣ..
ದೇಶ ; ವಿದ್ಯಾಮಂದಿರ,ಗಿರಿನಗರ ಬೆಂಗಳೂರು..
ಕಾಲ ; ಭಾವ ಸಂವತ್ಸರದ ಚೈತ್ರ ಶುದ್ಧ ಚತುರ್ಥೀ..(ಏಪ್ರಿಲ್ ೧೫ ೧೯೯೪)

Facebook Comments Box