Category ಘಟನಾವಳಿಗಳು

Get informed with the previous, live and scheduled events related to Sri Swamiji

ಮುಂಬಯಿಯಲ್ಲಿ ಅಖಂಡ ರಾಮತಾರಕ ಜಪ : 20-12-2015 ಆದಿತ್ಯವಾರ

ದಿನಾಂಕ ೨೦-೧೨-೨೦೧೫ ಆದಿತ್ಯವಾರದಂದು ಶ್ರೀ ಪೇಜಾವರ ಮಠದಲ್ಲಿ ಅಖಂಡ (ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ) ರಾಮತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಹೃದಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಕೋರಿಕೆ. on 20-12-2015, Akhand Raama Taaraka Japa is conducted , all are requested to join. Details/ವಿವವರಗಳು : Venue Madhava Bhavana(Pejavara Matha), Prabhat… Continue Reading →

ಮುಂಬಯಿಯಲ್ಲಿ ರಕ್ತದಾನ ಶಿಬಿರ : 22-11-2015

With the blessings of Shrimajjagadguru Shankaracharya Sri Sri Raghaveshwara Bharati Mahaswamiji, Sri Ramachandrapura Math Mumbai and Dombivili Valaya , in association with Pejavar Math are organizing BLOOD DONATION CAMP at MUMBAI on 22-11-2015. All eligible persons are requested to donated… Continue Reading →

ಸರ್ವಸಮಾಜದ ಸಮಾವೇಶ : ಸಮಾಜ ಸಮಷ್ಟಿ ವತಿಯಿಂದ ಪ್ರತಿಭಟನಾ ಸಭೆ

ಶ್ರೀರಾಮಚಂದ್ರಾಪುರ ಮಠದ ಮೇಲೆ ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಸರ್ವಸಮಾಜ ಖಂಡಿಸುತ್ತದೆ ಎಂದು ಸುಮಾರು 36 ಸಮಾಜಗಳ ಪ್ರತಿನಿಧಿಗಳಾಗಿ ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಸರ್ವಸಮಾಜದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಪರಮಪೂಜ್ಯ ಶ್ರೀಗಳನ್ನು ಅತ್ಯಂತ ಹತ್ತಿರದಿಂದ ನೋಡಿರುವ ,ಅವರು ಸಮಾಜದ ವಿವಿದ ಸ್ಥರಗಳಿಗೆ ಮಾಡಿರುವ… Continue Reading →

28-09-2015 ಸೀಮೋಲ್ಲಂಘನ ಹಾಗೂ ಶಾಸನತಂತ್ರ ವ್ಯವಸ್ಥೆ ಹಾಗೂ ಮಹಾಮಂಡಲದ ವತಿಯಿಂದ ಸರ್ವ ಸೇವೆ

ಸೀಮೋಲ್ಲಂಘನ ಹಾಗೂ ಶಾಸನತಂತ್ರ ವ್ಯವಸ್ಥೆ ಹಾಗೂ ಮಹಾಮಂಡಲದ ವತಿಯಿಂದ ಸರ್ವ ಸೇವೆ

05/09/2015 – Sri Krishna Ashtami : ಶ್ರೀಕೃಷ್ಣ ಜನ್ಮಾಷ್ಟಮೀ ಆಹ್ವಾನ

ಗಿರಿನಗರದ ಶ್ರೀರಾಮಶ್ರಮದಲ್ಲಿ ನೆಡೆಯುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಛಾತ್ರಚಾತುರ್ಮಾಸ್ಯದಲ್ಲಿ ನಾಳೆ (೦೫/೦೯/೨೦೧೫) ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಲೆಗಳಿಂದ ಶ್ರೀಕೃಷ್ಣಾರಾಧನೆ ಸಂಪನ್ನವಾಗಲಿದೆ.

07-06-2015 ಬೆಂಗಳೂರು: ದಾಸರಹಳ್ಳಿಯಲ್ಲಿ ನಡೆದ ನಂದಿನಿ ವಲಯೋತ್ಸವ

24-05-2015-ಹೊನ್ನಾವರ: ಹವ್ಯಕ ಸಭಾಭವನದ ಆವರಣದಲ್ಲಿ ನಡೆದ ಶ್ರೀಮಹಾಗಣಪತಿ ದೇವರ ಪ್ರತಿಷ್ಠಾ ಕಾರ್ಯಕ್ರಮ

22-05-2015- ಕಾಸರಗೋಡು: ಶ್ರೀಮದನಂತೇಶ್ವರ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಶ್ರೀಸಂಸ್ಥಾನದವರು

21-05-2015- ಉಡುಪಿ: ಪಡುಬಿದ್ರಿ ಸಮೀಪದ ಪಣಿಯೂರು, ಎಲ್ಲೂರಿನಲ್ಲಿ ಶ್ರೀ ಶ್ರೀಗಳವರು

ಸುಳ್ಯ- 19-05-2015: ದೇವರಕಾನ ಶ್ರೀಲಕ್ಷ್ಮೀನರಸಿಂಹ ದೇವರ ಅಷ್ಟಬಂಧ ಕಾರ್ಯಕ್ರಮ

« Older posts Newer posts »

© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑