ಗುರುಪದ
“ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ ತಲುಪಬಲ್ಲದು. ಈ ಜೀವಭಾವನ್ನು ಕಳೆಯುಲು ಸ೦ಸ್ಕಾರ ಅಗತ್ಯ”
Facebook Comments Box
November 6, 2011 at 7:03 PM
ಹರೇ ರಾಮ…
November 6, 2011 at 9:46 PM
ಹರೇರಾಮ
November 9, 2011 at 10:10 AM
ದೇವಾ,
ಗಿಡವಾದ ನಮಗೆ ಬುಡದ ಅರಿವನು ನೀಡಿ,
ಹರಿಯುವಾ ನಮಗೆ ಹರಿಯ ಅರಿವನು ನೀಡಿ,
ಅಬದ್ದತೆಯಿ೦ದ ಪ್ರಭದ್ದತೆಗೂ,
ಶುದ್ದಿಯಿ೦ದ ಸಿದ್ದಿಯನ್ನೂ
ಅನುಗ್ರಹಿಸಿ ಗುರುದೇವಾ,
November 11, 2011 at 6:05 PM
ಹುಟ್ಟಿನಿಂದ ಬರದ ಸಂಸ್ಕಾರ ಮತ್ತೆ ಬರಲು ಸಾಧ್ಯವೇ? .ಅದಕ್ಕಲ್ಲವೇ ಈ ಅಮ್ಮ(ಗುರು) ಅವತಾರವೆತ್ತಿದ್ದು.
November 11, 2011 at 9:31 PM
ಹರೇ ರಾಮ…
November 11, 2011 at 11:59 PM
ಹರೇ ರಾಮ