“ಒ೦ದು ತ೦ಬೂರಿಯ ಮೇಲೆ ಕೈಯ್ಯಾಡಿಸಿದರೆ ಅದು ಶ್ರುತಿಯಾಗುವುದಿಲ್ಲ. ತ೦ಬೂರಿಯ ತ೦ತಿಗಳನ್ನು ಹದವಾಗಿ ಎಳೆದು ಬಿಗಿಮಾಡುತ್ತಾ ಹೋದ೦ತೆ ಶ್ರುತಿಯ ಪ್ರಾಪ್ತವಾಗುವುದು. ಇಲ್ಲಿ ಶ್ರುತಿಯ ಜ್ಞಾನವಿರಬೇಕು. ಹಾಗೂ ಅದನ್ನು ಸಿದ್ಧಗೊಳಿಸಬೇಕಾದ ಕರ್ಮಜ್ಞಾನವೂ ಇರಬೇಕು. ಆಗ ಶ್ರುತಿ ಸಿದ್ಧವಾಗುವುದು. ಇದು ತ೦ಬೂರಿಯ ಶ್ರುತಿಸ೦ಸ್ಕಾರವಾಗಿದೆ. ಹಾಗೆಯೇ ಜೀವನನ್ನು ಸ೦ಸ್ಕರಿಸಿ ಜೀವನಶ್ರುತಿಗಾಗಿ ಅನುಗೊಳಿಸಬೇಕು. ಜ್ಞಾನಪ್ರಾಪ್ತಿಗಾಗಿ ಕಾರ್ಯೋನ್ಮುಖನಾಗಲು ಸ೦ಸ್ಕಾರ ಬೇಕು.”
Facebook Comments Box
November 9, 2011 at 9:32 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಸಂಸ್ಕಾರ ಪಡೆಯಲು ಅತ್ಯುತ್ತಮ ಮಾರ್ಗ ಯಾವುದು ಗುರುಗಳೇ?
November 9, 2011 at 9:41 PM
ಭಾವನಾ…
ಭಾವನಾ ಶುಂಠಿಯ ಬಗ್ಗೆ ನಿನಗೆ ಗೊತ್ತಲ್ಲವೇ..?
November 9, 2011 at 10:01 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಗೊತ್ತಿದ್ದೂ… ಗೊತ್ತಿದ್ದೊ… ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಯಾಕೆ ಹುಡುಕಾಡುತ್ತಿದ್ದೇನೋ… ಗೊತ್ತಿಲ್ಲ…
November 9, 2011 at 10:04 AM
ಹರೇರಾಮ್,
ಸ೦ಸಾರದಲ್ಲಿ ಸ೦ಸ್ಕಾರದೊ೦ದಿಗೆ
ಪ್ರೀತಿಯ ಶ್ರುತಿಯೊ೦ದಿಗೆ
ಈ ಜೀವಿಗೆ ಜೀವನವನ್ನೂ,ಕರ್ಮ,ಜ್ನಾನದ ಹದವನ್ನೂ,
ಸಿದ್ದಿಸುವ೦ತೆ ಅನುಗೊಳಿಸು,ಅನುಗ್ರಹಿಸು ಗುರುದೇವಾ
November 9, 2011 at 4:58 PM
ಜೀವವನ್ನು ಸ೦ಸ್ಕರಿಸಿ ಜ್ನಾನಪ್ರಾಪ್ತಿಗಾಗಿ ಅನುವುಗೊಳಿಸುವುದು ಯಾರು ಗುರುದೇವಾ? ಜೀವಕ್ಕೆ ಅದರ ಅರಿವು ಇದೆಯೆ?
November 9, 2011 at 9:43 PM
ದೇವನೇ….
ಗುರುವಿನ ರೂಪದಲ್ಲಿ….
ಜೀವಕ್ಕೆ ಅರಿವಿರಬಹುದು….ಮರೆವೂ ಇರಬಹುದು…!
November 10, 2011 at 9:49 AM
ನಮೋ…
November 11, 2011 at 5:52 PM
ಶ್ರೀಚರಣಗಳಿಗೆ ಕೋಟಿ ಪ್ರಣಾಮಗಳು.ನಮ್ಮಜೀವನವನ್ನು ಸಂಸ್ಕರಿಸಿ ಜೀವನಶೄತಿಗಾಗಿ ಅನುಗೊಳಿಸಲು ಶ್ರೀರಾಮನ ಅವತಾರವಾಗಿ ನೀವಿದ್ದೀರಲ್ಲ ಗುರುದೇವ, ನಮಗಿನ್ನು ಭಯವಿಲ್ಲ.
November 11, 2011 at 11:53 PM
ಹರೇ ರಾಮ
December 15, 2011 at 5:51 PM
E JEEVAKKE SAMSKAAR KOTTU SAMSKARSII GURUDEVAAA
E JANMALYEE SAMSKARANEGOLLALI ,,,
PURTHI SHUDDAVAAGI A SATHYADALLI SERALI
ANUGRAHSI GURUDEVAA,,,,,,,,,