ಗುರುಪದ
“ಸ೦ಸ್ಕಾರದಲ್ಲಿ ದೋಶವಾದರೂ ವಸ್ತು ವಿಕಾರವಾಗುತ್ತದೆ. ಮಣ್ಣು ಮತ್ತು ಸುಣ್ಣವನ್ನು ಸೇರಿಸಿ ಗಾಜನ್ನು ತಯಾರಿಸುತ್ತಾರೆ. ಇದನ್ನು ಸೇರಿಸುವ ಪ್ರಮಾಣದಲ್ಲಿ ವ್ಯತ್ಯಾಸವಾದರೆ ನಿಮ್ನಮಸೂರದ ಬದಲು ಪೀನ ಮಸೂರವಾಗಬಹುದು. ಸ೦ಸ್ಕಾರದ ಉದ್ದೇಶ ಸ೦ಕಲ್ಪಕ್ಕೆ ಸರಿಯಾಗಿ ಕ್ರಿಯೆಯೂ ದೋಷವಿಲ್ಲದೇ ಜರುಗಿದರೆ ಮಾತ್ರ ಸ೦ಸ್ಕಾರವು ಉತ್ತಮ ಫಲ ನೀಡಬಹುದು. ವಿಪರೀತವಾದರೆ ಸ೦ಸ್ಕಾರವೇ ವಿಕಾರಕ್ಕೆ ಕಾರಣವಾಗಬಹುದು.”
Facebook Comments Box
November 16, 2011 at 6:09 AM
ಹರೇ ರಾಮ
November 29, 2011 at 10:11 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ತುಂಬಾ ನಾಜೂಕಿನ ಕೆಲಸ… ಗುರುಚರಣಗಳಲ್ಲಿ ಎಂದೆಂದೂ ದೃಷ್ಟಿಯು ನೆಲೆಸಿರುವಂತೆ ಹರಸಿ ಗುರುಗಳೇ…
November 16, 2011 at 7:51 AM
ಹರೇ ರಾಮ..
November 16, 2011 at 10:59 AM
ಹರೇರಾಮ.
November 16, 2011 at 2:46 PM
ಉತ್ತಮ ಸ೦ಸ್ಕಾರ ವಾಗಬೇಕಾದರೆ ಅರಿವಿರಬೇಕಲ್ಲವೆ? ಅರಿವೂ ಒ೦ದು ಸ೦ಸ್ಕಾರವೆ ತಾನೆ?
November 19, 2011 at 10:51 AM
ಹರೇ ರಾಮ ।
ಪೂರ್ವ ಸಂಸ್ಕಾರ ಕ್ಕನುಸರಿಸಿ ಈಗಾಣ ಬುದ್ದಿ ….ಆ ಬುದ್ದಿ ಗನುಸರಿಸಿ ವರ್ತಮಾನದ ಕರ್ಮ ….ಈ ಕರ್ಮ ಕ್ಕನುಸರಿಸಿ ಮುಂದಂಗೆ ಸಂಸ್ಕಾರ….ಆ ಸಂಸ್ಕಾರ ಕ್ಕನುಗುಣವಾಗಿ ಮತ್ತೆ ಕರ್ಮ………ಹೀಂಗೇ ಬೆಳವ ಈ ಸಂಸ್ಕಾರ – ಕರ್ಮ ಸಂಕೋಲೆುದ ಬಿಡು ಗಡೆ ಬೇಕಾದರೆ …ಅದರ ಸುಡುವ ಜ್ನಾನಾಗ್ನಿ ಬೇಕು…..ಆ ಜ್ನಾನಾಗ್ನಿ ಹೊತ್ತಿಸಿ ಕೊಡುವ ಶ್ರೀ ಗುರು ಅನುಗ್ರಹ ಬೆಕು..
ಅದಿದ್ದರೆ ….. ಸಂಸ್ಕಾರ–ಸಂಕಲ್ಪ—ಕ್ರೀಯೆ ..ಎಲ್ಲಾ ದೋಷಂಗಳ ಪರಿಹಾರ ….ಅದಕ್ಕಾಗಿಯೇ
ವಂದೇ ಗುರೂಣಾಂ ಚರಣಾರವಿಂದೇ…
ಶ್ರೀ ಗುರುವಿಂಗೆ ಶರಣು ಶರಣು….
November 27, 2011 at 10:17 PM
ಹರೇ ರಾಮ
ಮಣ್ಣು ಮತ್ತು ಸುಣ್ಣವನ್ನು ಬೇಕಾದ ರೀತಿಯಲ್ಲಿ ಬೆರೆಸಿ ಸಂಕಲ್ಪಕ್ಕೆ ಸರಿಯಾಗಿ ದೋಷವಿಲ್ಲದೆ ಕ್ರೀಯೆಗಳನ್ನು ಮಾಡಿಸುವ ಶಕ್ತಿ ಗುರುವಿಗೆ ಮಾತ್ರ ಇದೆ ಎಂದು ನಮ್ಮ ನಂಬಿಕೆ. ಬೆರಕೆಯಾಗುತ್ತಿರುವ ಪ್ರಮಾಣ ಸರಿಯಾಗಿಲ್ಲವಾದರೆ ಗುರುವಿಗೆ ಶರಣು. ಬೇಕಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಸಂಕಲ್ಪಕ್ಕೆ ಸರಿಯಾದ ಸಂಸ್ಕಾರ ನೀಡಿ ದೋಷವಿಲ್ಲದಂತೆ ಕ್ರೀಯೆಗಳನ್ನು ನಡೆಸಿರೆಂದು ಮತ್ತೆ ಮತ್ತೆ ಪ್ರಾರ್ಥನೆ ಮಾಡುವುದೆಂದೇ ದಾರಿ
November 28, 2011 at 8:05 AM
ಹರೇ ರಾಮ…
November 28, 2011 at 11:29 AM
ಹರೇರಾಮ್,
ಇಚ್ಹಾ ಶಕ್ಥಿ,ಜ್ನಾನ ಶಕ್ಥಿ, ಕ್ರಿಯಾಶಕ್ತಿ ಯನ್ನಿತ್ತು,
ಸ೦ಸ್ಕಾರ-ಸರಿಯಾದ ಆಕಾರ,
ಸ೦ಕಲ್ಪ – ಸರಿಯಾದ ಕಲ್ಪನೆ
ಸಕ್ರಿಯೆ-ಸರಿಯಾದ ಕ್ರಿಯೆ–ಯನ್ನು ಕೊಟ್ಟು
ಸದ್ಗುರು ನೀ ನಡೆಸು.