ಗುರುಪದ-5

“ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳು ಮನುಷ್ಯರಲ್ಲಿ ಇರುತ್ತವೆ. ಅದನ್ನು ವರ್ಜಿಸಬೇಕೆ೦ಬ ಹಿರಿಯರ ಸ೦ದೇಶದ ಹೊರತಾಗಿಯೂ ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತದೆ. ಚಪಲತೆಗಳು ಮನಸ್ಸಿನ ಸ೦ಯಮವನ್ನು ಕಳೆದು ಬಿಡುತ್ತವೆ. ಇದನ್ನು ಗೆಲ್ಲಲು ಧೀರತನ ಬೇಕು. ಉತ್ತಮ ಚಿ೦ತನೆ ಸತ್ಸಹವಾಸ, ಸತ್ಕಾರ್ಯಗಳೇ ಜೀವನದಲ್ಲಿ ಮೇಲೇರಲು ಇರುವ ಉತ್ತಮ ಸೋಪಾನ.”

Facebook Comments Box