#Tattva_Bhagavatam, a special discourse based on the principles of Bhagavatam: #GouSwarga_Chaturmasya 05-08-2018: GouSwarga has a Thirtha Kunda at its centre. It is named as Sapta Sannidhi. It has the presence of 7 divinities. The eighth one is of Lord Sri… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 04-08-2018: भागवत रसं आलयं पिबत: Drink the Bhaagavata until dissolution. Savour Bhaagavata again and again, savour it deeply. It isn’t enough if we just be with God, we should… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 04-08-2018: ಭಾಗವತ ರಸಂ ಆಲಯಂ ಪಿಬತ: ಭಾಗವತ ರಸವನ್ನು ಲಯದವರೆಗೆ ಪಾನ ಮಾಡಿ. ಭಾಗವತ ರಸವನ್ನು ಬಾರಿ ಬಾರಿ ಸವಿಯಿರಿ, ಆಳವಾಗಿ ಸವಿಯಿರಿ. ಭಾಗವತ ಅಥವಾ ಭಗವಂತನೊಂದಿಗೆ ನಾವು ಲಗ್ನರಾದರೆ ಸಾಲದು, ಮಗ್ನರಾಗಬೇಕು. ಮಗ್ನರಾದರೆ ಸಾಲದು ಲೀನವಾಗಬೇಕು. 3 ಹಂತಗಳು: ತಗಲಿದರೆ ಸಾಕು..ಅಂಟಿಕೊಂಡರೆ ಸಾಕು ಅದು ಲಗ್ನ…. Continue Reading →
·#GouSwarga_Chaturmasya: #Tattva_Bhagavatam A special discourse based on the principles of Bhagavatam: 03-08-2018: Lord Sri Krishna attracts the fortunate souls and draws them inside him. ‘Aalayam’ means – till dissolution.. Till the dissolution of the body, that is till death.. Till the… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 03-08-2018: ಶ್ರೀಕೃಷ್ಣ ಭಾಗ್ಯವಿರುವ ಜೀವಿಗಳನ್ನು ತನ್ನೆಡೆಗೆ ಸೆಳೆದು, ತನ್ನೊಳಗೆ ಎಳೆದುಕೊಳ್ಳುವ. ಆಲಯಂ ಅಂದರೆ ಲಯದವರೆಗೆ.. ಶರೀರ ಲಯದವರೆಗೆ ಎಂದರೆ ಮರಣದವರೆಗೆ.. ಮನಸ್ಸು ಲಯವಾಗುವವರೆಗೆ ಎಂದರೆ ಸಮಾಧಿಯವರೆಗೆ.. ಜೀವ ದೇವನಲ್ಲಿ ಲಯವಾಗುವವರೆಗೆ ಎಂದರೆ ಮುಕ್ತಿಯವರೆಗೆ.. ಪಿಬತ ಭಾಗವತಂ ರಸಮಾಲಯಂ::ಲಯದವರೆಗೆ ಭಾಗವತವನ್ನ ಪಾನ ಮಾಡಿ. ಪರೀಕ್ಷಿತ ರಾಜನ ಅವಸಾನ ಹಾಗೂ… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 02-08-2018: ವೇದವೆಂಬ ಕಲ್ಪವೃಕ್ಷದಿಂದ ಹಣ್ಣಾಗಿ, ತಾನಾಗಿ ಕಳಚಿ ಭುವಿಗೆ ಬಿದ್ದಿರುವ ಫಲವೇ ಭಾಗವತ. ಶುಕಮುನಿಯೆಂಬ ಮಹಾಮುನಿಯ, ದಿವ್ಯಾತ್ಮನ, ಜ್ಞಾನಶುಧ್ಧನ, ಅವಧೂತನ ಮುಖದಿಂದ ಭಾಗವತವು ಕೆಳಗಿಳಿದು ಬಂದಿದೆ. ಹಾಗಾಗಿ ಶುಕಮುನಿಯೆಂಬ ಅಮೃತದ್ರವ ಭಾಗವತದಲ್ಲಿ ಸೇರಿದೆ. ಇಂತಹ ಭಾಗವತವೆಂಬ ರಸವನ್ನು ಭುವಿಯ ಭಾವುಕರು, ರಸಿಕರು ಮತ್ತೆ ಮತ್ತೆ ಸವಿಯಿರಿ. ಅಮೃತತ್ವವನ್ನು… Continue Reading →
#Tattva_Bhagavatam A special discourse based on the principles of Bhagavatam: #GouSwarga_Chaturmasya 02-08-2018: Bhaagavata is the fruit which has ripened and descended to earth from the Kalpavriksha called Vedas. Bhaagavata has stepped down through the mouth of the divine, pure knowledged,… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 11: “ಕೋಟೆಯೇರಿ ನೋಡು ಬಂಗಾರದ ನಾಡು” ಒಂದು ಊರಿನಲ್ಲಿ ಪುರಾತನವಾದ ಕೋಟೆಯೊಂದಿತ್ತು. ಊರಿನ ಬಹುತೇಕ ಜನರಿಗೆ ಆ ಕೋಟೆಯ ಬಗ್ಗೆ ಗೊತ್ತೇಯಿರಲಿಲ್ಲ. ಗೊತ್ತಿರುವವರಲ್ಲಿ… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 10: “ತೆರೆ-ಮರೆ” ದೇವಸ್ಥಾನಗಳಲ್ಲಿ ದೇವರ ಮುಂದೆ ತೆರೆಯೊಂದನ್ನು ಹಾಕುವ ಸಂಪ್ರದಾಯವಿದೆ. ಜನರು ದರ್ಶನಾರ್ಥಿಗಳಾಗಿ ಬಂದಾಗ ಅರ್ಚಕರು ತೆರೆ ತೆರೆದು ನೀರಾಜನ ಬೆಳಗಿ ಭಗವಂತನ… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 09: ಅವತಾರ ‘ಅವತಾರ’ ಎಂಬ ಸಂಸ್ಕೃತ ಪದಕ್ಕೆ ‘ಇಳಿದು ಬರುವುದು’ ಎಂಬ ಅರ್ಥವಿದೆ. ಭುವಿಯ ತನ್ನ ಮಕ್ಕಳ ಸಂಕಟಗಳನ್ನು ಪರಿಹರಿಸಲು ದಿವಿಯ ದೇವ… Continue Reading →