ಶ್ರೀಗಳವರು ಕಾನುಗೋಡು ವಲಯ ಸಭೆಯಲ್ಲಿ ಅನುಗ್ರಹಿಸಿದ ಆಶೀರ್ವಚನ.
[audio:DailyPravachana/kanagodu_17_05_2011.mp3]
Facebook Comments Box
ಶ್ರೀಗಳವರು ಕಾನುಗೋಡು ವಲಯ ಸಭೆಯಲ್ಲಿ ಅನುಗ್ರಹಿಸಿದ ಆಶೀರ್ವಚನ.
[audio:DailyPravachana/kanagodu_17_05_2011.mp3]
May 19, 2011 at 10:44 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಶಂಕರಾಚಾರ್ಯರ ಆ ಭಕ್ತಿ ಭಾವವನ್ನು ಕೇಳಿದಾಗ ಮೈ ಮನಗಳು ರೋಮಾಂಚನವಾಗುತ್ತವೆ… ನಮ್ಮಲ್ಲೂ ಆ ಭಕ್ತಿ ಭಾವವು ತುಂಬಿ ತುಳುಕುವಂತಾಗಲಿ…
May 20, 2011 at 7:17 AM
ಚಿತ್ತವ ಶುದ್ಧಿಗೊಳಿಸುವ, ಬಿತ್ತುವ ತತ್ವವೆ೦ಬ ಬೀಜಗಳ, ಹೆಮ್ಮರವಾಗಲಿ, ಅಸ೦ಖ್ಯಾತ ಜೀವಿಗಳಿಗೆ ನೆರಳಿಯ್ಯಲಿ ಫಲವಿಯ್ಯಲಿ.
ಆಗತಾನೆ ಬಿದ್ದ ಶುದ್ಧ ಮಳೆಯಿ೦ದ ಸದಾ ಹಸಿಯಾಗಿರಲಿ ಜಗದೀಶನ ನೋಡುವ ಕಣ್ಣು, ಸದಾ ಹಸಿರಾಗಲಿ ಹೃದಯ.
.
ಶ್ರೀ ಗುರುಭ್ಯೋ ನಮಃ
May 20, 2011 at 9:04 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
‘ಕಲಿಯುವುದು,ಕಲಿಸುವುದು’; ‘ದುಡಿಯುವುದು,ಪಡೆಯುವುದು,ಕೊಡುವುದು’; ಹರೇರಾಮದ ಈ ಮೂಲತತ್ವಗಳು ನಮ್ಮ ನಿತ್ಯ ಜೀವನದ ತತ್ವಗಳಾಗಿ, ಶಿಕ್ಷಣ,ವೃತ್ತಿ,ಜೀವನ ಒಂದನ್ನೊಂದು ಬೆಸೆದುಕೊಂಡು ಅದ್ವೈತವಾದಾಗ ಜೀವನ ಅದೆಷ್ಟು ಸುಂದರ!!