ಹರೇರಾಮ.
ಎಂತಹ ಚಿಂತನೆ? ಇದು ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆಯೇ ಸರಿ..
“ಶಂಕರರ ಸಿದ್ಧಾಂತದ ತಿರುಳನ್ನು ಅರಿತು ಇಂದಿನ ಸವಾಲುಗಳಿಗೆ ಉತ್ತರ”…!
ಅಂದು ಶಂಕರಾಚಾರ್ಯರು ಮಾಡಿದ ಕ್ರಾಂತಿಯನ್ನೇ, ಹೊಸತಾಗಿ, ಹೊಸರೂಪದಲ್ಲಿ ನಮ್ಮ ಗುರುಗಳು ಮಾಡುತ್ತಿದ್ದಾರೆ.
ಕ್ರಾಂತಿಯ ಈ ಪ್ರವಾಹದಿಂದ ಶಿಷ್ಯರು ಹೊರಗಿರಲು ಹೇಗೆ ಸಾಧ್ಯ?
ಶತ ಶತ ಪ್ರಣಾಮಗಳು 🙂
ನಮ್ಮ ಗುರುಗಳು ಮತ್ತು ಗುರುಪೀಠ ಇಂದಿನ ಸಮಾಜದ ಅಗತ್ಯ 🙂
May 9, 2012 at 2:00 PM
ಹರೇರಾಮ.
ಎಂತಹ ಚಿಂತನೆ? ಇದು ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆಯೇ ಸರಿ..
“ಶಂಕರರ ಸಿದ್ಧಾಂತದ ತಿರುಳನ್ನು ಅರಿತು ಇಂದಿನ ಸವಾಲುಗಳಿಗೆ ಉತ್ತರ”…!
ಅಂದು ಶಂಕರಾಚಾರ್ಯರು ಮಾಡಿದ ಕ್ರಾಂತಿಯನ್ನೇ, ಹೊಸತಾಗಿ, ಹೊಸರೂಪದಲ್ಲಿ ನಮ್ಮ ಗುರುಗಳು ಮಾಡುತ್ತಿದ್ದಾರೆ.
ಕ್ರಾಂತಿಯ ಈ ಪ್ರವಾಹದಿಂದ ಶಿಷ್ಯರು ಹೊರಗಿರಲು ಹೇಗೆ ಸಾಧ್ಯ?
ಶತ ಶತ ಪ್ರಣಾಮಗಳು 🙂
ನಮ್ಮ ಗುರುಗಳು ಮತ್ತು ಗುರುಪೀಠ ಇಂದಿನ ಸಮಾಜದ ಅಗತ್ಯ 🙂