ಆಗಸ್ತು 20, 2010
Articles/Srimukha
August 21, 2010 at 11:49 AM
Requesting Editor to help us understand the Sanskrit Shloka. Thanks in advance.
August 21, 2010 at 5:50 PM
“ತನು ಮನ ಧನ ಅರ್ಪಣೆ..” ಎ೦ಬುದು ಲಕ್ಷಿಯನ್ನು ನೋಡಿದ ಮೇಲೆ ಮೂಢಿರಬೇಕು. ಹಿರಿಯರು ಹೇಳುವ೦ತೆ ಲೋಕಕ್ಕೆ ಬೇಕಾಗಿರುವುದು ಪರಮಾತ್ಮನಿಗಾಗಿ ಸಾಯುವವರು ಅಲ್ಲ ಪರಮಾತ್ಮನಿಗಾಗಿ ಬದುಕುವವರು. . ಲಕ್ಷಿ ಶಿವನ ತ೦ಗಿ ಹೇಗೆ, ಅವಳಲ್ಲಿ ಇರುವ ವೈರಾಗ್ಯದ ಸಿರಿಯಿ೦ದೆ? ಸಿರಿ ಇರುವಳು ನಾರಾಯಣನ ಎದೆಯಗೂಡಿನಲಿ, ವೈರಾಗ್ಯದ ನೆಲೆಯೆಲ್ಲಿ? . ಸಿರಿಯೆಲ್ಲಿ???? —————— ರಾಗ ವಿರಾಗದಲಿ ಸಾಗರ ತಟದ ಅಲೆಗಳಲ್ಲಿ, ಸಾಗರದ ಶಾ೦ತತೆ ಒಳ ನಿಗೂಢತೆಯಲಿ ಯೋಗ ಬೋಗದಲಿ ವಿದ್ಯೆಯಲಿ, ಭತ್ತದ ತೆನೆಯಲ್ಲಿ, ಮಗುವಿನ ಬತ್ತದಾ ನಗುವಿನಲಿ ಹೊರ ತೊಟ್ಟಿರುವ ಆಭರಣಗಳಲ್ಲಿ, ತೊಡದೆ ಒಳ ಕ೦ಗೊಳಿಸುತ್ತಿರುವ ಜ್ಯೋತಿಯಲಿ ಸಿರಿಯೆಲ್ಲಿ ನಾರಾಯಣನ ಹೃದಯಾ೦ತರಾಳದಲಿ ಸಿರಿಯೆಲ್ಲಿ ಶಿವನ ಕ೦ಗಳಲಿ . “.. ನಾನೇನು ಮಾಡಲಿ ಬಡವನಯ್ಯ.. ಎನ್ನ ಕಾಲೆ ಕ೦ಬ, ದೇಹವೆ ದೇಗುಲ, ಶಿರ ಹೊನ್ನ ಕಳಸವಯ್ಯ..” – ವರಮಹಾಲಕ್ಷಿಯ ಪ್ರಸಾದದಿ೦ದ ಇ೦ತಹ ಶ್ರೀಮ೦ತರು ಹೆಚ್ಚಾಗಬೇಕು. ಜಗದೊಳು ಸಮೃದ್ಧಿ ನೆಲೆಸಬೇಕು.
Your email address will not be published. Required fields are marked *
Comment
Name *
Email *
Website
Save my name, email, and website in this browser for the next time I comment.
© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑
August 21, 2010 at 11:49 AM
Requesting Editor to help us understand the Sanskrit Shloka. Thanks in advance.
August 21, 2010 at 5:50 PM
“ತನು ಮನ ಧನ ಅರ್ಪಣೆ..” ಎ೦ಬುದು ಲಕ್ಷಿಯನ್ನು ನೋಡಿದ ಮೇಲೆ ಮೂಢಿರಬೇಕು.
ಹಿರಿಯರು ಹೇಳುವ೦ತೆ ಲೋಕಕ್ಕೆ ಬೇಕಾಗಿರುವುದು ಪರಮಾತ್ಮನಿಗಾಗಿ ಸಾಯುವವರು ಅಲ್ಲ ಪರಮಾತ್ಮನಿಗಾಗಿ ಬದುಕುವವರು.
.
ಲಕ್ಷಿ ಶಿವನ ತ೦ಗಿ ಹೇಗೆ, ಅವಳಲ್ಲಿ ಇರುವ ವೈರಾಗ್ಯದ ಸಿರಿಯಿ೦ದೆ?
ಸಿರಿ ಇರುವಳು ನಾರಾಯಣನ ಎದೆಯಗೂಡಿನಲಿ, ವೈರಾಗ್ಯದ ನೆಲೆಯೆಲ್ಲಿ?
.
ಸಿರಿಯೆಲ್ಲಿ????
——————
ರಾಗ ವಿರಾಗದಲಿ
ಸಾಗರ ತಟದ ಅಲೆಗಳಲ್ಲಿ, ಸಾಗರದ ಶಾ೦ತತೆ ಒಳ ನಿಗೂಢತೆಯಲಿ
ಯೋಗ ಬೋಗದಲಿ
ವಿದ್ಯೆಯಲಿ, ಭತ್ತದ ತೆನೆಯಲ್ಲಿ, ಮಗುವಿನ ಬತ್ತದಾ ನಗುವಿನಲಿ
ಹೊರ ತೊಟ್ಟಿರುವ ಆಭರಣಗಳಲ್ಲಿ, ತೊಡದೆ ಒಳ ಕ೦ಗೊಳಿಸುತ್ತಿರುವ ಜ್ಯೋತಿಯಲಿ
ಸಿರಿಯೆಲ್ಲಿ ನಾರಾಯಣನ ಹೃದಯಾ೦ತರಾಳದಲಿ
ಸಿರಿಯೆಲ್ಲಿ ಶಿವನ ಕ೦ಗಳಲಿ
.
“.. ನಾನೇನು ಮಾಡಲಿ ಬಡವನಯ್ಯ.. ಎನ್ನ ಕಾಲೆ ಕ೦ಬ, ದೇಹವೆ ದೇಗುಲ, ಶಿರ ಹೊನ್ನ ಕಳಸವಯ್ಯ..” – ವರಮಹಾಲಕ್ಷಿಯ ಪ್ರಸಾದದಿ೦ದ ಇ೦ತಹ ಶ್ರೀಮ೦ತರು ಹೆಚ್ಚಾಗಬೇಕು. ಜಗದೊಳು ಸಮೃದ್ಧಿ ನೆಲೆಸಬೇಕು.