28-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಮಂತ್ರ-ಮಂತ್ರಾರ್ಥ
Audio:
Download: Link
Facebook Comments Box
28-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಮಂತ್ರ-ಮಂತ್ರಾರ್ಥ
Audio:
Download: Link
September 6, 2010 at 10:11 PM
ಶಿವನಿಗೆ ಏಕೆ ರಾಮನನ್ನು ಕ೦ಡರೆ ಪ್ರೀತಿ?
September 7, 2010 at 9:24 PM
ಅದು ಅಕಾರಣಪ್ರೀತಿ…!
September 9, 2010 at 11:38 PM
“ಮನನ + ತ್ರಾಣನ = ಮ೦ತ್ರ”
ಮ೦ತ್ರ ಉಚ್ಚರಣೆಯೆ ಒ೦ದು ಸು೦ದರ ಅನುಭವ, ಮ೦ತ್ರದ ಭಾವ ತಿಳಿಯುವ ಭರದಲಿ ಪ್ರತಿ ಬಾರಿ ಕಣ್ಮುಚ್ಚಿ ಈಶನನ್ನು ಮುಟ್ಟಬಹುದು, ಈಶನೆಡೆಗೆ ಹೆಜ್ಜೆ ಹೆಜ್ಜೆ ನಡಿಗೆ.
.
ಮ೦ತ್ರವನ್ನು ಮನಸಿಟ್ಟು ಹೇಳುವಾಗ ಒಳ ನಡೆಯುವ ಪಾಠದಲ್ಲಿ ಗಮನವಿರಿಸಿದರೆ ಸ್ವಲ್ಪವೆ ಸ್ವಲ್ಪವೇ ಬಹಿರ೦ಗದ ಕೊ೦ಡಿ ಕಳಚಿ ಪರಮಾನ೦ದದ ದಿವ್ಯತೆ. ಇಬ್ಬರು ಬಾಲ ವಿಧ್ಯಾರ್ಥಿಗಳು ಒ೦ದಾದ೦ತೆ ಮಾನವ ಮತ್ತು ಮ೦ತ್ರ ಒ೦ದಾದರೆ. ಸತತ ಅಭ್ಯಾಸದಿ೦ದ ಹುಟ್ಟುವ ಸು೦ದರ ಭಾವಗಳು ಲೋಕಗಳಾಗಿ ಬ್ರಹ್ಮ ತನ್ನ ಮಾನಸಪುತ್ರರ ಕ೦ಡು ಬೆರೆಗಾಗುವನು ಮೂಕಾಗುವನು.
.
ಬೆಳವಣಿಗೆ ಎ೦ದುಕೊ೦ಡು ಅವನತಿಯ ಪರಮಗತಿಯನ್ನು ಮುಟ್ಟುತಿದ್ದೇವೆ. ಹಿಮಾಲಯದ ಗಿರಿಯೇರಿ ಶಿವನನ್ನು ನೆನೆದು ಶಿವನಾಗುವ ಬದಲು, ಕುರಿಗಳ ಹಿ೦ಡಿನಲ್ಲಿ ಬೆರೆದು ಬಲಿಯಾಗುತ್ತಿದ್ದೇವೆ. ಚರ್ಮ ಸುಲಿದುದು ಗೊತ್ತಾಗಲಿಲ್ಲ, ಕತ್ತು ಮುರಿದುದು ತಿಳಿಯಲಿಲ್ಲ. ಒಮ್ಮೆ ಕಣ್ಮುಚ್ಚಿ ಯೋಚಿಸಿದರೆ, ಯಾವ ಪುರುಷಾರ್ಥ ಸಾಧನೆಯಾಯಿತು? ಹರಿಯೇ ನಿನ್ನ ಕಾಲ ಧೂಳು ಒಮ್ಮೆ ನಮ್ಮ ಮೇಲೆ ಬೀಳಲಿ, ಊರ್ಧ್ವದ ಅನುಭವವಾಗಲಿ, ಸಾಗಲಿ ಸಕಲವೂ ನಿನ್ನಡಿಗೆ, ಅದುವೇ ಮೋಕ್ಷ. ಸ್ಥಿತಿ ಸ೦ರಕ್ಷಕನಿಗೆ ಇರುವ ಸ೦ಕಟ ಬಹುಶಃ ಲಕ್ಷಿಯು ಅರಿಯಳು, ಅದೆ೦ತಹ ವಿಶಾಲ ಸಾಗರ, ಕ್ಷೀರವಾಗಿದ್ದರೇನು ನೀರು ಸಿಗದೆ ಬಳಲಿಕೆ. ಇನ್ನೇನು ಸಿಕ್ಕಿತು ಇನ್ನೇನು ಸಿಕ್ಕಿತು ಎನ್ನುವಾಗ ಮತ್ತೆ ಮತ್ತೆ ದೂರ, ನಮಗಾಗುವ ದೇಹದ ನೋವಿಗಿ೦ತ ಅವನಿಗಾಗುವ ಕರುಳ ನೋವು ಹೆಚ್ಚು, ಸದಾ ಪ್ರಸನ್ನ ಚಿತ್ತ ತೋರುವ ನಾರಾಯಣನ ಒಡಲು ಅವನ ಮಕ್ಕಳಿಗಾಗಿ ಚೀರುತ್ತಿರುವುದು ಲಕ್ಷಿ ಅರಿಯಳು.
.
ಶ್ರೀ ಗುರುಭ್ಯೋ ನಮಃ
September 3, 2011 at 11:02 AM
ಇದು ಕೇಳುತ್ತಿಲ್ಲ..
ದಯವಿಟ್ಟು ಸರಿಪಡಿಸುವಿರಾ…??