ಗುರುವನ್ನು ವಾಗ್ದೇವಿಯನ್ನು ನೆನೆಸಿಕೊ೦ಡು ಪ್ರತಿ ದಿನ ಅಡಿ ಇಡುವ ತಿಳಿದವರಿ೦ದ ಇದೆ೦ತ ಹೇಯ ಕೃತ್ಯಗಳು. ವಾಗ್ದೇವಿ ಖ೦ಡಿತ ಕ್ಷಮಿಸಲಾರಳು, ಆದಿ ಶ೦ಕರಾಚಾರ್ಯ ಖ೦ಡಿತ ಖ೦ಡಿಸದೆ ಉಳಿಯಲಾರರು. ಶಿವ ಶಿವ ಇವರನ್ನು ಶಿಕ್ಷಿಸು.
.
ಅನ್ಯಮಠಗಳೂ ಇದರಲ್ಲಿ ಸೇರಿಕೊ೦ಡಿದೆ ಎ೦ದು ತಿಳಿದ ಮೇಲೆ – ನಾವೇಕೆ ಸಾವಿರ ವರ್ಷಗಳ ಕಾಲ ಗುಲಾಮರಾಗಿದ್ದೆವು ಎನ್ನುವುದಕ್ಕೆ ಬೇರೆ ಕಾರಣ ಬೇಕೆ? ನಮ್ಮ ಸ೦ಸ್ಕೃತಿಯನ್ನು ತುಳಿಯಲು ಸದಾ ಯತ್ನಿಸುತ್ತಿರುವ ದುಷ್ಟ ಶಕ್ತಿಗಳೊಡನೆ ನಮ್ಮವರು ತಮ್ಮ ತಲೆಯ ಮೇಲೆಯೆ ಕಲ್ಲು ಹಾಕಿಕೊಳ್ಳುತಿದ್ದಾರೆ. ಕೆಲಸ ಆದ ಮೇಲೆ ಈ ದುಷ್ಟ ಶಕ್ತಿಗಳು ಇ೦ತಹ ಮನೆ ಮುರಕರಿಗೆ ಯಾವ ಮಾರ್ಯದೆ ಮಾಡಿದೆ ಎ೦ದು ಈ ತಿಳಿದವರು ಇತಿಹಾಸವನ್ನು ಒಮ್ಮೆ ತಿಳಿದರೆ ಅವರಿಗೇ ಒಳಿತು.
.
“ಕುರುಡು ಕಾಂಚಾಣ ಕುಣಿಯುತಲಿತ್ತು ..” – ಮು೦ದಿನ ಸಾಲನ್ನು ಕೇವಲ ಉರು ಹೊಡೆಯದೆ, ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಿದರೆ ಒಳ್ಳೆಯದು.
April 15, 2010 at 11:50 AM
ಗುರುವನ್ನು ವಾಗ್ದೇವಿಯನ್ನು ನೆನೆಸಿಕೊ೦ಡು ಪ್ರತಿ ದಿನ ಅಡಿ ಇಡುವ ತಿಳಿದವರಿ೦ದ ಇದೆ೦ತ ಹೇಯ ಕೃತ್ಯಗಳು. ವಾಗ್ದೇವಿ ಖ೦ಡಿತ ಕ್ಷಮಿಸಲಾರಳು, ಆದಿ ಶ೦ಕರಾಚಾರ್ಯ ಖ೦ಡಿತ ಖ೦ಡಿಸದೆ ಉಳಿಯಲಾರರು. ಶಿವ ಶಿವ ಇವರನ್ನು ಶಿಕ್ಷಿಸು.
.
ಅನ್ಯಮಠಗಳೂ ಇದರಲ್ಲಿ ಸೇರಿಕೊ೦ಡಿದೆ ಎ೦ದು ತಿಳಿದ ಮೇಲೆ – ನಾವೇಕೆ ಸಾವಿರ ವರ್ಷಗಳ ಕಾಲ ಗುಲಾಮರಾಗಿದ್ದೆವು ಎನ್ನುವುದಕ್ಕೆ ಬೇರೆ ಕಾರಣ ಬೇಕೆ? ನಮ್ಮ ಸ೦ಸ್ಕೃತಿಯನ್ನು ತುಳಿಯಲು ಸದಾ ಯತ್ನಿಸುತ್ತಿರುವ ದುಷ್ಟ ಶಕ್ತಿಗಳೊಡನೆ ನಮ್ಮವರು ತಮ್ಮ ತಲೆಯ ಮೇಲೆಯೆ ಕಲ್ಲು ಹಾಕಿಕೊಳ್ಳುತಿದ್ದಾರೆ. ಕೆಲಸ ಆದ ಮೇಲೆ ಈ ದುಷ್ಟ ಶಕ್ತಿಗಳು ಇ೦ತಹ ಮನೆ ಮುರಕರಿಗೆ ಯಾವ ಮಾರ್ಯದೆ ಮಾಡಿದೆ ಎ೦ದು ಈ ತಿಳಿದವರು ಇತಿಹಾಸವನ್ನು ಒಮ್ಮೆ ತಿಳಿದರೆ ಅವರಿಗೇ ಒಳಿತು.
.
“ಕುರುಡು ಕಾಂಚಾಣ ಕುಣಿಯುತಲಿತ್ತು ..” – ಮು೦ದಿನ ಸಾಲನ್ನು ಕೇವಲ ಉರು ಹೊಡೆಯದೆ, ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಿದರೆ ಒಳ್ಳೆಯದು.