ಇಂದು ದೆಹಲಿಯ ನತ್ಮಲ್ ಲಾಲ್ ಕೇಜರಿವಾಲ್ ರವರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ನೆರವೇರಿತು..

ರವಿವಾರ, ದಶಂಬರ 27th, 2009 - - 1 Comment

ಶ್ರೀಗಳು ಪ್ರತಿನಿತ್ಯ ಮಾಡುತ್ತಿದ್ದ ರಾಮಾಯಣ ಪಾರಾಯಣದ ಸಮಾರೋಪದ ಅಂಗವಾಗಿ ಶ್ರೀ ಕರಾರ್ಚಿತ ಸೀತಾರಾಮಚಂದ್ರ ದೇವರಿಗೆ ಶ್ರೀಗಳವರು ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದರು..

  • Shaila Ramachandra

    ಶ್ರೀ ರಾಮಪಟ್ಟಾಭಿಷೇಕ ನೋಡಿ ಸಂತೋಷವಾಯಿತು.ತುಂಬಾ ಚೆನ್ನಾಗಿದೆ.ಧನ್ಯವಾದಗಳು.

Powered By Indic IME