ಗೋಗ್ರಾಮ ಯಾತ್ರಾ ಮಾಹಿತಿ
ರವಿವಾರ, ಜನವರಿ 31st, 2010 - Info@HareRaama.in - 1 Comment
ಹರೇ ರಾಮ
ಶಿವಮೊಗ್ಗ, ಜನವರಿ 29:
ವಿಶ್ವ ಮಂಗಳ ಗೋಗ್ರಾಮ ಯಾತ್ರೆಯ ವೇಳೆಯಲ್ಲಿ ಗೋಹತ್ಯೆ ನಿಷೇಧ ಆಗಲೇಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹಿಸಿದ್ದು ಆ ಬಗ್ಗೆ ಮಾಹಿತಿಯು ನಾವಿಕ ದಿನಪತ್ರಿಕೆಯಲ್ಲಿ ಬಂದಿದ್ದು ಆ ವರದಿಯನ್ನು ಇಲ್ಲಿ ನೀಡಲಾಗಿದೆ
