ಶ್ರೀ ಮಠದ ಪತ್ರಿಕಾ ಪ್ರಕಟಣೆ ಸಮಯೋಚಿತವಾಗಿತ್ತು.ಸತತವಾಗಿ ಪ್ರಸಾರವಾಗುತ್ಹಿರುವ ಮಾಧ್ಯಮಗಳ ವರದಿಯಿಂದಾಗಿ ಮಠದ ಭಕ್ತರು ವಿಚಾಲಿತರಾಗದಿದ್ದರೂ ಹೊರ ಜಗತ್ಹಿಗೆ ಒಂದು ಸ್ಪ್ಸ್ಟತೆ ಬೇಕಾಗಿತ್ತು.ಹರೇ ರಾಮ.
ಹರೇರಾಮ. ಶ್ರೀಗುರುಚರಣಗಳಲ್ಲಿ ಶತಕೋಟಿ ಪ್ರಣಾಮಗಳು. ಟಿವಿಯಲ್ಲಿ ಮತ್ತು ವೃತ್ತಪತ್ರಿಕೆಯಲ್ಲಿ ಗುರುಗಳು ನೀಡಿದ ಸ್ಪಷ್ಟನೆ ಸಕಾಲಿಕ ಮತ್ತು ಭಕ್ತರೆಲ್ಲರಿಗೆ ಒದಗಿದ ಸಮಾಧಾನ. ಆಪಾದನೆಯಿಂದ ಭಕ್ತರು ಯಾರೂ ತಿಲಮಾತ್ರವೂ ವಿಚಲಿತರಾಗಿರದಿದ್ದರೂ ‘ನಾವು ಸತ್ಯವಂತರಾಗಿಯೂ ನಮ್ಮಿಂದ ಯಾವ ಹೇಳಿಕೆಗಳೂ ಮಾಧ್ಯಮದಲ್ಲಿ ಪ್ರಕಟವಾಗುತ್ತಿಲ್ಲ’ ಎಂಬ ಭಾವಕ್ಕೆ, ಭಾವನೆಗೆ ತೃಪ್ತಿಯಾಗಿದೆ.
ಶ್ರೀಶಂಕರರಿಂದ ಸ್ಥಾಪಿತವಾದ ನಮ್ಮ ಪೀಠದ ಅವಿಚ್ಛಿನ್ನತೆಯನ್ನು ವಿಚ್ಛಿನ್ನಗೊಳಿಸಿ, ಮೆರೆಯಬಯಸುವ ಪಾಪಿಗಳಿಗೆ ತಕ್ಕಪಾಠ ತಕ್ಷಣ ಸಿಗಲಿ.ನಮ್ಮೆಲ್ಲರ ಜೀವ,ಭಾವವಾದ ಗುರುಗಳ ಜೊತೆ ಎಂದೆಂದಿಗೂ ನಾವೆಲ್ಲರೂ ಇದ್ದೇವೆ, ಯುದ್ಧಕ್ಕೂ, ಪ್ರಾಣತ್ಯಾಗಕ್ಕೂ.
ಸ್ವಾರ್ಥಸಾಧನೆಗಾಗಿ ಮಿಥ್ಯಾರೋಪಗೈದು ಮೆರೆಯುತ್ತಿರುವ ವಂಚಕರು ಮೆರೆಯಲಿ-ದೀಪ ಆರುವಾಗ ಜೋರಾಗಿ ಉರಿದಂತೆ-ಉರಿಯಲಿ, ಆ ತಾಪದಲ್ಲಿ ಪಾಪಿಗಳು ಉರಿದುಹೋಗಲಿ. ನಮ್ಮ ಗುರುಗಳಿಗೆ ಆಗುತ್ತಿರುವ ಹಿಂಸೆ ಬಹು ಶೀಘ್ರವಾಗಿ ಕೊನೆಗೊಳ್ಳಲಿ.’ ದುಷ್ಟರಿಗೂ ಒಳಿತೇ ಆಗಲಿ’ ಎಂದು ಹಾರೈಸುವ ನಮ್ಮ ಗುರುಗಳ ಒಳ್ಳೆಯತನದ ದುರುಪಯೋಗವಾಗದಿರಲಿ.ಜಗದ ನೋವು ನುಂಗಿ ನಗುವ ಕಲಿಯುಗದ ಶ್ರೀರಾಮ ಗುರುಚರಣಗಳಲ್ಲಿ ಕಣ್ಣೀರ ಅಭಿಷೇಕದೊಂದಿಗೆ ಒಂದೇ ಪ್ರಾರ್ಥನೆ-” ಹೇ ರಾಮ, ನಿನ್ನನ್ನು ನೀನೇ ಉದ್ಧರಿಸಿಕೋ, ರಾವಣ ಶೂರ್ಪಣಖಿಯರ ಹನನ ನಿನ್ನಿಂದಲೇ ಆಗಬೇಕಲ್ಲವೇ? ನಾವೆಲ್ಲ ಅಳಿಲುಭಕ್ತರಾಗಿ, ಸೇನೆಯಾಗಿ ನಿನ್ನ ಹಿಂದೆ ಜೊತೆಯಾಗಿದ್ದೇವೆ” -ಗುರುಚರಣಸೇವಕಿ
ಹರೆ ರಾಮ.
ಕತ್ತಲಲ್ಲಿ ಬೆಳಕನ್ನುತೋರಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ ಏನೆನ್ನಬೇಕು?, ಸಂದರ್ಭವೊಂದರಲ್ಲಿ ನನ್ನ ತೀರ್ಥರೂಪರು ಹಿಂದೊಮ್ಮೆ ಹೇಳಿದ ಮಾತಿದು.
ಪ್ರಸಿದ್ಧ ಕನ್ನಡ ಲೇಖಕ ಶ್ರೀ ಬೈರಪ್ಪನವರ ಆವರಣ ಕಾದಂಬರಿಯ ಪ್ರವೇಶಿಕೆಯ ಕೆಲವು ವಾಕ್ಯಗಳನ್ನು ನಿಮ್ಮೊಳಗೆ ಹಂಚಿಕೊಂಡು ಮುಂದುವರಿಯುತ್ತೇನೆ.
“ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆ ಎಂದೂ, ಸಮೂಹದ ಮತ್ತು ಜಗತ್ತಿನ ಮಟ್ಟದಲ್ಲಿ ನಡೆಯುವ ಕ್ರಿಯೆಯನ್ನು ಮಾಯೆ ಎಂದೂ ಕರೆಯುತ್ತಾರೆ……
ಆಜ್ಞಾನಕ್ಕೆ ಆವರಣ ಮತ್ತು ವಿಕ್ಷೇಪಗಳೆಂಬ ಎರಡು ಶಕ್ತಿಗಳಿವೆ. ಕಿರಿದಾದ ಮೋಡವೊಂದು ಅನೇಕ ಯೋಜನವಿಸ್ತಾರವಾದ ಸೂರ್ಯಮಂಡಲವನ್ನು ನೋಡುಗರ ನೋಟದಿಂದ ಮರೆಯಾಗಿಸುವ ಹಾಗೆಯೇ ಆವರಣಶಕ್ತಿಯು ಸತ್ಯವನ್ನು ಮರೆಮಾಚಿಸುತ್ತದೆ… ನಮ್ಮ ಅಜ್ಞಾನದ ಕಾರಣ ಹಗ್ಗದಲ್ಲಿ ಹಾವು ಕಾಣುವಂತೆ ವಿಕ್ಷೇಪ ಶಕ್ತಿಯು ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ.”
ಈ ನಿಜ ಸುಳ್ಳುಗಳ ಮಾಯೆಯೆಂಬ ಆಟ ನಮ್ಮನ್ನು ಈ ಹಿಂದಿಗಂತಲೂ ಇಂದೇಕೋ ಹೆಚ್ಚು ಕಾಡುತ್ತಿದೆ. ನಮ್ಮ ಪೂಜ್ಯ ಗುರೂಜಿಯವರ ಕುರಿತಾದ “ಸುಳ್ಳಿನ ಕಂತೆಗಳ” ಕಥೆಗಳು ನಮ್ಮಂತವರ ಮೇಲೆ, ನಮ್ಮ ಬಂಧುಗಳ ಮೇಲೆ, ನಮ್ಮ ಸಮಾಜದ ಮೇಲೆ ಬಹಳ ಬಹಳವಾಗಿ ದುಷ್ಪರಿಣಾಮ ಬೀರಿದೆ. ನಾವೆಲ್ಲಾ ನೊಂದಿದ್ದೇವೆ, ಬೆಂದಿದ್ದೇವೆ, ಅಲ್ಲಲ್ಲಿ ಕುಂದಿದ್ದೇವೆ ಕೂಡ. ಬೈರಪ್ಪನವರ ಮಾತಿನಲ್ಲೇ ಹೇಳುವುದಾದರೆ “ಅವಿದ್ಯಾ ಕಾಮ ಕರ್ಮಗಳಿಂದ ಬಿಡಿಸಿಕೊಂಡು ಶುದ್ಧಸಾಕ್ಷಿಯ ಹದಕ್ಕೆ ಏರುವ ತನಕ ನಮಗೆ ನಮ್ಮನ್ನಾಗಲಿ ನಮ್ಮ ದೇಶದ ಅಥವಾ ಮಾನವಕುಲದ ಇತಿಹಾಸವನ್ನಾಗಲಿ ಗ್ರಹಿಸುವುದು ಸಾಧ್ಯವಾಗುವುದಿಲ್ಲ.”
ಆದರೆ, ಆದರೆ ಇಂದು ಮೆರೆಯುತ್ತಿರುವುದಾದರೂ ಏನು? ಗೋವಿನಂತೆ ನಾವು ಮೌನವಾಗಿರುವಾಗ, ಕಥೆಗೊಂದು ಕಥೆಯನ್ನು ಸೇರಿಸಿ ಅದನ್ನೇ ಸತ್ಯ ಎಂದು ಬಿಂಬಿಸುವರು, ಸಮಾಜಕ್ಕೆ ಅದರಿಂದಾಗುವ ಸಾಧಕ ಬಾಧಕಗಳನ್ನು ಅರಿತೋ ಅರಿಯದೆಯೋ ಸುಳ್ಳಿಗೆ ಬೇರೆ ಬೇರೆ ಚಿತ್ತಾರಗಳ ಬಿಡಿಸಿ ಕುತೂಹಲದಿಂದ ನೋಡುವ ವಿಕೃತ ಮನಸ್ಸಿನವರಿಗೆ ಮುದನೀಡುವವರನ್ನು ಏನೆಂದು ಕರೆಯಬೇಕು?.
ಸಾಮನ್ಯನಿಗೂ, ಎಳೆವ ಮಕ್ಕಳಿಗೂ ಹೊಳೆವ ತರ್ಕಗಳಾಗಲಿ, ಕಾರಣಗಳಾಗಲೀ ಸಣ್ಣ ಮನಸ್ಸಿನವರಿಗಾಗಲಿ, ಸುದ್ದಿಯ ವ್ಯಾಪಾರಿಗಳಾಗಲೀ ಹೊಳೆಯುವುದಾದರೂ ಎಂತು. ಆದರೆ ಸತ್ಯವೆಂದೂ ಗೆಲವುದು ಎಂದು ನಂಬಿದವರು ನಾವು. ಸುಳ್ಳು ಹೇಳುವವರು ದಿನಕ್ಕೊಂದು ವಿಷಯ, ದಿನಕ್ಕೊಂದು ವೇದಿಕೆ ಹುಡುಕತ್ತಾ ಹೋಗುತ್ತಾರೆ. ಗುರುಗಳು ಹೇಳಿದಂತೆ, ಸತ್ಯವನ್ನ ಪದೆ ಪದೇ ಹೇಳಬೇಕಾಗಿಲ್ಲ, ಅದು ತನ್ನಂತಾನೆ ತೆರೆದು ಕೊಳ್ಳುತ್ತದೆ.
ನಾನು ಈ ಮಿಥ್ಯಾರೋಪಕ್ಕೆ ಪ್ರತಿಕ್ರಿಯಿಸುವುದು ಇಷ್ಟೇ.
ನಾನು ಅನೇಕ ವರುಷಗಳಿಂದ ನೋಡಿದ ಬೆಳಕಲ್ಲಿ ಕತ್ತಲೆಯನ್ನು ಕಾಣುವುದಾದರೂ ಎಂತು? ನಮ್ಮ ಗುರುಗಳು ಎಂದರೆ ದೇವರ ಅವತಾರ ಎಂದು ತಿಳಿದವನೇನು ನಾನಲ್ಲ. ಆದರೆ ಈ ಗುರುಗಳಲ್ಲಿ ಮಾನವತೆಯ ಮಹಾವತಾರವನ್ನು ಕಣ್ಣಾರೆ ನಿಮ್ಮೆಲ್ಲರೊಡನೆ ನೋಡಿದ, ಅನುಭವಿಸಿದವರಲ್ಲಿ ನಾನೂ ಒಬ್ಬ. ಸಮಾಜದ ಪ್ರತಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯನ್ನೇ ಯಾವಾಗಲೂ ಚಿಂತಿಸುವ, ಬಡವರನ್ನೂ, ಶ್ರೀಮಂತರೆಲ್ಲರನ್ನೂ ಏಕ ದೃಷ್ಟಿಯಿಂದ ನೋಡುವ, ಸಮಾಜದ ಸ್ವಾಸ್ಥವನ್ನು ಸದಾ ಚಿಂತಿಸುವ, ನಮ್ಮ ನಿಮ್ಮೆಲ್ಲರ ಅನೇಕ ವೈಯಕ್ತಿಕ ವಿಚಾರಗಳಲ್ಲೂ, ಸಮಾಜದ ಇಡಿ ದೃಷ್ಟಿಯಲ್ಲೂ ಒಳ್ಳೆಯ ಸಲಹೆ ನೀಡಿದ್ದಲ್ಲದೇ, ತಮ್ಮ ಸಹಜ, ಸರಳ ಜೀವನದಿಂದ ನಮಗೆಲ್ಲಾ ಮಾದರಿಯಾಗಿರುವ ಗುರುಗಳಲ್ಲಿ ಕರುಣೆಯಲ್ಲದೇ ಇನ್ನೇನನ್ನು ಕಾಣಲು ಸಾದ್ಯ. ಅನೇಕ ಕುಟುಂಬಗಳನ್ನು ಒಂದು ಮಾಡಿದ, ಅದೆಷ್ಟೋ ಸಲ ಒಂದೇ ಕುಟುಂಬದವರ ಭಿನ್ನಮತವನ್ನು ದೂರಮಾಡಿದವರು ಒಂದು ಕುಟುಂಬಕ್ಕೆ ಒಳಿತನ್ನ ಬಯಸುವರೋ ಹೊರತಾಗಿ ಕೆಟ್ಟದನ್ನು ಮಾಡಹೊರಟಾರೇನು?
ನಮಗೆಲ್ಲಾ ತಿಳಿದಹಾಗೆ ಕಪಟಿಗಳು ಪರದೆಯ ಹಿಂದಿನಿಂದ ಪಿತೂರಿ ಹೂಡುತ್ತಲೇ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸಮಾಜದ ಈ ಪರಮಹಂಸರಿಗೆ ತೊಂದರೆ ಕೊಡುತ್ತಾ ಬಂದಿದ್ದಾರೆ. ಹಾಗಂತ ಅವರು ಸಾಧಿಸುವುದಾದರೂ ಏನು? ವಿಕೃತ ಮನದವರಿಗೆ ಸಂಕಟ ತಂದ್ದೊಡ್ಡುವುದೇ ಒಂದು ರೀತಿಯ ಸಂತಸವಿರಬಹುದೇನೋ.
ಸದಾ ಸಮಾಜದ ಒಳಿತಿಗಾಗಿ, ಸಮಾಜದ ಒಂದೊಂದು ವ್ಯಕ್ತಿಯ ಮೇಲೆತ್ತಲು ನಮ್ಮ ನಿಮ್ಮೆನ್ನೆಲ್ಲಾ ಒಂದಾಗಿಸಿ, ಒಂದು ಗುರಿತೋರಿಸಿ ಅವರವರ ಗುಣ ಯೋಗ್ಯತೆಗಳ ಗುರುತಿಸಿ ಯಾವುದ್ಯಾವುದೋ ಯೋಜನೆಗಳಲ್ಲಿ ತನುವಿಹೊದೋ, ಮನವಿಹುದೋ, ಧನವಿಹುದೋ ನಮ್ಮಿಂದ ಕಿಂಚಿತ್ ಸೇವೆಯ ಮಾಡಿಸಿ, ಪುಣ್ಯದ ದಾರಿ ಎಂದರೆ ಹಂಚಿ ತಿನ್ನಬೇಕು ಎಂಬ ಉಪನಿಷತ್ ವ್ಯಾಖ್ಯೆಯನ್ನು ಕಾರ್ಯರೂಪಕ್ಕೆ ತಂದವರು ನಮ್ಮ ಗುರುಗಳು.
ಸಮಾಜದ ಮಹಿಳೆಯರಿಗೆ ಗೌರವಯುತ ಬಾಳುವೆಯ ಹಾದಿಯಲ್ಲಿ ಮಾತೃವಿಭಾಗವನ್ನು ತೆರೆದು, ಅಸಂಖ್ಯ ಮಹಿಳೆಯರಿಗೆ ದಾರಿಯನ್ನು ತೋರಿದ ಗುರುಗಳಿಗೆ, ನಮ್ಮವರಿಂದಲೇ ಈ ರೀತಿಯ ಪಾಡು ಪಡುವಂತಾಯಿತಲ್ಲಾ ಎಂದು ನನ್ನಂತೆ ನಿಮಗೂ ಸಂಕಟವಾಗಿದ್ದು ದಿಟ. ಆದರೆ, ನಾವೆಲ್ಲ ಓದಿಕೊಂಡು ಬಂದಂತೆ, ನಮ್ಮ ಇತಿಹಾಸ, ಪುರಾಣಗಳಲ್ಲಿ ನಾವು ಇಂತಹಾ ಕುಲಗೇಡಿಗಳನ್ನು ನೋಡಬಹುದು. ಕಾರಣ, ಪ್ರಾರಬ್ಧ ಹೌದು, ನಾವು ಎಂದೆಂದಿಗೂ ನಂಬಿಕೊಂಡು ಬಂದಂತೆ ಪ್ರಾರಾಬ್ಧವೇ ಸರಿ, ಇದು ರಾಮನನ್ನೂ ಬಿಡಲಿಲ್ಲ, ಕೃಷ್ಣನನ್ನು ಬಿಡಲಿಲ್ಲ.
ನಮ್ಮ ಕರುಣಾಮಯಿ ಗುರುಗಳಲ್ಲಿ ಯಾವ ಋಣಾತ್ಮಕ ಅಂಶವನ್ನೂ ಇಲ್ಲಿಯವರೆಗೆ ನೋಡಲಿಲ್ಲ, ಗಮನಿಸಲಿಲ್ಲ, ಅನುಭವಿಸಲಿಲ್ಲ. ಗೋವಿನ ಗುರುವೆಂದು ಹವ್ಯಕರ ಹೊರತಾಗಿಯು ಅವರನ್ನು ಪ್ರೀತಿಸುವ, ಗೌರವಿಸುವ ಅನೇಕ ಸಮಜವನ್ನು ನಾವು ನೋಡಿದ್ದೇವೆ. ಇಂದಿನ ಈ ವಿಷಭರಿತ ಸಮಾಜ ವ್ಯವಸ್ಥೆಯಲ್ಲೂ ಗೋವಿನ ಕುರಿತಾದ ಅವರ ವಿಶ್ವ ವ್ಯಾಪಿ ಚಳುವಳಿಯಲ್ಲಿ ಅವರು ಯಾರನ್ನೂ ಎದುರ ಹಾಕಿ ಕೊಂಡಿದಿಲ್ಲ. ತಮ್ಮ ಮಧುರ ಮಾತಿನಿಂದ, ಸತ್ಯ ಗೋಚರ ವಿಷಯಗಳಿಂದ ಗೋವಿನಿಂದ ಆಗುವ ಲೌಕಿಖ ಲಾಭದ ಕಾರಣಗಳನ್ನು ನಮಗೆ ತಿಳಿಹೇಳಿ, ನಮ್ಮಮನವನ್ನು ಚೇತರಿಸಿ ಆಧ್ಯಾತ್ಮದೆಡೆಗೆ ನಮ್ಮನ್ನು ಕೊಂಡಯ್ದ ಪುಣ್ಯ ಪುರಷನಲ್ಲಿ ನಾನು ಒಳ್ಳೆಯ ಗುಣಗಳಲ್ಲದೇ, ಎನನ್ನು ಕಾಣಲಿ. ವಿದ್ಯೆಯಿಂದ ವಂಚಿತರಾದವರಿಗೆ, ವಿದ್ಯೆಯನ್ನು ನೀಡಬೇಕಾದ್ದು, ಆರೋಗ್ಯ ಕೈಗೆಟಕದವರಿಗೆ ಆರೋಗ್ಯದ ಭರವಸೆ, ಗ್ರಾಮೀಣ ಜನರಿಗೆ ಪಟ್ಟಣದವರಿಗೆ ಕೊಟ್ಟುಕೊಳ್ಳುವ ವ್ಯವಸ್ಥೆ, ಆಧ್ಯಾತ್ಮ ಅರಸುವವರಿಗೆ ನಿರಂತರ ಸತ್ಸಂಘ, ಭಾರತೀ ಪ್ರಕಾಶನದಿಂದ ನಿರಂತರ ಸಜ್ಜನಿಕೆಯ ಧರ್ಮ ಭಾರತಿ, ಅದೆಷ್ಟು ಯೋಜನೆಗಳು, ಅದೆಷ್ಟ ಯೋಚನೆಗಳು,ಎಲ್ಲಾ ಸಮಾಜಕ್ಕಾಗಿ, ಒಳ್ಳೆಯ ಸಮಾಜಕ್ಕಾಗಿ. ನೋವಿನಿಂದ ಬರೆಯುತ್ತಿದ್ದೇನೆ, ಇಂತವರನ್ನೂ ಈ ದೈವ ಪರೀಕ್ಷೆಗೆ ಒಳಪಡಿಸುತ್ತಿದೆಯಲ್ಲಾ!!.
ಕೊನೆಯಲ್ಲಿ ನಾನು ನಮ್ಮ ಸಮಾಜ ಭಾಂದವರಿಗೆ ಹೇಳುವುದಿಷ್ಟೆ. ಸಮಾಧಾನದಿಂದ, ಸುಜ್ಞಾನದಿಂದ, ಸುಮೋಧದಿಂದ ನಮ್ಮ ನಿಮ್ಮ ನೆಡುವಳಿಕೆಯನ್ನು ಇಟ್ಟಕೊಳ್ಳೋಣ. ಜಗಳಮಾಡಿ ಅದೇನನ್ನೋ ಸಾದಿಸುತ್ತೇನೆ ಎನ್ನುವವರು ದಾರಿ ಅವರದ್ದಾಗಲಿ, ನಮಗೇಕೆ ಅದರ ಗೊಡವೆ. ನಾವು ನಮ್ಮಲ್ಲಿ ಬಹಳ ನಂಬಿಕೆಯಿದೆ ಎಂದಾದರೆ, ನಮ್ಮನ್ನು ನಾವು ನಂಬಿದ ರಾಮನಾಗಲೀ, ರಾಜರಾಜೇಶ್ವರಿಯಾಗಲೀ, ನಮ್ಮ ಅಧಮ್ಯ ಗುರುಪರಂಪರೆಯಾಗಲೀ ಕೈಬಿಡುವಿದಿಲ್ಲ. ಶುದ್ಧ ಸಾಕ್ಷಿಯ ಮೇಲೆ ನಮಗೆಲ್ಲಾ ನಂಬಿಕೆಯಿದೆ. ಅದೇ ಅಂತ: ಸಾಕ್ಷಿ. ನಮ್ಮ ಗುರುಗಳೇ ಹೇಳಿದಂತೆ ನಮ್ಮ ಜೊತೆಗಿರುವ ಆತ್ಮ ನಮ್ಮಡನೇ ಇರುತ್ತಾ ನಮ್ಮ ಆಟೋಟಗಳನ್ನು ನೋಡುತ್ತಾ ಇರುತ್ತಾನೆ……..
ಕೊನೆಯಲ್ಲಿ ವಿಧುರ ನೀತಿಯಿಂದ:-
ನ ವೈ ಭಿನ್ನಾ ಜಾತು ಚರಂತಿ ಧರ್ಮಂ, ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾ: | ನ ವೈ ಭಿನ್ನಾ ಗೌರವಂ ಪ್ರಾಪ್ನುವಂತಿ, ನ ವೈ ಭಿನ್ನಾ ಪ್ರಶಮಂ ರೋಚಯತಿ||
ಜಗಳವಾಡುವವರು ಧರ್ಮ ಮಾಡುವುದಿಲ್ಲ. ಸುಖ ಪಡುವುದಿಲ್ಲ. ಅವರಿಗೆ ಮಾನ ಮರ್ಯಾದೆಗಳ ಪರಿವಿಲ್ಲ.ಜಗಳಗಂಟರಿಗೆ ಸಂಧಾನವಾಗಲಿ, ಶಾಂತಿಯಾಗಲಿ ಗೋಚರಿಸುವುದಿಲ್ಲ. ದ್ವೇಷಾಸೂಯೆಗಳೆಂಬ ತುಪ್ಪವನ್ನು ಜಗಳವೆಂಬ ಜಾತವೇದಕ್ಕೆ ಸುರಿದರೆ ಕಲಹ ಬೆಳೆಯುವುದಲ್ಲದೇ ಪರಸ್ಪರ ನಾಶಕ್ಕೆ ಎಡೆಮಾಡಿಕೊಡುತ್ತದೆ. ಮಧುರ ಮಾತುಗಳು ಬಾಂಧವ್ಯವನ್ನು ವೃದ್ಧಿಸುತ್ತವೆ.
ನಮಗೆ ಜಗಳದ ಗೊಡವೆ ಬೇಡ, ನಮ್ಮ ಗುರುಗಳನ್ನು ಅನುಸುರಿಸುವುದಾದರೆ ಮಧುರ ಮಾತೆ ಬೇಕು. ಸತ್ಯವೊಂದೇ ಗೆಲುವುದು. ಕತ್ತಲಲ್ಲಿ ಬೆಳಕನ್ನು ಕಾಣಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ?
ಭಗವಂತ ಅವರಿಗೆ ಸದ್ಬುದ್ಧಿಯನ್ನು ಕೊಡಲಿ.
ಹರೇರಾಮ.
[Reply]
||ಹರೇ ರಾಮ||
ಶ್ರೀ ಗುರುಗಳ ಪಾದಾರವಿಂದಕ್ಕೆ ಪ್ರಣಾಮಗಳು.
ಶ್ರೀ ಶ್ರೀ ಪರಮಪೂಜ್ಯ ಶಂಕರಭಗವತ್ಪಾದರ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲದವರು ಆಡಿದ ಮಾತುಗಳು ನಿಜಕ್ಕೂ ಖೇದಕರ. ಆ ರೀತಿ ಹೇಳಿಕೆ ನೀಡಲು ಹೇಗೆ ಮನಸ್ಸು ಬಂತೋ? ಆ ವಿಷಯ ನಮ್ಮ ಕಿವಿಗೆ ಬಿತ್ತಲ್ಲಾ? ನಾವು ಪಾಪಿಗಳಾದೆವೇ? ಹೇಗೇಗೋ ಹರಿದಾಡುವ ಆ ನಾಲಿಗೆಗೆ ಭಗವಂತನೇ ಕಡಿವಾಣ ಹಾಕಲಿ! ಅವಿಚ್ಛಿನ್ನ ಪರಂಪರೆಯ ನಮ್ಮ ಗುರು ಪೀಠದ ವಿರುದ್ಧ ಮಿಥ್ಯಾರೋಪ ಮಾಡುತ್ತಿರುವ ಅವರ ಪಾಪದ ಕೊಡ ಯಾವಾಗ ತುಂಬುವುದೋ? ಅವರೆಷ್ಟು ಆರೋಪ ಮಾಡಿದರೂ ನಾವೇನೂ ನಂಬುವುದಿಲ್ಲ. ನಾವೆಲ್ಲಾ ಶ್ರೀಗುರುಗಳೊಂದಿಗಿದ್ದೇವೆ. || ಹರೇ ರಾಮ ||
ಹರೇ ರಾಮ,
“ಕಾದಿರುವಳು ಶಬರಿ” ಎಂಬ ಹಾಡನ್ನು ನಾವೆಲ್ಲ ತುಂಬಾ ಮೆಚ್ಚಿಕೊಂಡಿದ್ದೇವೆ. ಅವರೊಬ್ಬ ುತ್ತಮ ಗಾಯಕಿ ಎಂಬಬಗ್ಗೆ ಎರಡು ಮಾತಿಲ್ಲ. ಆದರೆ ಅವರೊಬ್ಬ ುತ್ತಮ ನಟಿಯೆಂಬ ವಿಚಾರ ನಮಗೆ ತಿಳಿದಿರಲಿಲ್ಲ. ಅವರು ಟೀವಿ ಸೀರಿಯಲ್ನಲ್ಲಿ ಮತ್ತು ಒಂದೆರಡು ಟೆಲಿಫಿಲ್ಮಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಗೂಗಲ್ನಿಂದ ಪಡೆಯಬಹುದು. ಟೀವಿ ಸಂಸಂದರ್ಶನದಲ್ಲಿ ಅವರ ದುಕ್ಖದ ನಟನೆಯು ಅತ್ಯಂತ ಹೃದಯಸ್ಪರ್ಶಿಯಾಗಿದೆ. ತಾವು ಮಾಡಿದ ಆರೋಪವು ಕಳೆಗುಂದುತ್ತಿರುವುದನ್ನು ಮನಗಂಡ ಅವರು ಅದನ್ನು ಇನ್ನೂ ಬಲಪಡಿಸಲು ಇದೀಗ ಹೊಸತಾಗಿ ಶ್ರೀಮದಶಂಕರಾಚಾರ್ಯರನ್ನು ಮತ್ತು ದೊಡ್ಡಗುರುಗಳನ್ನು ಈ ಕೇಸಿನಲ್ಲಿ ಎಳೆತಂದಿದ್ದಾರೆ. ಎಲ್ಲವನ್ನೂ ನೆನಪಿತ್ತುಕೊಂಡು 36 ಪುಟಗಳಷ್ಟು ಸವಿಸ್ತಾರವಾದ ಆರೋಪ ಪಟ್ಟಿಯನ್ನುತಯಾರಿಸುವಾಗ ಇಶ್ಟೊಂದು ಮಹತ್ವದ ಸಂಗತಿ ಹೇಗೆ ಮರೆತುಹೋಯಿತೋ ದೇವರೇ ಬಲ್ಲ.
ಹರೇರಾಮ.
The falsehood being spread on TV and other medea will be exposed soon! When one gets frustrated, then only will act like this. Latest on the series is the so called conversation with the underworld mediator!? This is clearly evident that it has no element of truth & is all cooked up! Sensationalizing!! With all these the time of getting punished is ripening for the evil forces!
TRUTH [Shri Raama] is there with Shri Samsthana [Shri Raghaveshwara maha swamiji]; and it is known to all desciples! We are all standing by Shri Samsthana, unconditionally! “Satyameva Jayate”
October 26, 2014 at 11:10 PM
Hareraama
TVya nodi manasige bahala novagittu. Prakatane mulamu huchikodagatu. Navu yavagalu gurugalodhige erutteve.Prabhu SriRama Chandramouleshwara Rajarajeshwari ellarigu sadbhuddhi dayapalisali. Gurugalige savirada pranamagalu.
October 27, 2014 at 10:04 AM
Harerama……….
Gurugala charanaravindagalalli nanna sashtanga namaskaragalu. Intha tike matannu keliyu namma Gurugalu avalige yenu kettadagi matadade badalagi valleyadanne heliddare. Gurugale niventa karumayigalu. Ishtondu samadhana, karune nimmallide ennuvudannu navella tilididdeve. Intha parishudda manassina namma Gurudevarige ishtu noyisida e dam-patigalige nimma ashirvadavu Gurushapa vagi parinamisuvudantu nijavendu annisuttide. Aa dam-patigalu madhyamaga munde kulitu eshtu kanniru surisidaru adaralli nijavillavendu ellarigu gottaguvantittu. Avaru kadi bedidaru avarige yarobbara bembala kuda sigadu. Avara bhavadalli sullina kanteye eddu kanuvantittu. Gurugale nimma mele apavada horisiddu saladu anta Shri Sankaracharyaru hagu Dodda Gurugala melu aropa horisiddare e dam-patigalu. Khandita yava devaru ivara mele karune torisalara. Ivarugalige Jailu vasave sari yenniside. Gurugale nimage adashtu bega jaya dorakali yendu namma prarthane. Namma devare nivagiruvudarinda e prarthaneyu nimmalle madikolluvenu.
Harerama.
October 27, 2014 at 11:23 AM
Mohan Hegadeyavaralli nammadondu vinanty,
Shrimad jagadgurugala kuritu namma dodda gurugala bagge ivaru kattiruva katege. Avara mele mana nasta mokaddame hakabuhude?? Namma parmparege kalankaprayaragiddare. Dayavittu namma parampareya hirime ariyada ivarige pata kalisuva ritiyannu guruvu karunisali endu nanna binnapa shri guru charanadalli
October 27, 2014 at 12:17 PM
Poojya shrigalige vandisutta..
shastri dampathigalu 100 saari alla saavira saari helidaroo yaaru nambuvudilla. Intaha heya krutya adoo kooda punya kshetragalalli nammantaha mamooli manushyare maadalu asaadhya antahadaralli nimma mele aaropa ellashtu satya iradu. nanage budhi bandaginindalu nimma ella satkaaryagalannu nodi anubhavisiruve neevu endigoo soorysnashte satya, neevu manukulava belagalu bhuvige banda bhagavanta. sampattu, hesaru iddalli yaavattoo kantakagalu sahaja evella kelavu dinagalige maatra. satya yaavattoo shashvata
e kshullaka vichaaragalige taavu yaavattoo nondukollabedi. neevu nondiraadare idee shishya sankulakke adu aapattu. eega nimma manada sankata eshtu pramaanaddendu uhisaloo asaadhya ennuvudu namagella gottu. aadare idakkinta 10 pattu dodda sankatavannu metti nilluva shakti nimmallide, Shriramanu nimma tanu manavannu innoo gattigolisi shriraksheyaagiralendu bedutta.
nimma yaavattooo shishya
Shridhara Avabhrath
Junior System Programmer,
Konkan Railway.
October 27, 2014 at 1:58 PM
ಶ್ರೀ ಮಠದ ಪತ್ರಿಕಾ ಪ್ರಕಟಣೆ ಸಮಯೋಚಿತವಾಗಿತ್ತು.ಸತತವಾಗಿ ಪ್ರಸಾರವಾಗುತ್ಹಿರುವ ಮಾಧ್ಯಮಗಳ ವರದಿಯಿಂದಾಗಿ ಮಠದ ಭಕ್ತರು ವಿಚಾಲಿತರಾಗದಿದ್ದರೂ ಹೊರ ಜಗತ್ಹಿಗೆ ಒಂದು ಸ್ಪ್ಸ್ಟತೆ ಬೇಕಾಗಿತ್ತು.ಹರೇ ರಾಮ.
October 27, 2014 at 6:41 PM
Hare raama,
Naanu Pablik TV haagu TV 9 nalli avru kotta helikeyannu nodide. Aadare TV 9 nalli Dodda Gurugala bagge madida helike keli manassige tumba novayitu.
Sadhyavadare namma gurugala appane padedu mananasta mokaddame hooduvadu sooktavenisuttade. Enella illa sallada helike kottu namma gurugala manassu noyisiddaru saha namma gurugalu avarige sadbuddiyannu kodali endu aashisuttare. Gurugalige koti koti pranaamagalu.
Hare Raama.
S.G.Bhat. Panvel
October 27, 2014 at 7:11 PM
Hare rama..Hindheyu..mundheyu…endhendigu..navella nimmondige..nimmaware ..endhendigu..
October 27, 2014 at 8:12 PM
Hare ramma..!!
Mostly edakella sariyad maddu andre.. Naryana shatri (hosagunda Diwakarana tamma) arrest adre.. ei sullu prakaranada ella hindina hula horage battu….!!
Nmmellera Guruglu Shri Samsthankke jaya agiya agthu.. Alliyavarege navu raama japa, gayatri japa, (upadesha eruva japa) madodu olledu..
Statement nalli Thappu edre kshame erali..
hare raama..
October 27, 2014 at 11:17 PM
ಹರೇರಾಮ. ಶ್ರೀಗುರುಚರಣಗಳಲ್ಲಿ ಶತಕೋಟಿ ಪ್ರಣಾಮಗಳು. ಟಿವಿಯಲ್ಲಿ ಮತ್ತು ವೃತ್ತಪತ್ರಿಕೆಯಲ್ಲಿ ಗುರುಗಳು ನೀಡಿದ ಸ್ಪಷ್ಟನೆ ಸಕಾಲಿಕ ಮತ್ತು ಭಕ್ತರೆಲ್ಲರಿಗೆ ಒದಗಿದ ಸಮಾಧಾನ. ಆಪಾದನೆಯಿಂದ ಭಕ್ತರು ಯಾರೂ ತಿಲಮಾತ್ರವೂ ವಿಚಲಿತರಾಗಿರದಿದ್ದರೂ ‘ನಾವು ಸತ್ಯವಂತರಾಗಿಯೂ ನಮ್ಮಿಂದ ಯಾವ ಹೇಳಿಕೆಗಳೂ ಮಾಧ್ಯಮದಲ್ಲಿ ಪ್ರಕಟವಾಗುತ್ತಿಲ್ಲ’ ಎಂಬ ಭಾವಕ್ಕೆ, ಭಾವನೆಗೆ ತೃಪ್ತಿಯಾಗಿದೆ.
ಶ್ರೀಶಂಕರರಿಂದ ಸ್ಥಾಪಿತವಾದ ನಮ್ಮ ಪೀಠದ ಅವಿಚ್ಛಿನ್ನತೆಯನ್ನು ವಿಚ್ಛಿನ್ನಗೊಳಿಸಿ, ಮೆರೆಯಬಯಸುವ ಪಾಪಿಗಳಿಗೆ ತಕ್ಕಪಾಠ ತಕ್ಷಣ ಸಿಗಲಿ.ನಮ್ಮೆಲ್ಲರ ಜೀವ,ಭಾವವಾದ ಗುರುಗಳ ಜೊತೆ ಎಂದೆಂದಿಗೂ ನಾವೆಲ್ಲರೂ ಇದ್ದೇವೆ, ಯುದ್ಧಕ್ಕೂ, ಪ್ರಾಣತ್ಯಾಗಕ್ಕೂ.
ಸ್ವಾರ್ಥಸಾಧನೆಗಾಗಿ ಮಿಥ್ಯಾರೋಪಗೈದು ಮೆರೆಯುತ್ತಿರುವ ವಂಚಕರು ಮೆರೆಯಲಿ-ದೀಪ ಆರುವಾಗ ಜೋರಾಗಿ ಉರಿದಂತೆ-ಉರಿಯಲಿ, ಆ ತಾಪದಲ್ಲಿ ಪಾಪಿಗಳು ಉರಿದುಹೋಗಲಿ. ನಮ್ಮ ಗುರುಗಳಿಗೆ ಆಗುತ್ತಿರುವ ಹಿಂಸೆ ಬಹು ಶೀಘ್ರವಾಗಿ ಕೊನೆಗೊಳ್ಳಲಿ.’ ದುಷ್ಟರಿಗೂ ಒಳಿತೇ ಆಗಲಿ’ ಎಂದು ಹಾರೈಸುವ ನಮ್ಮ ಗುರುಗಳ ಒಳ್ಳೆಯತನದ ದುರುಪಯೋಗವಾಗದಿರಲಿ.ಜಗದ ನೋವು ನುಂಗಿ ನಗುವ ಕಲಿಯುಗದ ಶ್ರೀರಾಮ ಗುರುಚರಣಗಳಲ್ಲಿ ಕಣ್ಣೀರ ಅಭಿಷೇಕದೊಂದಿಗೆ ಒಂದೇ ಪ್ರಾರ್ಥನೆ-” ಹೇ ರಾಮ, ನಿನ್ನನ್ನು ನೀನೇ ಉದ್ಧರಿಸಿಕೋ, ರಾವಣ ಶೂರ್ಪಣಖಿಯರ ಹನನ ನಿನ್ನಿಂದಲೇ ಆಗಬೇಕಲ್ಲವೇ? ನಾವೆಲ್ಲ ಅಳಿಲುಭಕ್ತರಾಗಿ, ಸೇನೆಯಾಗಿ ನಿನ್ನ ಹಿಂದೆ ಜೊತೆಯಾಗಿದ್ದೇವೆ” -ಗುರುಚರಣಸೇವಕಿ
October 28, 2014 at 1:06 PM
ಹರೆ ರಾಮ.
ಕತ್ತಲಲ್ಲಿ ಬೆಳಕನ್ನುತೋರಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ ಏನೆನ್ನಬೇಕು?, ಸಂದರ್ಭವೊಂದರಲ್ಲಿ ನನ್ನ ತೀರ್ಥರೂಪರು ಹಿಂದೊಮ್ಮೆ ಹೇಳಿದ ಮಾತಿದು.
ಪ್ರಸಿದ್ಧ ಕನ್ನಡ ಲೇಖಕ ಶ್ರೀ ಬೈರಪ್ಪನವರ ಆವರಣ ಕಾದಂಬರಿಯ ಪ್ರವೇಶಿಕೆಯ ಕೆಲವು ವಾಕ್ಯಗಳನ್ನು ನಿಮ್ಮೊಳಗೆ ಹಂಚಿಕೊಂಡು ಮುಂದುವರಿಯುತ್ತೇನೆ.
“ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆ ಎಂದೂ, ಸಮೂಹದ ಮತ್ತು ಜಗತ್ತಿನ ಮಟ್ಟದಲ್ಲಿ ನಡೆಯುವ ಕ್ರಿಯೆಯನ್ನು ಮಾಯೆ ಎಂದೂ ಕರೆಯುತ್ತಾರೆ……
ಆಜ್ಞಾನಕ್ಕೆ ಆವರಣ ಮತ್ತು ವಿಕ್ಷೇಪಗಳೆಂಬ ಎರಡು ಶಕ್ತಿಗಳಿವೆ. ಕಿರಿದಾದ ಮೋಡವೊಂದು ಅನೇಕ ಯೋಜನವಿಸ್ತಾರವಾದ ಸೂರ್ಯಮಂಡಲವನ್ನು ನೋಡುಗರ ನೋಟದಿಂದ ಮರೆಯಾಗಿಸುವ ಹಾಗೆಯೇ ಆವರಣಶಕ್ತಿಯು ಸತ್ಯವನ್ನು ಮರೆಮಾಚಿಸುತ್ತದೆ… ನಮ್ಮ ಅಜ್ಞಾನದ ಕಾರಣ ಹಗ್ಗದಲ್ಲಿ ಹಾವು ಕಾಣುವಂತೆ ವಿಕ್ಷೇಪ ಶಕ್ತಿಯು ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ.”
ಈ ನಿಜ ಸುಳ್ಳುಗಳ ಮಾಯೆಯೆಂಬ ಆಟ ನಮ್ಮನ್ನು ಈ ಹಿಂದಿಗಂತಲೂ ಇಂದೇಕೋ ಹೆಚ್ಚು ಕಾಡುತ್ತಿದೆ. ನಮ್ಮ ಪೂಜ್ಯ ಗುರೂಜಿಯವರ ಕುರಿತಾದ “ಸುಳ್ಳಿನ ಕಂತೆಗಳ” ಕಥೆಗಳು ನಮ್ಮಂತವರ ಮೇಲೆ, ನಮ್ಮ ಬಂಧುಗಳ ಮೇಲೆ, ನಮ್ಮ ಸಮಾಜದ ಮೇಲೆ ಬಹಳ ಬಹಳವಾಗಿ ದುಷ್ಪರಿಣಾಮ ಬೀರಿದೆ. ನಾವೆಲ್ಲಾ ನೊಂದಿದ್ದೇವೆ, ಬೆಂದಿದ್ದೇವೆ, ಅಲ್ಲಲ್ಲಿ ಕುಂದಿದ್ದೇವೆ ಕೂಡ. ಬೈರಪ್ಪನವರ ಮಾತಿನಲ್ಲೇ ಹೇಳುವುದಾದರೆ “ಅವಿದ್ಯಾ ಕಾಮ ಕರ್ಮಗಳಿಂದ ಬಿಡಿಸಿಕೊಂಡು ಶುದ್ಧಸಾಕ್ಷಿಯ ಹದಕ್ಕೆ ಏರುವ ತನಕ ನಮಗೆ ನಮ್ಮನ್ನಾಗಲಿ ನಮ್ಮ ದೇಶದ ಅಥವಾ ಮಾನವಕುಲದ ಇತಿಹಾಸವನ್ನಾಗಲಿ ಗ್ರಹಿಸುವುದು ಸಾಧ್ಯವಾಗುವುದಿಲ್ಲ.”
ಆದರೆ, ಆದರೆ ಇಂದು ಮೆರೆಯುತ್ತಿರುವುದಾದರೂ ಏನು? ಗೋವಿನಂತೆ ನಾವು ಮೌನವಾಗಿರುವಾಗ, ಕಥೆಗೊಂದು ಕಥೆಯನ್ನು ಸೇರಿಸಿ ಅದನ್ನೇ ಸತ್ಯ ಎಂದು ಬಿಂಬಿಸುವರು, ಸಮಾಜಕ್ಕೆ ಅದರಿಂದಾಗುವ ಸಾಧಕ ಬಾಧಕಗಳನ್ನು ಅರಿತೋ ಅರಿಯದೆಯೋ ಸುಳ್ಳಿಗೆ ಬೇರೆ ಬೇರೆ ಚಿತ್ತಾರಗಳ ಬಿಡಿಸಿ ಕುತೂಹಲದಿಂದ ನೋಡುವ ವಿಕೃತ ಮನಸ್ಸಿನವರಿಗೆ ಮುದನೀಡುವವರನ್ನು ಏನೆಂದು ಕರೆಯಬೇಕು?.
ಸಾಮನ್ಯನಿಗೂ, ಎಳೆವ ಮಕ್ಕಳಿಗೂ ಹೊಳೆವ ತರ್ಕಗಳಾಗಲಿ, ಕಾರಣಗಳಾಗಲೀ ಸಣ್ಣ ಮನಸ್ಸಿನವರಿಗಾಗಲಿ, ಸುದ್ದಿಯ ವ್ಯಾಪಾರಿಗಳಾಗಲೀ ಹೊಳೆಯುವುದಾದರೂ ಎಂತು. ಆದರೆ ಸತ್ಯವೆಂದೂ ಗೆಲವುದು ಎಂದು ನಂಬಿದವರು ನಾವು. ಸುಳ್ಳು ಹೇಳುವವರು ದಿನಕ್ಕೊಂದು ವಿಷಯ, ದಿನಕ್ಕೊಂದು ವೇದಿಕೆ ಹುಡುಕತ್ತಾ ಹೋಗುತ್ತಾರೆ. ಗುರುಗಳು ಹೇಳಿದಂತೆ, ಸತ್ಯವನ್ನ ಪದೆ ಪದೇ ಹೇಳಬೇಕಾಗಿಲ್ಲ, ಅದು ತನ್ನಂತಾನೆ ತೆರೆದು ಕೊಳ್ಳುತ್ತದೆ.
ನಾನು ಈ ಮಿಥ್ಯಾರೋಪಕ್ಕೆ ಪ್ರತಿಕ್ರಿಯಿಸುವುದು ಇಷ್ಟೇ.
ನಾನು ಅನೇಕ ವರುಷಗಳಿಂದ ನೋಡಿದ ಬೆಳಕಲ್ಲಿ ಕತ್ತಲೆಯನ್ನು ಕಾಣುವುದಾದರೂ ಎಂತು? ನಮ್ಮ ಗುರುಗಳು ಎಂದರೆ ದೇವರ ಅವತಾರ ಎಂದು ತಿಳಿದವನೇನು ನಾನಲ್ಲ. ಆದರೆ ಈ ಗುರುಗಳಲ್ಲಿ ಮಾನವತೆಯ ಮಹಾವತಾರವನ್ನು ಕಣ್ಣಾರೆ ನಿಮ್ಮೆಲ್ಲರೊಡನೆ ನೋಡಿದ, ಅನುಭವಿಸಿದವರಲ್ಲಿ ನಾನೂ ಒಬ್ಬ. ಸಮಾಜದ ಪ್ರತಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯನ್ನೇ ಯಾವಾಗಲೂ ಚಿಂತಿಸುವ, ಬಡವರನ್ನೂ, ಶ್ರೀಮಂತರೆಲ್ಲರನ್ನೂ ಏಕ ದೃಷ್ಟಿಯಿಂದ ನೋಡುವ, ಸಮಾಜದ ಸ್ವಾಸ್ಥವನ್ನು ಸದಾ ಚಿಂತಿಸುವ, ನಮ್ಮ ನಿಮ್ಮೆಲ್ಲರ ಅನೇಕ ವೈಯಕ್ತಿಕ ವಿಚಾರಗಳಲ್ಲೂ, ಸಮಾಜದ ಇಡಿ ದೃಷ್ಟಿಯಲ್ಲೂ ಒಳ್ಳೆಯ ಸಲಹೆ ನೀಡಿದ್ದಲ್ಲದೇ, ತಮ್ಮ ಸಹಜ, ಸರಳ ಜೀವನದಿಂದ ನಮಗೆಲ್ಲಾ ಮಾದರಿಯಾಗಿರುವ ಗುರುಗಳಲ್ಲಿ ಕರುಣೆಯಲ್ಲದೇ ಇನ್ನೇನನ್ನು ಕಾಣಲು ಸಾದ್ಯ. ಅನೇಕ ಕುಟುಂಬಗಳನ್ನು ಒಂದು ಮಾಡಿದ, ಅದೆಷ್ಟೋ ಸಲ ಒಂದೇ ಕುಟುಂಬದವರ ಭಿನ್ನಮತವನ್ನು ದೂರಮಾಡಿದವರು ಒಂದು ಕುಟುಂಬಕ್ಕೆ ಒಳಿತನ್ನ ಬಯಸುವರೋ ಹೊರತಾಗಿ ಕೆಟ್ಟದನ್ನು ಮಾಡಹೊರಟಾರೇನು?
ನಮಗೆಲ್ಲಾ ತಿಳಿದಹಾಗೆ ಕಪಟಿಗಳು ಪರದೆಯ ಹಿಂದಿನಿಂದ ಪಿತೂರಿ ಹೂಡುತ್ತಲೇ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸಮಾಜದ ಈ ಪರಮಹಂಸರಿಗೆ ತೊಂದರೆ ಕೊಡುತ್ತಾ ಬಂದಿದ್ದಾರೆ. ಹಾಗಂತ ಅವರು ಸಾಧಿಸುವುದಾದರೂ ಏನು? ವಿಕೃತ ಮನದವರಿಗೆ ಸಂಕಟ ತಂದ್ದೊಡ್ಡುವುದೇ ಒಂದು ರೀತಿಯ ಸಂತಸವಿರಬಹುದೇನೋ.
ಸದಾ ಸಮಾಜದ ಒಳಿತಿಗಾಗಿ, ಸಮಾಜದ ಒಂದೊಂದು ವ್ಯಕ್ತಿಯ ಮೇಲೆತ್ತಲು ನಮ್ಮ ನಿಮ್ಮೆನ್ನೆಲ್ಲಾ ಒಂದಾಗಿಸಿ, ಒಂದು ಗುರಿತೋರಿಸಿ ಅವರವರ ಗುಣ ಯೋಗ್ಯತೆಗಳ ಗುರುತಿಸಿ ಯಾವುದ್ಯಾವುದೋ ಯೋಜನೆಗಳಲ್ಲಿ ತನುವಿಹೊದೋ, ಮನವಿಹುದೋ, ಧನವಿಹುದೋ ನಮ್ಮಿಂದ ಕಿಂಚಿತ್ ಸೇವೆಯ ಮಾಡಿಸಿ, ಪುಣ್ಯದ ದಾರಿ ಎಂದರೆ ಹಂಚಿ ತಿನ್ನಬೇಕು ಎಂಬ ಉಪನಿಷತ್ ವ್ಯಾಖ್ಯೆಯನ್ನು ಕಾರ್ಯರೂಪಕ್ಕೆ ತಂದವರು ನಮ್ಮ ಗುರುಗಳು.
ಸಮಾಜದ ಮಹಿಳೆಯರಿಗೆ ಗೌರವಯುತ ಬಾಳುವೆಯ ಹಾದಿಯಲ್ಲಿ ಮಾತೃವಿಭಾಗವನ್ನು ತೆರೆದು, ಅಸಂಖ್ಯ ಮಹಿಳೆಯರಿಗೆ ದಾರಿಯನ್ನು ತೋರಿದ ಗುರುಗಳಿಗೆ, ನಮ್ಮವರಿಂದಲೇ ಈ ರೀತಿಯ ಪಾಡು ಪಡುವಂತಾಯಿತಲ್ಲಾ ಎಂದು ನನ್ನಂತೆ ನಿಮಗೂ ಸಂಕಟವಾಗಿದ್ದು ದಿಟ. ಆದರೆ, ನಾವೆಲ್ಲ ಓದಿಕೊಂಡು ಬಂದಂತೆ, ನಮ್ಮ ಇತಿಹಾಸ, ಪುರಾಣಗಳಲ್ಲಿ ನಾವು ಇಂತಹಾ ಕುಲಗೇಡಿಗಳನ್ನು ನೋಡಬಹುದು. ಕಾರಣ, ಪ್ರಾರಬ್ಧ ಹೌದು, ನಾವು ಎಂದೆಂದಿಗೂ ನಂಬಿಕೊಂಡು ಬಂದಂತೆ ಪ್ರಾರಾಬ್ಧವೇ ಸರಿ, ಇದು ರಾಮನನ್ನೂ ಬಿಡಲಿಲ್ಲ, ಕೃಷ್ಣನನ್ನು ಬಿಡಲಿಲ್ಲ.
ನಮ್ಮ ಕರುಣಾಮಯಿ ಗುರುಗಳಲ್ಲಿ ಯಾವ ಋಣಾತ್ಮಕ ಅಂಶವನ್ನೂ ಇಲ್ಲಿಯವರೆಗೆ ನೋಡಲಿಲ್ಲ, ಗಮನಿಸಲಿಲ್ಲ, ಅನುಭವಿಸಲಿಲ್ಲ. ಗೋವಿನ ಗುರುವೆಂದು ಹವ್ಯಕರ ಹೊರತಾಗಿಯು ಅವರನ್ನು ಪ್ರೀತಿಸುವ, ಗೌರವಿಸುವ ಅನೇಕ ಸಮಜವನ್ನು ನಾವು ನೋಡಿದ್ದೇವೆ. ಇಂದಿನ ಈ ವಿಷಭರಿತ ಸಮಾಜ ವ್ಯವಸ್ಥೆಯಲ್ಲೂ ಗೋವಿನ ಕುರಿತಾದ ಅವರ ವಿಶ್ವ ವ್ಯಾಪಿ ಚಳುವಳಿಯಲ್ಲಿ ಅವರು ಯಾರನ್ನೂ ಎದುರ ಹಾಕಿ ಕೊಂಡಿದಿಲ್ಲ. ತಮ್ಮ ಮಧುರ ಮಾತಿನಿಂದ, ಸತ್ಯ ಗೋಚರ ವಿಷಯಗಳಿಂದ ಗೋವಿನಿಂದ ಆಗುವ ಲೌಕಿಖ ಲಾಭದ ಕಾರಣಗಳನ್ನು ನಮಗೆ ತಿಳಿಹೇಳಿ, ನಮ್ಮಮನವನ್ನು ಚೇತರಿಸಿ ಆಧ್ಯಾತ್ಮದೆಡೆಗೆ ನಮ್ಮನ್ನು ಕೊಂಡಯ್ದ ಪುಣ್ಯ ಪುರಷನಲ್ಲಿ ನಾನು ಒಳ್ಳೆಯ ಗುಣಗಳಲ್ಲದೇ, ಎನನ್ನು ಕಾಣಲಿ. ವಿದ್ಯೆಯಿಂದ ವಂಚಿತರಾದವರಿಗೆ, ವಿದ್ಯೆಯನ್ನು ನೀಡಬೇಕಾದ್ದು, ಆರೋಗ್ಯ ಕೈಗೆಟಕದವರಿಗೆ ಆರೋಗ್ಯದ ಭರವಸೆ, ಗ್ರಾಮೀಣ ಜನರಿಗೆ ಪಟ್ಟಣದವರಿಗೆ ಕೊಟ್ಟುಕೊಳ್ಳುವ ವ್ಯವಸ್ಥೆ, ಆಧ್ಯಾತ್ಮ ಅರಸುವವರಿಗೆ ನಿರಂತರ ಸತ್ಸಂಘ, ಭಾರತೀ ಪ್ರಕಾಶನದಿಂದ ನಿರಂತರ ಸಜ್ಜನಿಕೆಯ ಧರ್ಮ ಭಾರತಿ, ಅದೆಷ್ಟು ಯೋಜನೆಗಳು, ಅದೆಷ್ಟ ಯೋಚನೆಗಳು,ಎಲ್ಲಾ ಸಮಾಜಕ್ಕಾಗಿ, ಒಳ್ಳೆಯ ಸಮಾಜಕ್ಕಾಗಿ. ನೋವಿನಿಂದ ಬರೆಯುತ್ತಿದ್ದೇನೆ, ಇಂತವರನ್ನೂ ಈ ದೈವ ಪರೀಕ್ಷೆಗೆ ಒಳಪಡಿಸುತ್ತಿದೆಯಲ್ಲಾ!!.
ಕೊನೆಯಲ್ಲಿ ನಾನು ನಮ್ಮ ಸಮಾಜ ಭಾಂದವರಿಗೆ ಹೇಳುವುದಿಷ್ಟೆ. ಸಮಾಧಾನದಿಂದ, ಸುಜ್ಞಾನದಿಂದ, ಸುಮೋಧದಿಂದ ನಮ್ಮ ನಿಮ್ಮ ನೆಡುವಳಿಕೆಯನ್ನು ಇಟ್ಟಕೊಳ್ಳೋಣ. ಜಗಳಮಾಡಿ ಅದೇನನ್ನೋ ಸಾದಿಸುತ್ತೇನೆ ಎನ್ನುವವರು ದಾರಿ ಅವರದ್ದಾಗಲಿ, ನಮಗೇಕೆ ಅದರ ಗೊಡವೆ. ನಾವು ನಮ್ಮಲ್ಲಿ ಬಹಳ ನಂಬಿಕೆಯಿದೆ ಎಂದಾದರೆ, ನಮ್ಮನ್ನು ನಾವು ನಂಬಿದ ರಾಮನಾಗಲೀ, ರಾಜರಾಜೇಶ್ವರಿಯಾಗಲೀ, ನಮ್ಮ ಅಧಮ್ಯ ಗುರುಪರಂಪರೆಯಾಗಲೀ ಕೈಬಿಡುವಿದಿಲ್ಲ. ಶುದ್ಧ ಸಾಕ್ಷಿಯ ಮೇಲೆ ನಮಗೆಲ್ಲಾ ನಂಬಿಕೆಯಿದೆ. ಅದೇ ಅಂತ: ಸಾಕ್ಷಿ. ನಮ್ಮ ಗುರುಗಳೇ ಹೇಳಿದಂತೆ ನಮ್ಮ ಜೊತೆಗಿರುವ ಆತ್ಮ ನಮ್ಮಡನೇ ಇರುತ್ತಾ ನಮ್ಮ ಆಟೋಟಗಳನ್ನು ನೋಡುತ್ತಾ ಇರುತ್ತಾನೆ……..
ಕೊನೆಯಲ್ಲಿ ವಿಧುರ ನೀತಿಯಿಂದ:-
ನ ವೈ ಭಿನ್ನಾ ಜಾತು ಚರಂತಿ ಧರ್ಮಂ, ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾ: | ನ ವೈ ಭಿನ್ನಾ ಗೌರವಂ ಪ್ರಾಪ್ನುವಂತಿ, ನ ವೈ ಭಿನ್ನಾ ಪ್ರಶಮಂ ರೋಚಯತಿ||
ಜಗಳವಾಡುವವರು ಧರ್ಮ ಮಾಡುವುದಿಲ್ಲ. ಸುಖ ಪಡುವುದಿಲ್ಲ. ಅವರಿಗೆ ಮಾನ ಮರ್ಯಾದೆಗಳ ಪರಿವಿಲ್ಲ.ಜಗಳಗಂಟರಿಗೆ ಸಂಧಾನವಾಗಲಿ, ಶಾಂತಿಯಾಗಲಿ ಗೋಚರಿಸುವುದಿಲ್ಲ. ದ್ವೇಷಾಸೂಯೆಗಳೆಂಬ ತುಪ್ಪವನ್ನು ಜಗಳವೆಂಬ ಜಾತವೇದಕ್ಕೆ ಸುರಿದರೆ ಕಲಹ ಬೆಳೆಯುವುದಲ್ಲದೇ ಪರಸ್ಪರ ನಾಶಕ್ಕೆ ಎಡೆಮಾಡಿಕೊಡುತ್ತದೆ. ಮಧುರ ಮಾತುಗಳು ಬಾಂಧವ್ಯವನ್ನು ವೃದ್ಧಿಸುತ್ತವೆ.
ನಮಗೆ ಜಗಳದ ಗೊಡವೆ ಬೇಡ, ನಮ್ಮ ಗುರುಗಳನ್ನು ಅನುಸುರಿಸುವುದಾದರೆ ಮಧುರ ಮಾತೆ ಬೇಕು. ಸತ್ಯವೊಂದೇ ಗೆಲುವುದು. ಕತ್ತಲಲ್ಲಿ ಬೆಳಕನ್ನು ಕಾಣಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ?
ಭಗವಂತ ಅವರಿಗೆ ಸದ್ಬುದ್ಧಿಯನ್ನು ಕೊಡಲಿ.
ಹರೇರಾಮ.
[Reply]
October 28, 2014 at 1:46 PM
Hare raam
We are with you
Ravi Bhat
Dombivali
October 28, 2014 at 6:37 PM
Hare Raama,
Premalatha dampathigalu ee reethi mithiyillade aropa maduttiruvudu, mattu madhyamagalu ee kalpaneya katheyannu athiranjithavagi bimbisuttiruvudu nijakkoo novina sangathi. Intha samayadalli patrika prakatane neediddu uchitavagide. Adaru premalatha dampathigalu namma shreegala mele mithyaropa madiruvudallade, Shree shankaracharyrara hesarannu, Shree ramana hesarannu illi ullekhisiruvudu bahala vishadada sangathi.
Navu endigu Shreegala bembalakke iddeve. Irutteve.
Hare Raama,
kavya Bhat
October 29, 2014 at 6:43 AM
ಹರೇರಾಮ, ತಂಗಿ ಲಲಿತಾಲಕ್ಶ್ಮಿ ಹೇಳಿದ ಮಾತಿಗೆ, ಭಾವನೆಗೆ, ನನ್ನದೂ ಪೂರಕ. ಗುರುಗಳು ಹೇಳಿದ “ಇದು ಹೀಗೇ ಇರದು” ಎಂಬ ಮಾತು ಕ್ಷಣ, ಕ್ಷಣಕ್ಕೂ ನೆನಪಿಸಿ ಕೊಳ್ತಾ, ಶ್ರೀರಾಮನಿಗೆ ಒಕ್ಕೊರಲಿನಿಂದ ಪ್ರಾರ್ಥಿಸುತ್ತಾ ಇರುವ. ಶ್ರೀರಾಮ ಜಯರಾಮ ಜಯಜಯರಾಮ|
October 29, 2014 at 5:13 PM
||ಹರೇ ರಾಮ||
ಶ್ರೀ ಗುರುಗಳ ಪಾದಾರವಿಂದಕ್ಕೆ ಪ್ರಣಾಮಗಳು.
ಶ್ರೀ ಶ್ರೀ ಪರಮಪೂಜ್ಯ ಶಂಕರಭಗವತ್ಪಾದರ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲದವರು ಆಡಿದ ಮಾತುಗಳು ನಿಜಕ್ಕೂ ಖೇದಕರ. ಆ ರೀತಿ ಹೇಳಿಕೆ ನೀಡಲು ಹೇಗೆ ಮನಸ್ಸು ಬಂತೋ? ಆ ವಿಷಯ ನಮ್ಮ ಕಿವಿಗೆ ಬಿತ್ತಲ್ಲಾ? ನಾವು ಪಾಪಿಗಳಾದೆವೇ? ಹೇಗೇಗೋ ಹರಿದಾಡುವ ಆ ನಾಲಿಗೆಗೆ ಭಗವಂತನೇ ಕಡಿವಾಣ ಹಾಕಲಿ! ಅವಿಚ್ಛಿನ್ನ ಪರಂಪರೆಯ ನಮ್ಮ ಗುರು ಪೀಠದ ವಿರುದ್ಧ ಮಿಥ್ಯಾರೋಪ ಮಾಡುತ್ತಿರುವ ಅವರ ಪಾಪದ ಕೊಡ ಯಾವಾಗ ತುಂಬುವುದೋ? ಅವರೆಷ್ಟು ಆರೋಪ ಮಾಡಿದರೂ ನಾವೇನೂ ನಂಬುವುದಿಲ್ಲ. ನಾವೆಲ್ಲಾ ಶ್ರೀಗುರುಗಳೊಂದಿಗಿದ್ದೇವೆ. || ಹರೇ ರಾಮ ||
October 29, 2014 at 5:38 PM
Harerama,
gurugale tamma/peethada shakti torisuva dina bandide……
taalme mitimeeri hoguttide……
laxmana rakshasarige kotta prasada needi
muktaragabeku…
iti namravinanti galondige…….
October 30, 2014 at 9:13 AM
Hare Raama
Aachara-Villada Naalige Ninna Neecha-Budhiya Bidu Naalige, Vichaara-Villade Parara (Guruva) Dooshisu_Vudake Chaachi-Kondiruvanta Naalige (Sathyakke Saavilla – Sullige Sukhavilla)
Hare Raama Hare Raama, Raama Raama Hare Hare, Hare Krishna Hare Krishna, Krishna Krishna Hare Hare
October 30, 2014 at 1:59 PM
Hare raama
Ravi Bhat
Dombivali
October 31, 2014 at 9:36 AM
ಹರೇ ರಾಮ,
“ಕಾದಿರುವಳು ಶಬರಿ” ಎಂಬ ಹಾಡನ್ನು ನಾವೆಲ್ಲ ತುಂಬಾ ಮೆಚ್ಚಿಕೊಂಡಿದ್ದೇವೆ. ಅವರೊಬ್ಬ ುತ್ತಮ ಗಾಯಕಿ ಎಂಬಬಗ್ಗೆ ಎರಡು ಮಾತಿಲ್ಲ. ಆದರೆ ಅವರೊಬ್ಬ ುತ್ತಮ ನಟಿಯೆಂಬ ವಿಚಾರ ನಮಗೆ ತಿಳಿದಿರಲಿಲ್ಲ. ಅವರು ಟೀವಿ ಸೀರಿಯಲ್ನಲ್ಲಿ ಮತ್ತು ಒಂದೆರಡು ಟೆಲಿಫಿಲ್ಮಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಗೂಗಲ್ನಿಂದ ಪಡೆಯಬಹುದು. ಟೀವಿ ಸಂಸಂದರ್ಶನದಲ್ಲಿ ಅವರ ದುಕ್ಖದ ನಟನೆಯು ಅತ್ಯಂತ ಹೃದಯಸ್ಪರ್ಶಿಯಾಗಿದೆ. ತಾವು ಮಾಡಿದ ಆರೋಪವು ಕಳೆಗುಂದುತ್ತಿರುವುದನ್ನು ಮನಗಂಡ ಅವರು ಅದನ್ನು ಇನ್ನೂ ಬಲಪಡಿಸಲು ಇದೀಗ ಹೊಸತಾಗಿ ಶ್ರೀಮದಶಂಕರಾಚಾರ್ಯರನ್ನು ಮತ್ತು ದೊಡ್ಡಗುರುಗಳನ್ನು ಈ ಕೇಸಿನಲ್ಲಿ ಎಳೆತಂದಿದ್ದಾರೆ. ಎಲ್ಲವನ್ನೂ ನೆನಪಿತ್ತುಕೊಂಡು 36 ಪುಟಗಳಷ್ಟು ಸವಿಸ್ತಾರವಾದ ಆರೋಪ ಪಟ್ಟಿಯನ್ನುತಯಾರಿಸುವಾಗ ಇಶ್ಟೊಂದು ಮಹತ್ವದ ಸಂಗತಿ ಹೇಗೆ ಮರೆತುಹೋಯಿತೋ ದೇವರೇ ಬಲ್ಲ.
ಹರೇರಾಮ.
October 31, 2014 at 9:31 PM
navella nimmajothe sadaa iddeve gurudeva ..hare raama
November 3, 2014 at 4:30 PM
Hare Raama
The falsehood being spread on TV and other medea will be exposed soon! When one gets frustrated, then only will act like this. Latest on the series is the so called conversation with the underworld mediator!? This is clearly evident that it has no element of truth & is all cooked up! Sensationalizing!! With all these the time of getting punished is ripening for the evil forces!
TRUTH [Shri Raama] is there with Shri Samsthana [Shri Raghaveshwara maha swamiji]; and it is known to all desciples! We are all standing by Shri Samsthana, unconditionally! “Satyameva Jayate”
Hare Raama
December 24, 2014 at 3:50 PM
Hare Ram,
OM Shree Gurubhyo namaha…
Nambikeye Guru, Guruve nambike anda mele yaru ene andaroo navu nambevu. Namma Gurugalu appata chinna adakke samshaya villa. Sathyameva Jayate.
Hare Rama…