ಸೂರ್ಯೊದಯ 7.01
ಸೂರ್ಯಾಸ್ತ 6.21
ಪಕ್ಷ-ಕೃಷ್ಣ
ತಿಥಿ-ಚತುರ್ಥಿ
ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ)
11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ
11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ
3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ
3.45 ರಿಂದ 4.30- ಭೇಟಿ ನಾಗಪ್ಪ ನಾರಾಯಣ ಅಂಬಿಗ ಇವರ ಜಾಗಕ್ಕೆ. ಸ್ಥಳ- ಖರ್ವಾ ಕೊರೆ
ಮುಕ್ಕಾಂಗೆ ಪ್ರಯಾಣ
ಮುಕ್ಕಾಂ-ಶ್ರಿ ಚನ್ನಕೇಶವ ದೇವಸ್ಥಾನ ಕರ್ಕಿ
Facebook Comments Box
Leave a Reply