Tag श्री गणॆश पंचरत्नम्

ಶ್ರೀ ಗಣೇಶ ಪಂಚರತ್ನಮ್

ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಕೃತ ಶ್ರೀ ಗಣೇಶ ಪಂಚರತ್ನಮ್. ಸಕಲ ವಿಘ್ನ ನಿವಾರಕನನ್ನು ಪ್ರತಿದಿನ ಪ್ರಾತಃ ಕಾಲದಲ್ಲಿ ಹೃದಯದಲ್ಲಿ ಸ್ಮರಿಸುತ್ತಾ ಈ ಪಂಚರತ್ನ ಶ್ಲೋಕವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಅಷ್ಟೈಶ್ವರ್ಯ ವನ್ನು ಶೀಘ್ರವಾಗಿ ಹೊಂದುವರೆಂದು ಸ್ತೋತ್ರದ ಫಲಶ್ರುತಿಯಲ್ಲಿ ಆಚಾರ್ಯರು ತಿಳಿಸಿದ್ದಾರೆ. ~ ರಚನೆಃ ಶ್ರೀ ಆದಿ… Continue Reading →

© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑