“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 07: ಭಾರತನಾಗು ! ನಮ್ಮ ರಾಷ್ಟ್ರಕ್ಕೆ ‘ಭಾರತ’ ಎಂದು ಹೆಸರು. ನಮ್ಮ ಹಿರಿಯರು ರಾಷ್ಟ್ರಕ್ಕೆ ಈ ಹೆಸರನ್ನಿಡುವಾಗ ತುಂಬಾ ಚಿಂತಿಸಿ ಈ ಹೆಸರನ್ನಿಟ್ಟರು…. Continue Reading →