ಮಾಣಿ, ನವೆಂಬರ್ 05, 2009: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಯಕ್ಷಗಾನ ಮೇಳವಾದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ 2009 ನೇ ವರ್ಷದ ತಿರುಗಾಟವನ್ನು ಇಂದು ಬಂಟ್ವಾಳ ಮಾಣಿ – ಪೆರಾಜೆಯ ಶ್ರೀಮಠದಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಆರಂಭಿಸಿತು. ಶ್ರೀ ಶ್ರೀಗಳು ಶ್ರೀರಾಮದೇವರ… Continue Reading →
|| ಹರೇ ರಾಮ || ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ.. ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ.. ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು.. ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು… ಬೆಳಗಿನ ಹೊತ್ತು ಬೆಳಕು ಬಿಸಿಲುಗಳು… Continue Reading →
ಶ್ರೀರಾಮಾರ್ಚನೆ: ಕೆಕ್ಕಾರಿನ ವಿದ್ಯಾರಣ್ಯ ಪಾಠಶಾಲೆಯಲ್ಲಿ.. ಶ್ರೀಭಿಕ್ಷೆ: ಶ್ರೀ ಜಯರಾಮ ಶಾನುಬೋಗರ ಸುಪುತ್ರ ನ್ಯಾಯವಾದಿ ಶ್ರೀಕಾಂತ ಭಟ್ಟರ ಕುಟುಂಬದಿಂದ.. ಎಂ,ಕೆ,ಹೆಗಡೆ..ಮಂಜುನಾಥ,ಸುವರ್ಣಗದ್ದೆ..ಇಡಗುಂಜಿಯ ಜಿ,ಜಿ,ಸಭಾಹಿತರು..ಕಟ್ಟೆ,ಪರಮೇಶ್ವರ ಭಟ್ಟರು ಮೊದಲಾದವರಿಂದ ದರ್ಶನ.. ಕಡತೊಕೆಯ ಸ್ವಯಂಭೂ ದೇವಸ್ಥಾನಕ್ಕೆ ಪ್ರಯಾಣ.. ಶ್ರೀಕಾಂತ ಭಟ್ಟರ ವತಿಯಿಂದ ನಡೆಸಲ್ಪಟ್ಟ ಸಹಸ್ರ-ಮೋದಕ-ಹವನ,ಮಹಾರುದ್ರ-ಹವನ, ೩ ವೇದಗಳ ಪಾರಾಯಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ.. ಸ್ವಯಂಭೂ ದೇವಳದ ಪ್ರಮುಖರೊಂದಿಗೆ ಜೀರ್ಣೋದ್ಧಾರ-ಚಿಂತನೆ.. ಆಶೀರ್ವಚನ.. ಸೇರಿದ… Continue Reading →
ವಸತಿ: ಅಶೋಕೆ,ಗೋಕರ್ಣ ಎಂದಿನಂತೆ ರಾಮಾರ್ಚನೆ.. ನಾಡವರ ಸಮುದಾಯದ ಪ್ರಮುಖರ ಭೇಟಿ.. ರಷಿಯಾ’ದ ಅಧ್ಯಾತ್ಮ ಪಿಪಾಸುಗಳಾದ ರಿಚಿ, ಸರ್ಗಿ, ಅಲ್ಲ, ಆವ್ನಿ, ಮೊದಲಾದವರೊಡನೆ ‘ಪೂಜಾ’ ಎಂಬ ವಿಷಯದಲ್ಲಿ ಚಿಂತನೆ.. ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ನಡೆದ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭದಲ್ಲಿ ಸಾನ್ನಿಧ್ಯ.. ಕೋಟಿತೀರ್ಥ-ತೀರದ ಬಟ್ಟೆವಿನಾಯಕನ ಪರಿಸರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ.. ಪತ್ರಕರ್ತ… Continue Reading →
ಸಂಸ್ಕೃತದಲ್ಲಿ “ನವ” ಅಂದರೆ ಹೊಸತು. “ಭರ” ಎಂದರೆ ತುಂಬಿಕೊಳ್ಳುವುದು. ನವಂ-ಭರ ಎಂದರೆ ಹೊಸತನ್ನು ತುಂಬಿಕೊಳ್ಳುವುದು ಎಂದರ್ಥ. ತಾತ್ವಿಕ-ವಿಷಯಗಳ ಕುರಿತಾದ ಶ್ರೀಗಳವರ ಬ್ಲಾಗ್ ‘ರಾಮ’ ಈಗಾಗಲೇ ಪ್ರಾರಂಭವಾಗಿದ್ದನ್ನು ನೀವು ಗಮನಿಸಿದ್ದೀರಿ. ಇಂದು ನಾಡಹಬ್ಬದ ಬಗೆಗಿನ ಬರಹದ ಮೂಲಕ ಶ್ರೀಗಳವರು ಬದುಕಿನ ಬಾಹ್ಯ ಮುಖದ ಕುರಿತಾದ ” ರಾಜ್ಯ ” ಬ್ಲಾಗನ್ನೂ ಪ್ರಾರಂಭಿಸಿದ್ದಾರೆ. ಶ್ರೀಗಳವರ ಬಳಗಕ್ಕೆ ಇದು ಇನ್ನೊಂದು… Continue Reading →
ಇದು ವ್ಯಕ್ತಿ ಸಂತೋಷವಲ್ಲ. ಇದು ಮನೆಯ ಸಂಭ್ರಮವಲ್ಲ. ಇದು ಊರ ಹಬ್ಬವಲ್ಲ. ಇದು ರಾಜ್ಯೋತ್ಸವ… ಸಮಸ್ತ ಕನ್ನಡ ನಾಡಿನ ಮಹೋತ್ಸವ… ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು. ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ. ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ… ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ… “ನಾನು”ವಿನ… Continue Reading →