Year 2010

ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ

30 ನವೆಂಬರ್ 2010 ವಿಜಯಕರ್ನಾಟಕ: ರಾಘವೇಶ್ವರ ಶ್ರೀಗಳ ಉತ್ತರ ಭಾರತ ಪ್ರವಾಸ

ದಿನಚರಿ-೩೦-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೭ ತಿಥಿ:ನವಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಡಿ ಎಸ್ ಭಟ್, ಹುಬ್ಬಳ್ಳಿ ೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦ ಪ್ರಯಾಣ ಸತಾರ (ಮಹಾರಾಷ್ಟ್ರ) ಸಾಯಂ ಪೂಜೆ ಸತಾರದಲ್ಲಿ ೦೭.೦೦ ಗಂಟೆಗೆ ರಾತ್ರೆ ೧೦.೦೦ ರಿಂದ ಪ್ರಾತಃಕಾಲ ೦೪.೩೦ ಪ್ರಯಾಣ ಮುಂಬೈ ಮೊಕ್ಕಾಮಿಗೆ ಮೊಕ್ಕಾಂ- ಝಂಡು ಗೆಸ್ಟ್… Continue Reading →

ನನ್ನ ಭಾವಗಳ ನಿಮ್ಮೊಡನೆ ಬೆರೆಸುವಾಸೆ, ಬೆರೆಸಲೇ? – ಶ್ರೀಹರ್ಷ ಜೋಯ್ಸ್ ಕೊಂಡಿಬೈಲು

ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.

ಆರಾಧನಾ ಮಹೋತ್ಸವ ಆಮಂತ್ರಣ

ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ

ದಿನಚರಿ-೨೯-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೬ ತಿಥಿ:ಅಷ್ಟಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಹುಬ್ಬಳ್ಳಿ-ಧಾರವಾಡ ವಲಯ ವತಿಯಿಂದ ೧೧.೩೦ ರಿಂದ ೦೧.೩೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಹುಬ್ಬಳ್ಳಿ-ಧಾರವಾಡ ವಲಯ ಸಭೆ, ಮಂತ್ರಾಕ್ಷತೆ ೦೩.೦೦ ರಿಂದ ೦೪.೦೦ ಮಹಾಮಂಡಲ ಸಭೆ ೦೪.೩೦ ರಿಂದ ೦೫.೪೫ ದಿವ್ಯ ಸಂದೇಶ ಸಭೆ

ದಿನಚರಿ-೨೮-೧೧-೨೦೧೦

ಸೂರ್ಯೋದಯ : ೦೬.೩೯ ಸೂರ್ಯಾಸ್ತ : ೦೫.೫೬ ತಿಥಿ :ಸಪ್ತಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ನಾಗರಾಜ ಭಟ್ ಅರುಣಗಿರಿ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦  ಹುಬ್ಬಳ್ಳಿಗೆ ಪ್ರಯಾಣ ಮೊಕ್ಕಾಂ: ಡಿ. ಎಸ್. ಭಟ್ ಹುಬ್ಬಳ್ಳಿ

ದಿನಚರಿ-೨೭-೧೧-೨೦೧೦

ಸೂರ್ಯೋದಯ : ೦೬.೩೮ ಸೂರ್ಯಾಸ್ತ : ೦೫.೫೬ ತಿಥಿ :ಷಷ್ಟಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ರಾಮನಾರಾಯಣ ಜೋಷಿ,ಅಂಕರಕಣ ೧೧.೩೦ ರಿಂದ ೦೧.೦೦ ರವರೆಗೆ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಹರೇರಾಮ ತಂಡ..ಎರಡು ಹಂತದಲ್ಲಿ ಸಭೆ..ಅಂಕರಕಣ ಹಾಗೂ ತೀರ್ಥಹಳ್ಳಿ ಮಠದಲ್ಲಿ.. ೩)ಜಿ.ಭೀಮೇಶ್ವರ ಜೋಷಿ ಹಾಗೂ ಯು.ಎಚ್.ರಾಮಪ್ಪ. ೦೩.೦೦ ರಿಂದ ೦೫.೩೦ ಪ್ರಯಾಣ… Continue Reading →

ದಿನಚರಿ-೨೬-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಪಂಚಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶೇಷಾದ್ರಿ ಭಟ್ ವೈಯಕ್ತಿಕ ಪಾದಪೂಜೆ: ೧)ರಾಘವೇಂದ್ರ ಭಟ್ ೨)ದ್ವಾರಕನಾಥ್ ಭಟ್ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೦೪.೪೫ ರಿಂದ ೦೫.೧೫ ಪ್ರಯಾಣ ಮೊಕ್ಕಾಮಿಗೆ ಮೊಕ್ಕಾಂ: ಅಂಕರಕಣ ರಾಮನಾರಾಯಣ ಜೊಷಿ, ಹೊರನಾಡು

ಸಾಕ್ಷೀಭಾವ – ಮುಂದುವರಿದ ಪ್ರಶ್ನೋತ್ತರ

ಶ್ರೀ ರಾಘವೇಂದ್ರ ನಾರಾಯಣ ಅವರ ಪ್ರಶ್ನೆ ಸಾಕ್ಷೀಭಾವ ಎಂದರೇನು? ಈ ಪ್ರಶ್ನೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಡಿದ ಉತ್ತರದ ಮುಂದುವರಿದ ಭಾಗ ಇಲ್ಲಿದೆ. [audio:Prashnottara/November/Sakshibhava part2.mp3]

ಅಲ್ಪವಿರಾಮ

ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ ‘ರಾಮ‘ ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ.. ಈ ಸಮಯದಲ್ಲಿ ಶ್ರೀಮುಖದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ.. ಶೀಘ್ರದಲ್ಲಿ ರಾಮಕಥಾ ಪ್ರವಚನಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ ..

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑