ಗೊರಕ್ಷೆಗಾಗಿ ಶ್ರೀರಾಮಚಂದ್ರಾಪುರ ಮಠದಿಂದ ಕರ್ನಾಟಕದಾದ್ಯಂತ ಪ್ರವರ್ತಿತವಾದ ಐತಿಹಾಸಿಕ ಯಾತ್ರೆ.. ಉದ್ದೇಶ ; ಗೋ ಜಾಗೃತಿ.. ಅವಧಿ ; ೬೮ ದಿನಗಳು.. ದೂರ ; ೫೬೦೦ ಕಿಲೋಮೀಟರ್ ಗಳು.. ಪ್ರಾರಂಭ ; ೧೮ ನವಂಬರ್ ೨೦೦೫, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ.. ಸಮಾರೋಪ ; ೮ ಜನವರಿ ೨೦೦೬,ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ.. ಒಟ್ಟು ಕಾರ್ಯಕ್ರಮಗಳು ;೪೨೩… Continue Reading →