Tag ಧರ್ಮಜ್ಯೋತಿ

ಧರ್ಮಜ್ಯೋತಿ ಅಂಕಣ 2: ನಾನೇಕೆ ಹೀಗೆ ಎಂಬುದಕ್ಕೆ ಕರ್ಮ ಕಾರಣವೇ?

ಕನ್ನಡಪ್ರಭದಲ್ಲಿ ದೈನಿಕವಾಗಿ ಪ್ರಕಟವಾಗುವ ಧರ್ಮಜ್ಯೋತಿ ಅಂಕಣದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಲೇಖನಧಾರೆ.

ಧರ್ಮಜ್ಯೋತಿ ಅಂಕಣ 1

ಧರ್ಮಜ್ಯೋತಿ 11: “ಕೋಟೆಯೇರಿ ನೋಡು ಬಂಗಾರದ ನಾಡು”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 11: “ಕೋಟೆಯೇರಿ ನೋಡು ಬಂಗಾರದ ನಾಡು” ಒಂದು ಊರಿನಲ್ಲಿ ಪುರಾತನವಾದ ಕೋಟೆಯೊಂದಿತ್ತು. ಊರಿನ ಬಹುತೇಕ ಜನರಿಗೆ ಆ ಕೋಟೆಯ ಬಗ್ಗೆ ಗೊತ್ತೇಯಿರಲಿಲ್ಲ. ಗೊತ್ತಿರುವವರಲ್ಲಿ… Continue Reading →

ಧರ್ಮಜ್ಯೋತಿ 10: “ತೆರೆಮರೆ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 10: “ತೆರೆ-ಮರೆ” ದೇವಸ್ಥಾನಗಳಲ್ಲಿ ದೇವರ ಮುಂದೆ ತೆರೆಯೊಂದನ್ನು ಹಾಕುವ ಸಂಪ್ರದಾಯವಿದೆ. ಜನರು ದರ್ಶನಾರ್ಥಿಗಳಾಗಿ ಬಂದಾಗ ಅರ್ಚಕರು ತೆರೆ ತೆರೆದು ನೀರಾಜನ ಬೆಳಗಿ ಭಗವಂತನ… Continue Reading →

ಧರ್ಮಜ್ಯೋತಿ 09: “ಅವತಾರ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 09: ಅವತಾರ ‘ಅವತಾರ’ ಎಂಬ ಸಂಸ್ಕೃತ ಪದಕ್ಕೆ ‘ಇಳಿದು ಬರುವುದು’ ಎಂಬ ಅರ್ಥವಿದೆ. ಭುವಿಯ ತನ್ನ ಮಕ್ಕಳ ಸಂಕಟಗಳನ್ನು ಪರಿಹರಿಸಲು ದಿವಿಯ ದೇವ… Continue Reading →

ಧರ್ಮಜ್ಯೋತಿ 08: “ದೆವ್ವದೊಡನೆ ಸಂಸಾರ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 08: ದೆವ್ವದೊಡನೆ ಸಂಸಾರ ಅವನೊಬ್ಬ ನವಾಬ. ಯಾವ ಕೊರತೆಗಳೂ ಇಲ್ಲದ ಸಮೃದ್ಧ ಜೀವನ ಅವನದು. ಅಧಿಕಾರವಿತ್ತು, ಐಶ್ವರ್ಯವಿತ್ತು, ಆಳು ಕಾಳುಗಳಿದ್ದವು. ಜೀವನ ಸುಖದಿಂದ… Continue Reading →

ಧರ್ಮಜ್ಯೋತಿ 07: “ಭಾರತನಾಗು!”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 07: ಭಾರತನಾಗು ! ನಮ್ಮ ರಾಷ್ಟ್ರಕ್ಕೆ ‘ಭಾರತ’ ಎಂದು ಹೆಸರು. ನಮ್ಮ ಹಿರಿಯರು ರಾಷ್ಟ್ರಕ್ಕೆ ಈ ಹೆಸರನ್ನಿಡುವಾಗ ತುಂಬಾ ಚಿಂತಿಸಿ ಈ ಹೆಸರನ್ನಿಟ್ಟರು…. Continue Reading →

ಧರ್ಮಜ್ಯೋತಿ 05: “ಸಹವಾಸ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 05: ಸಹವಾಸ ಅವನೊಬ್ಬ ಬಹು ದೊಡ್ಡ ಕಳ್ಳ. ಜೀವನದಲ್ಲಿ ಅದೆಷ್ಟೋ ಕಳ್ಳತನಗಳನ್ನು, ಕೊಲೆ ಸುಲಿಗೆಗಳನ್ನು ಮಾಡಿದವನು. ಪರಧನಾಪಹಾರ ಪರಪ್ರಾಣಾಪಹಾರಗಳನ್ನು ತನ್ನ ಸಹಜಸ್ವಭಾವವನ್ನಾಗಿ ಮಾಡಿಕೊಂಡವನು…. Continue Reading →

ಧರ್ಮಜ್ಯೋತಿ 04: “ಸುಮ್ಮನಿರು ಓ ಮನಸ್ಸೇ!”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 04: ಸುಮ್ಮನಿರು ಓ ಮನಸ್ಸೇ! ಜ್ಞಾನಿಗಳಲ್ಲಿ “ಅವಧೂತ” ಎನ್ನುವ ಒ೦ದು ವರ್ಗವಿದೆ. ಅವಧೂತರೆ೦ದರೆ ಕೊಡವಿದವರು ಎ೦ದರ್ಥ. ಆತ್ಮಭಾವದಲ್ಲಿ ಪರಿಪೂರ್ಣವಾಗಿ ತಲ್ಲೀನರಾಗಿ ಸ೦ಸಾರವನ್ನು ಕೊಡವಿದವರು… Continue Reading →

ಧರ್ಮಜ್ಯೋತಿ 03: “ಆನ೦ದ ಎಲ್ಲಿದೆ?”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 03: ಆನ೦ದ ಎಲ್ಲಿದೇ? ಸಾಯ೦ಕಾಲದ ಸಮಯ. ಮಬ್ಬುಗತ್ತಲಿನ ಮಧ್ಯದಲ್ಲಿ ಅಜ್ಜಿ ಮನೆಯ೦ಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಮೊಮ್ಮಗ ಕೇಳಿದ – “ಏನಜ್ಜಿ ಹುಡುಕುತ್ತಿದ್ದೀಯ?” ಅಜ್ಜಿ… Continue Reading →

« Older posts Newer posts »

© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑