Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಅಕ್ಟೋಬರ್ ೨೫, ೨೦೦೯: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಇಂದಿನ ಪ್ರವಾಸದ ಮುಖ್ಯಾಂಶಗಳು: ಪ್ರವಾಹಪೀಡಿತ ಪ್ರದೇಶಗಳಿಗೆ ಶ್ರೀಗಳವರ ಭೇಟಿ ಸಂತ್ರಸ್ತರಿಗೆ ಅಭಯವಾಣಿ ೫೦೦೦ ಮನೆಗಳ ನಿರ್ಮಾಣದ ಗುರಿ ಗೋವು-ಮೇವುಗಳ ಪೂರೈಕೆ ಅಗತ್ಯವಿರುವಲ್ಲಿ ಗೋಶಾಲೆಗಳ ನಿರ್ಮಾಣ ಗೋಕರ್ಣದಲ್ಲಿ ಅಷ್ಟಬಂಧ -ಕೋಟಿರುದ್ರ ೧ ವರ್ಷ ಮುಂದಕ್ಕೆ ವಿಶ್ವಮಂಗಲ-ಗೋಗ್ರಾಮಯಾತ್ರೆಯ ಕರ್ನಾಟಕ-ಉತ್ತರಪ್ರಾಂತ ಸಭೆಯಲ್ಲಿ ಆಶೀರ್ವಚನ
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.