Year 2010

ಪ್ರವಚನ ಸಮಾರೋಪ(17- ಅಕ್ಟೋಬರ್ -2010)

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ. ವಿಷಯ: ಪ್ರವಚನ ಸಮಾರೋಪ Audio : Download : Link

ದಿನಚರಿ-೧೭-೧೦-೨೦೧೦

ದಿನಾಂಕ:೧೭-೧೦-೨೦೧೦ ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೭ ಪಕ್ಷ:ಶುಕ್ಲ ತಿಥಿ:ದಶಮಿ (ವಿಜಯ ದಶಮಿ) ಭಿಕ್ಷಾ ಸೇವೆ:ಕೃಷ್ಣಪ್ರಸಾದ್ ಎಡಪ್ಪಾಡಿ ವೈಯಕ್ತಿಕ ಪಾದುಕಾ ಪೂಜೆ: ೧)ವಿನಾಯಕ ಹೆಗಡೆ, ಮಲ್ಲೇಶ್ವರ ೨)ಸೂರ್ಯನಾರಾಯಣ ಶರ್ಮ, ಗಿರಿನಗರ ೧೧.೩೦ ರಿಂದ ೧೧.೫೦ ಯಾಗದ ಪೂರ್ಣಾಹುತಿ ಮತ್ತು ಶ್ರೀ ರಾಮಪಟ್ಟಾಭಿಷೇಕದಲ್ಲಿ ಸಾನ್ನಿಧ್ಯ ೧೨.೦೦ ರಿಂದ ೧೨.೪೫ ಪಾದುಕಾ ಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ ೧೨.೫೦ ರಿಂದ ೦೧.೦೦… Continue Reading →

ದಿನಚರಿ-೧೬-೧೦-೨೦೧೦

ದಿನಾಂಕ: ೧೬-೧೦-೨೦೧೦, ಶನಿವಾರ ಸೂರ್ಯೋದಯ: ೬.೨೪ ಸೂರ್ಯಾಸ್ತ: ೬.೭ ಪಕ್ಷ: ಶುಕ್ಲಪಕ್ಷ ತಿಥಿ: ನವಮಿ ಸಭೆ: ಬೆಳಿಗ್ಗೆ ೧೧.೩೦ ರಿಂದ ಭಿಕ್ಷಾಸೇವೆ: ಕಾರ್ತಿಕ್ ಜಯಗೋವಿಂದ ವೈಯಕ್ತಿಕ ಪಾದಪೂಜೆ: ಮಹಾಭಲೇಶ್ವರ ವೈಟ್ ಪೀಲ್ಡ್ ಭೇಟಿಗಳು: ಪಿ.ಜಿ.ಆರ್.ಸಿಂದ್ಯಾ ಪ್ರಯಾಣ ಮತ್ತು ಭೇಟಿ : ೩.೧೫ ರಿಂದ ೪ ಗಂಟೆ ಶ್ರೀರಾಘವೆಂದ್ರ ಭಾರತೀ ಹವ್ಯಕ ವಿದ್ಯಾರ್ಥಿನಿ ವಸತಿ ನಿಲಯ ,ಗಿರಿನಗರ… Continue Reading →

ಚೊಕ್ಕಾಡಿಯ ಶ್ರೀರಾಮ ದೇವಾಲಯ – ಕಾರ್ಯಕ್ರಮಗಳ ಆಮಂತ್ರಣ

ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ನಡೆಯಲಿರುವ ಶ್ರೀಸವಾರಿಯ ಮೊಕ್ಕಾಂ ಮತ್ತು ಮಹಾ ರುದ್ರಾಭಿಷೇಕದ ಆಮಂತ್ರಣ ಪತ್ರಿಕೆ

ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ಮಠ – ಕಾರ್ಯಕ್ರಮಗಳ ಆಮಂತ್ರಣ

ಪೋಳ್ಯ  ಶ್ರೀಲಕ್ಷ್ಮೀ ವೆಂಕಟ್ರಮಣ ಮಠದ ಶ್ರೀನಿವಾಸ ಸಭಾ ಭವನದಲ್ಲಿ ನಡೆಯಲಿರುವ ಶ್ರೀಗುರು ಭಿಕ್ಷಾ, ಶ್ರೀ ಲಲಿತಾ ಸಹಸ್ರನಾಮ ಹವನ ಮತ್ತು ತ್ರಿಕಾಲ ಪೂಜಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ

ದಿನಚರಿ – ೧೫ – ೧೦ – ೨೦೧೦

ದಿನಾಂಕ- ೧೫ – ೧೦ – ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೮ ಪಕ್ಷ -ಶುಕ್ಲ ತಿಥಿ -ಅಷ್ಟಮಿ ಭಿಕ್ಷಾಸೇವೆ -ರಮೇಶ್ ಹೆಗಡೆ ಕೋರಮಂಗಲ ಸಭೆ -ಮಂತ್ರಾಕ್ಷತೆ ,ನಿವೇದನೆ ೧೧-೩೦ ರಿಂದ ಮೀಟಿಂಗ್ -ದಿಗ್ದರ್ಶಕ ಮಂಡಳಿ ೦೩-೩೦ ರಿಂದ ೦೫-೩೦ ರ ವರೆಗೆ ಪ್ರವಚನ -ರಾತ್ರಿ ೮-೧೫ ರಿಂದ

ಅರುಣೋದಯವಾಯಿತು..!!

|| ಹರೇರಾಮ || ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ… ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..! ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..? ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ.. ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು… Continue Reading →

ದಿನಚರಿ ೧೩-೧೦-೨೦೧೦

ದಿನಾಂಕ ೧೩-೧೦ ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೯ ಪಕ್ಷ -ಶುಕ್ಲ ತಿಥಿ – ಷಷ್ಠಿ ಭಿಕ್ಷೆ – ಆಲೋಖ ಗಣೇಶ್ ಹೆಗ್ಡೆ ಗಿರಿನಗರ ಪಾದಪುಜೆ – ೧. ಡಾ ಶ್ಯಾಮ್ ಭಟ್ ಗಿರಿನಗರ ೨. ತಿರುಮಲೇಶ್ವರ್ ಭಟ್ ೩ . ಸುಧೀಂದ್ರ ರಾವ್ ತೀರ್ಥಹಳ್ಳಿ ಸಮಾಲೋಚನಾ ಸಭೆ-ಶ್ರೀ ಪರಿವಾರ ೩-೦೦ ರಿಂದ ಸಮಾಲೋಚನಾ… Continue Reading →

ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು

12 ಅಕ್ಟೋಬರ್ 2010 ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು

ದಿನಚರಿ – ೧೧-೧೦-೨೦೧೦

ದಿನಾಂಕ:೧೧.೧೦.೨೦೧೦ ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೧೧ ತಿಥಿ:ಚತುರ್ಥಿ ಪಕ್ಷ:ಶುಕ್ಲ ಭಿಕ್ಷಾಸೇವೆ:ಶ್ರೀಕೃಷ್ಣ ಹೆಗಡೆ ದಂಪತಿಗಳು, ವಿಜಯನಗರ, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ. ನಿವೇದನೆ ರಾತ್ರೆ ೦೮.೧೫ ರಿಂದ ಪ್ರವಚನ ಭೇಟಿ -ಗಿರಿನಗರ ಗಣಪತಿ ಹೆಗ್ಡೆ ಮನೆ ಮತ್ತು ಉಗ್ರಾಣ ಮೀಟಿಂಗ್:ಮೂಲ ಮಠ ಪುನರುತ್ತಾನ ಸಮಿತಿ ಅಶೋಕೆ ಗೋಕರ್ಣ ೩-೩೦ ರಿಂದ ೫-೩೦

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑