Category ಅಂಕಣಗಳು

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. ಸದಾ ರಾಮ-ರಾಮೇತಿ ನಾಮಾಮೃತಂ ತೇ ಸದಾ ರಾಮಮ್ ಆನಂದ-ನಿಷ್ಯಂದ-ಕಂದಮ್ | ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮ್ ಅಂತರ್ಭಜೇ ತಂ ನಿತಾಂತಮ್ || ಶ್ರೀಮದ್ವಾಲ್ಮೀಕಿ ರಾಮಾಯಣದ ಅತ್ಯಂತ ಚೇತೋಹಾರಿ ಪಾತ್ರಗಳಲ್ಲಿ ಹನೂಮಂತನೂ ಒಬ್ಬ. ದಾಸೋಽಹಂ ಕೋಸಲೇಂದ್ರಸ್ಯ – ಎಂಬುದಾಗಿ ಹೇಳಿಕೊಂಡ… Continue Reading →

ಜ್ಞಾನ ಸುಮ 15: “ಅದ್ವಿತೀಯ ಭಾಷ್ಯಕಾರ ಶಂಕರ ಭಗವತ್ಪಾದರು” – ಪ್ರೊ. ವೆಂಕಟೇಶ ಕೃಷ್ಣ ವೀಣಾಕರ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಅನಂತಪುರದಿಂದ ತಿರುವನಂತಪುರಕ್ಕೆ “ಅನಂತ ಗೋಯಾತ್ರೆ”ಗೆ ಸಿದ್ಧತೆ

ಪೆರ್ಲ: ‘ಕೃಷಿ – ಆಹಾರ – ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದಲ್ಲಿ ಗೋವಿನ ಕುರಿತಾದ ಅರಿವು ಮತ್ತು ಜಾಗೃತಿ ಮೂಡಿಸುತ್ತಾ ಕೇರಳದ ಉತ್ತರದಲ್ಲಿರುವ ಅನಂತಪುರದಿಂದ ಹೊರಟು ದಕ್ಷಿಣದಲ್ಲಿರುವ ತಿರುವನಂತಪುರದ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯನ್ನು ಸೇರಲಿರುವ ‘ಅನಂತ ಗೋಯಾತ್ರೆ’ಗೆ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 14ರಂದು ಅನಂತಪುರದಿಂದ ವಿಧ್ಯುಕ್ತ ಚಾಲನೆ ಪಡೆಯಲಿರುವ ಯಾತ್ರೆಯು 17 ರಂದು ತಿರುವನಂತಪುರವನ್ನು… Continue Reading →

13-18 ಅಕ್ಟೋಬರ್ 2013: “ಅನಂತ ಗೋಯಾತ್ರೆ”

13-18 ಅಕ್ಟೋಬರ್ 2013: “ಅನಂತ ಗೋಯಾತ್ರೆ” ಪೆರ್ಲ – ಬಜಕ್ಕೂಡ್ಳು ಗೋಶಾಲೆಯ ನೇತೃತ್ವದಲ್ಲಿ ಕಾಸರಗೋಡು ತಳಿ ಸಂರಕ್ಷಣಾ ಯಾತ್ರೆ “ಅನಂತ ಗೋಯಾತ್ರೆ”, ಅನಂತಪುರದಿಂದ ತಿರುವನಂತ ಪುರದ ತನಕ… (ಆಮಂತ್ರಣ ಕೃಪೆ: ಶ್ರೀ ಗೋವಿಂದ ಬಳ್ಳಮೂಲೆ, ಪ್ರಸಾರ-ಮುಳ್ಳೇರಿಯ ಮಂಡಲ)  

ಜ್ಞಾನಸುಮ 14: “ಅಯಮಾತ್ಮಾ ಬ್ರಹ್ಮ” – ವಿದ್ವಾನ್ ಶೇಷಾಚಲ ಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ನವರಾತ್ರಿಯ ಶುಭಾಶಯಗಳು

ಶ್ರೀಮಠದ ಗೀತೆ: ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ (mp3)

Bhajan Play Download Innashtu Bekenna [audio:Ramakatha/Innashtu_Bekenna.mp3] Link

ಶ್ರೀಕ್ಷೇತ್ರ ಧರ್ಮಸ್ಥಳ: ರಾಮಕಥೆಯ ಕೆಲವು ಫೋಟೋಗಳು

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಐದನೇ{28-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ನಾಲ್ಕನೇ{27-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಮೂರನೇ{26-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಎರಡನೇ{25-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ… Continue Reading →

ಜ್ಞಾನ ಸುಮ 13: “ತತ್ತ್ವಮಸಿ” – ವಿದ್ವಾನ್ ಎನ್ ರಂಗನಾಥಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಧರ್ಮಸ್ಥಳ: ಧರ್ಮದ ಸ್ಥಳದಲ್ಲಿ ಗುರುವಿಗೆ ಭಾವಪೂರ್ಣ ಸ್ವಾಗತದ ಕೆಲವು ಛಾಯಾಚಿತ್ರಗಳು..

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑