ಬೊ೦ಬೋಡೆ ಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀ ಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮ್ ಬಾಲಕ ದಾಸ್ ಜಿ ಭಾಗವಹಿಸಿದ್ದರು .. ನೇಗಿಲ ಕರ್ಮಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು.. ತದನಂತರ ಶ್ರೀಗಳು ಅಲ್ಲಿಯ ಮಹಾದೇವ ಮಂದಿರದಲ್ಲಿ ನಡೆದ ಯಾತ್ರಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.. ಹಾಗೂ ಬೊ೦ಬೋಡೆಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿದರು….. Continue Reading →
ಇಂದಿನ ಭಿಕ್ಷಾ ಸೇವೆ ಕಿರಣ್ ಸುಬ್ರಾಯ್ ರಾಣಿ ಚನ್ನಮ್ಮ ನಗರ ಬೆಳಗಾವಿ ಪ್ರಾತಃ ಪೂಜೆ : ೦೯.೩೫ ಸಂಜೆ ೪.೦೦ ಗಂಟೆಗೆ ಗೋವಾದ ಪೊಂಡದಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ -ಆಶೀರ್ವಚನ.. ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ನ ಸ್ವಾಮಿಜಿ ಭಾಗವಹಿಸಿದ್ದರು ಇವರು ತಮ್ಮ ಭಾಷಣ ದಲ್ಲಿ ಶಾಖಾಹಾರ ಮತ್ತು ಮಾಂಸಾಹಾರದ ಪ್ರಭಾವ… Continue Reading →