Author abhirama Hegde

ಬೊ೦ಬೋಡೆ ಹಾಗೂ ಕೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮ..

ಬೊ೦ಬೋಡೆ ಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀ ಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮ್ ಬಾಲಕ ದಾಸ್ ಜಿ ಭಾಗವಹಿಸಿದ್ದರು .. ನೇಗಿಲ ಕರ್ಮಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು.. ತದನಂತರ ಶ್ರೀಗಳು ಅಲ್ಲಿಯ ಮಹಾದೇವ ಮಂದಿರದಲ್ಲಿ ನಡೆದ ಯಾತ್ರಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.. ಹಾಗೂ ಬೊ೦ಬೋಡೆಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿದರು….. Continue Reading →

೦೭-೧೨-೨೦೦೯ ರ ದಿನಚರಿ

ಇಂದಿನ ಭಿಕ್ಷಾ ಸೇವೆ ಕಿರಣ್ ಸುಬ್ರಾಯ್ ರಾಣಿ ಚನ್ನಮ್ಮ ನಗರ ಬೆಳಗಾವಿ ಪ್ರಾತಃ ಪೂಜೆ : ೦೯.೩೫ ಸಂಜೆ ೪.೦೦ ಗಂಟೆಗೆ ಗೋವಾದ ಪೊಂಡದಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ -ಆಶೀರ್ವಚನ.. ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ನ ಸ್ವಾಮಿಜಿ ಭಾಗವಹಿಸಿದ್ದರು ಇವರು ತಮ್ಮ ಭಾಷಣ ದಲ್ಲಿ ಶಾಖಾಹಾರ ಮತ್ತು ಮಾಂಸಾಹಾರದ ಪ್ರಭಾವ… Continue Reading →

ಧಾರವಾಡ ಹಾಗೂ ಬೆಳಗಾವಿಯಲ್ಲಿ ವಿಶ್ವಮಂಗಲ ಗೋ ಗ್ರಾಮಯಾತ್ರಾ..

ಹುಬ್ಬಳ್ಳಿಯಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಧೂಳೀಪೂಜೆ..

ಶ್ರೀ ಕೆ ಬಿ ಶ್ರೀನಿವಾಸ್ ರೆಡ್ಡಿ,ಶಾಂತಿ ನಗರ್ ಕಾಲೇಜ್ ರೋಡ್,ಹೊಸಪೇಟೆ ರವರು ತಮ್ಮ ಸ್ವಗೃಹ ದಲ್ಲಿ ಶ್ರೀಗಳಿಗೆ ಧೂಳೀಪೂಜೆಯ ಸೇವೆ ನೆರವೇರಿಸಿದರು..

ಹೊಸಪೇಟೆಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಕಾರ್ಯಕ್ರಮದಲ್ಲಿ ಹಂಪಿ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಮಹಾಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ,ನಂದಿಪುರದ ಮಹೇಶ್ವರ ಸ್ವಾಮಿಜಿ,ಕೊಟ್ಟೂರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ,ದೇವರಕೊಳ್ಳ ರಾಜಭಾರತಿ ಸ್ವಾಮೀಜಿ,ಹಾಗೂ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮುಂತಾದವರು ಭಾಗವಹಿಸಿದ್ದರು..

ದಾವಣಗೆರೆಯಲ್ಲಿ ವಿಶ್ವಮಂಗಲ ಗೋ ಗ್ರಾಮಯಾತ್ರಾ ಕಾರ್ಯಕ್ರಮ..

ಚಿತ್ರದುರ್ಗದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ..

ಕಾರ್ಯಕ್ರಮ ದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು ..

ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರೆ..

ಇಂದು ತುಮಕೂರಿನಲ್ಲಿ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮವು ನೆರವೇರಿತು, ಕಾರ್ಯಕ್ರಮದಲ್ಲಿ ಖ್ಯಾತ ಕೃಷಿತಜ್ಞ ವರ್ತೂರು ನಾರಾಯಣ ರೆಡ್ಡಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕಸಂಘದ ಸು.ರಾಮಣ್ಣ ಭಾಗವಹಿಸಿದ್ದರು..

ಬೆಂಗಳೂರಿನ ಶ್ರೀ ವಿವೇಕಾನಂದ ಆದರ್ಶ ಯೋಗ ಕೇಂದ್ರದಲ್ಲಿ ಶ್ರೀಗಳು..

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑