ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೊಳ್ಳಿಯನ್ನು ಕೆದರಿದರೆ ಅದು ಹೊತ್ತಿ ಉರಿಯುತ್ತದೆ. ಹಾಗೆಯೇ ಮನುಷ್ಯನ ಪೌರುಷವನ್ನು ಕೆದಕಿದರೆ ಆತ ಹೊತ್ತಿ ಉರಿಯುತ್ತಾನೆ. ಈ ತತ್ವವನ್ನು ಶೂರ್ಪಣಖಿ ಖರನ ಮೇಲೆ ಬಳಸಿದ್ದಾಳೆ. ರಾಮನ ಮುಂದೆ ನೀನೇನೂ ಅಲ್ಲ, ದುರ್ಬಲ, ರಾಮನ ಮುಂದೆ ನೀನು ಒಂದು ಕ್ಷಣವೂ ನಿಲ್ಲಲಾರೆ, ಧ್ವಂಸವಾಗಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ತನಗೆ ಯಾವ ನಿಯಮವೂ ಇಲ್ಲ. ಬೇರೆಯವರನ್ನು ಪ್ರಶ್ನಿಸುವುದು ಬಿಡುವುದಿಲ್ಲ. ರಾಕ್ಷಸರಲ್ಲಿ ಈ ಸ್ವಭಾವ ತುಂಬ ಕಂಡು ಬರ್ತದೆ. ವಿರಾಧ ಪ್ರಶ್ನಿಸ್ತಾನೆ ರಾಮನನ್ನು. ತಪಸ್ವೀ ವೇಷದಲ್ಲಿದ್ದೀಯೆ, ಹೆಣ್ಣೇಕೆ ಪಕ್ಕದಲ್ಲಿ? ಅಂತ. ಮುಂದಿನ ಘಳಿಗೆಯಲ್ಲಿ ಮಾಡೋದೇನು? ಆಕೆಯನ್ನು ಎತ್ತಿಕೊಂಡು ಹೋಗುವ ಪ್ರಯತ್ನ! ಅಂದ್ರೆ, ತಾನೇನು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಆಯಸ್ಸೇಲ್ಲವು ಸ್ವರ್ಣಮಯವಲ್ಲ. ಮನುಷ್ಯನಾದರೂ, ಪ್ರಾಣಿ–ಪಕ್ಷಿಗಳಾದರೂ, ಮರ-ಗಿಡಗಳದರೂ ಆಯಸ್ಸು ಸ್ವರ್ಣಮಯವಲ್ಲ. ಆಯಸ್ಸಿನಲ್ಲಿ ಎಲ್ಲೋ ಒಂದು ಸ್ವರ್ಣ ಕ್ಷಣ ಬರುವುದು. ಆ ಕ್ಷಣವೇ ಆಯಸ್ಸಿನ ಸಾರ. ಮನುಷ್ಯನ ಆಯಸ್ಸು ತುಂಬಾ ಸಣ್ಣದೇನೂ ಅಲ್ಲ. ಆದರೆ ಮಣ್ಣಿನ ಆಯಸ್ಸು ತುಂಬಾ ದೊಡ್ಡದು. ಪಂಚವಟಿಯು ಪಂಚವಟಿಯಾಗಿ ಇದ್ದಿದ್ದೂ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಜಿಜ್ಞಾಸೆ ತಪ್ಪಲ್ಲ. ಅರಿವಿನ ಬಯಕೆ ಅಪರಾಧವಲ್ಲ. ಎಷ್ಟು ಒಳ್ಳೆಯವರಾದರೂ, ದೊಡ್ಡವರಾದರೂ ನಮಗೆ ಅರ್ಥವಾಗದಿದ್ದರೆ ಕೇಳಬಾರದು ಅಂತಿಲ್ಲ. ಕೇಳುವ ಸ್ಥಾನದಲ್ಲಿದ್ದರೆ ಸರಿ, ಇಲ್ಲದಿದ್ದರೆ ಕೇಳುವ ಭಾಷೆಯಲ್ಲಿ, ಶೈಲಿಯಲ್ಲಿ, ರೀತಿಯಲ್ಲಿ ಹಿತೈಷಿಗಳಾಗಿ ಹೇಳಬಹುದು. ಸುತೀಕ್ಷ್ಣನ ಆಶ್ರಮದಿಂದ ರಾಮ ಲಕ್ಷ್ಮಣ ಸೀತೆಯರು ಹೊರಟಿದ್ದಾರೆ. ಸ್ವತಃ ಸೀತೆಯೇ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಭೀಮಬಲನಾದ ವಿರಾಧ ರಾಕ್ಷಸನನ್ನು ಆ ದಂಡಕಾವನದಲ್ಲಿ ಸಂಹರಿಸಿದ ರಾಮನು ಸೀತೆಯನ್ನು ಸಂತೈಸಿದ. ಅವಳನ್ನು ಆಲಿಂಗಿಸಿ, ಸಮಾಧಾನಪಡಿಸಿ, ಆ ವೀರನು, ಪ್ರಭು ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣನನ್ನು ಕುರಿತು ಹೀಗೆಂದನು. ಈ ಕಾಡು ಕಷ್ಟ. ಪ್ರಯಾಣವೂ ಕೂಡ ಕಷ್ಟಸಾಧ್ಯ, ಸುಲಭವಲ್ಲ. ನಿಮ್ನೋನ್ನತಗಳು, ಕಂಟಕಗಳು,… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅರಣ್ಯಕಾಂಡದ ಪ್ರಾರಂಭ ಅಯೋಧ್ಯೆಯೆಂದರೆ ಪರಮ ಶುಭ. ಹಾಗೆಂದ ಮಾತ್ರಕ್ಕೆ ಅಲ್ಲಿ ಅಶುಭವೇ ಇರಲಿಲ್ಲವೆಂದಲ್ಲ. ಭರತ, ಶತ್ರುಘ್ನರು ಇದ್ದ ಹಾಗೇ ವಸಿಷ್ಠ, ವಾಮದೇವರು ಇದ್ದ ಹಾಗೇ ಮಂಥರೆ, ಕೈಕೇಯಿ ಅಲ್ಲಿ ಇರಲಿಲ್ಲವೇ? ಅರಣ್ಯವೂ ಹಾಗೇ. ಅರಣ್ಯವೆಂದರೇ ಶುಭ. ತೋಟವೆಂದರೆ ಹಸಿರೇ ಹೌದಾದರೂ ಕೃತಕತೆ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮನ ರತ್ನ ಪಾದುಕೆಗಳೊಡನೆ ಭರತನು ನಾಡಿಗೆ ಮರಳಿರಲಾಗಿ. ಚಿತ್ರಕೂಟದ ತಪೋವನದಲ್ಲಿ ವಿರಾಜಿಸಿದ ರಾಮನು ಒಂದು ವಿಶೇಷವನ್ನು ಗಮನಿಸಿದನು,ವಿಶೇಷವೇನು? ಉದ್ವೇಗ,ಉತ್ಸುಕತೆ.ಯಾರಲ್ಲಿ? ಚಿತ್ರಕೂಟದಲ್ಲಿ ನಿವಾಸಮಾಡುವಂಥ ಋಷಿಗಳಲ್ಲಿ,ತಪಸ್ವಿಗಳಲ್ಲಿ.ಹೌದು,ಚಿತ್ರಕೂಟದಲ್ಲಿರಾಮನೊಬ್ಬನೆ ವಾಸಮಾಡುತ್ತಾ ಇದ್ದಿದ್ದಲ್ಲ.. ಇನ್ನೂ ಅನೇಕ ಮಹಾನುಭಾವರು, ತಪಸ್ವಿಗಳು ಚಿತ್ರಕೂಟದಲ್ಲಿ ವಾಸಮಾಡುತ್ತಾ ಇದ್ದರು. ಅವರಲ್ಲಿ ಈವರೆಗೆ ಇಲ್ಲದ ಒಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಬ್ಬರನ್ನು ಕುರಿತು, ನೀನು ಮೇಲಿನವನು ನಾನು ಕೆಳಗಿನವನು ಎನ್ನುವುದನ್ನು ಸರಿಯಾಗಿ ತೋರ್ಪಡಿಸುವುದು ಹೇಗೆ? ಭರತನ ಹಾಗೆ. ರಾಮನ ಪಾದುಕೆಯನ್ನು ತನ್ನ ತಲೆಯ ಮೇಲೆ ಭರತ ಇಟ್ಟುಕೊಂಡಿದ್ದಾನೆ. ಪಾದವೆಂಬುದು ನಮ್ಮ ಅವಯವಗಳ ಪೈಕಿಯಲ್ಲಿ ಎಲ್ಲಕ್ಕಿಂತ ಕೆಳಗಿದೆ. ಅದರ ಕೆಳಗೆ ಪಾದುಕೆ ಇದೆ. ತಲೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ, ಸತ್ಪುರುಷರಿಗೆ ಕೋಪ ಬರುವುದು ಯಾವಾಗ? ಧರ್ಮಕ್ಕೆ ಚ್ಯುತಿಯಾದಾಗ, ಧರ್ಮಕ್ಕೆ ಚ್ಯುತಿಯಾಗುವಂತಹ ಕಾರ್ಯ ನಡೆದರೆ, ಧರ್ಮಕ್ಕೆ ಚ್ಯುತಿಯಾಗುವಂತಹ ಮಾತು ಕೇಳಿ ಬಂದರೆ ಕೆಲವೊಮ್ಮೆ ಧರ್ಮದಿಂದ ಚ್ಯುತಗೊಂಡ ಮನಸ್ಸನ್ನು ಕಂಡರೆ ಸಾಕು, ಸತ್ಪುರುಷರಿಗೆ ಕೋಪ ಬರುವುದುಂಟು. ಹೀಗಾಗಿ ಜಾಬಾಲಿಗಳ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ‘ತಾ’ ಎಂಬುದು ತಾತ ಮುತ್ತಾತರಿಂದಲೇ ಬಂದು ಬಿಟ್ಟಿದೆ. ‘ಕೊ’ ಎಂಬುದು ಕುಲಕೋಟಿಗೂ ಗೊತ್ತಿಲ್ಲ. ‘ಕೊ’ ಅಂದರೆ ಕೊಡು, ಕುಲಕೋಟಿಗೂ ಗೊತ್ತಿಲ್ಲ. ‘ತಾ’ ಅಂದರೆ ಈ ಕಡೆಯಿಂದ ಕೊಡುವುದು. ಅಂದರೆ “ತನಗೆ ಕೊಡು” ಎಂದು. ‘ತಾ’ ಎನ್ನುವುದು ವಂಶವಾಹಿನಿಯಿಂದಲೇ ಬಂದು ಬಿಟ್ಟಿದೆ. ಇದು… Continue Reading →