ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸುಖವು ನಮ್ಮನ್ನು ಸೆಳೆಯುತ್ತದೆ. ಅನ್ನವನ್ನು ಉಂಡು ಬದುಕುವುದು ದೇಹ;ಆನಂದವನು ಉಂಡು ಬದುಕುವುದು ಜೀವ. ಹೀಗೆ ರಾಮ ಮತ್ತು ರಾಮನಂಥವರು ಯಾರಿರುತ್ತಾರೋ ಅವರು ಎಲ್ಲರನೂ ಸೆಳೆಯುವರು ಮತ್ತು ಅವನ ಕಂಡಾಗ ಆಕರ್ಷಿತರಾಗುವರು. ಅದರಂತೆಯೇ ಈಗ ಲಕ್ಷ್ಮಣನ ಸರದಿ. ಆತನು ಅಣ್ಣ, ನಾನು ನಿನ್ನೊಡನೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಏನೋ ಆಗಿದೆ ಎಂಬುದು ಗೊತ್ತಾಗಿದೆ. ಆದರೆ ಏನಾಗಿದೆ ಎಂಬುದು ಗೊತ್ತಾಗಿಲ್ಲ.ಕಷ್ಟದ ಮನಸ್ಥಿತಿ ಇದು. ಏನಾಗಿದೆ ಎಂಬುದು ಗೊತ್ತಾದರೆ ಒಂದು ತರಕ್ಕೆ ಸಮಾಧಾನ. ಇಷ್ಟೇ ಆಗಿರುವುದು ಅಥವಾ ಇದೇ ಆಗಿರುವುದು ಅಂತ. ನಮಗೆ ಅತ್ಯಂತ ಪ್ರಿಯರಾದವರಿಗೆ ಏನೋ ಆಗಿದೆ ಎಂದು ಗೊತ್ತಾಗಿ ಏನಾಗಿದೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಇರುವುದು ಇರಬೇಕಾದಂತೆ ಇರದಿದ್ದರೆ, ಆಗಬೇಕಾಗಿದ್ದು ಆಗಬೇಕಾದಂತೆ ಆಗದಿದ್ದರೆ ಬರುವ , ಬರಬಹುದಾದ, ಬರಬೇಕಾದ ಭಾವವೇ ಕ್ರೋಧ. ಇರುವುದು ಇರಬೇಕಾದ ಹಾಗೆ ಇರಬೇಕು. ಆಗುವುದು ಆಗಬೇಕಾದ ಹಾಗೆ ಆಗಬೇಕು. ಅಯೋಧ್ಯೆಯ ರತ್ನಸಿಂಹಾಸನದಲ್ಲಿ ರಾಮನಿರಬೇಕು. ರಾಮನು ಭವನವಾಸಿಯಾಗದೆ ವನವಾಸಿಯಾಗಬೇಕು ಎಂದು ತಿಳಿದ ಲಕ್ಷ್ಮಣನಿಗೆ ಕೋಪ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪ್ರಿಯರಾದವರಿಗೆ ಪ್ರಿಯ ವಾರ್ತೆ ಹೇಳುವುದು ಸುಲಭ. ಅಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು ಸುಲಭ. ಆದರೆ ಅಪ್ರಿಯರಾದವರಿಗೆ ಪ್ರಿಯವಾರ್ತೆಯನ್ನು ಹೇಳಲು ದೊಡ್ಡ ಮನಸ್ಸು ಬೇಕು. ಮತ್ತೂ ಕಷ್ಟ, ಪ್ರಿಯರಾದವರಿಗೆ ಅಪ್ರಿಯ ವಾರ್ತೆ ಹೇಳುವುದು. ಅದಕ್ಕೆ ಗಟ್ಟಿಮನಸ್ಸು ಬೇಕು. ಆ ಕಷ್ಟವನ್ನು ರಾಮ ಅನುಭವಿಸ್ತಾ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹೊರಗಣ್ಣಿಗೆ , ಬರಿಗಣ್ಣಿಗೆ ಚಂದವಾಗಿ ಕಂಡಿದ್ದೆಲ್ಲಾ ಒಳಗಿನಿಂದ ಚಂದವಾಗಿ ಇರಬೇಕು ಅಂತಿಲ್ಲ. ಅಗ್ನಿಪರ್ವತ ಎಲ್ಲಾ ಪರ್ವತಗಳ ಹಾಗೆ ಬಹುಸುಂದರವಾಗಿ ಕಾಣಬಹುದು. ಆದರೆ ಸ್ಫೋಟಿಸಿದರೆ ಲಾವರಸ , ಅಗ್ನಿದ್ರವ. ಸಮುದ್ರ ಎಷ್ಟು ಚಂದ ಕಾಣುತ್ತದೆ ಆದರೆ ಒಳಹೊಕ್ಕರೆ ಮೊಸಳೆ , ತಿಮಿಂಗಿಲ ,… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಏನು ಬೇಕಾದರೂ ಆಗಬಹುದು. ಕಾಲಪ್ರವಾಹ ಕರ್ಮಪ್ರಹಾರ ಯಾರನ್ನು ಏನು ಬೇಕಾದರೂ ಮಾಡಬಹುದು. ಉನ್ನತದಲ್ಲಿರುವವರನ್ನು ಪಾತಾಳಕ್ಕಿಳಿಸಬಹುದು. ಪಾತಾಳದಲ್ಲಿರುವವರನ್ನು ವೈಕುಂಠಕ್ಕೇರಬಹುದು. ಸೂರ್ಯವಂಶದ ಚಕ್ರವರ್ತಿ ತನ್ನದೇ ಮನೆಯಲ್ಲಿ ಪಟ್ಟದ ರಾಣಿಯ ಭವನದ ನೆಲದ ಮೇಲೆ ಬಿದ್ದು ಹೊರಳಾಡುವದೆಂದರೇನು..! ಅದು ಅವನಿಗೆ ಅನುಚಿತ…!! ಸಾಯುವ ಮೊದಲೇ ಸತ್ತ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೈಕೇಯಿ ಇಲ್ಲಿ ಕಾರ್ಯಸಾಧನೆಗಾಗಿ ಪತಿಯಲ್ಲಿ ಕ್ರೋಧದ ಅಭಿನಯ ಮಾಡ್ತಾ ಇರುವಳು. ಕ್ರೋಧಾಗಾರದ ದುರುಪಯೋಗವಾಗ್ತಾ ಇದೆ. ಸ್ವಂತ ಬುದ್ಧಿಯಲ್ಲ, ಮಂಥರೆ ಪ್ರೋತ್ಸಾಹಿಸಿ ಮಾಡ್ತಾ ಇರುವಂಥದ್ದು ಕೈಕೇಯಿ. ಮಾಡಿದ ಮೊದಲ ಕೆಲಸ ಯಾವುದು ಅಂದ್ರೆ, ದಶರಥ ಪ್ರೀತಿಯಿಂದ ಕೊಟ್ಟಿದ್ದ ‘ಮುಕ್ತಾಹಾರ’ – ಮುತ್ತಿನ ಹಾರ,… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನೆಮ್ಮದಿಯ ಹತ್ತಿರದ ದಾರಿ ನಂಬಿಕೆ -ಶ್ರೀಸೂಕ್ತಿ ನಂಬುವುದೆಂದರೆ ನೂರು ಸಾವಿರ ಸಲ ಯೋಚನೆ ಮಾಡಿ ನಂಬಬೇಕು. ನಂಬಿಕೆಯನ್ನು ಕೆಡಿಸುವುದಕ್ಕೆ ಕ್ಷಮೆಯಿಲ್ಲ. ಮಂಥರೆ ಕೈಕೆಯಿಯ ನಂಬಿಕೆಯನ್ನು ತನ್ನ ಸ್ವಾರ್ಥಕ್ಕೋಸ್ಕರ ಕೆಡಿಸುವ ಪ್ರಯತ್ನವನ್ನು ಮಾಡುತ್ತಾಳೆ. ಕೈಕೇಯಿಯ ಮುಖಾಂತರ ತನ್ನ ವಶದಲ್ಲಿ ಎಲ್ಲವೂ ಇರಬೇಕೆಂಬ ಸ್ವಾರ್ಥ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮ-ರಾಜ್ಯಾಭಿಷೇಕದ ಪೂರ್ವ ಪ್ರಕ್ರಿಯೆಯ ಮುಂದುವರಿದ ಭಾಗ.. “ಶ್ರಮವಿಲ್ಲದೇ ಫಲವಿಲ್ಲ”. ಏಕೆಂದರೆ ಶ್ರಮದಲ್ಲಿ ತ್ಯಾಗವಿದೆ. ಆದರೆ ಅದೇ ಶ್ರಮಕ್ಕೆ ಫಲ ದೊರೆತಾಗ ಸುಖವಾಗಿ ಮಾರ್ಪಾಡಾಗುವುದು/ಪರಿವರ್ತನೆ ಗೊಳ್ಳುವುದು; ಕ್ಲೇಶವು ಇಲ್ಲವಾಗುವುದು. ಅದೇ ಅನುಭವವು ಇಲ್ಲಿ ಕೌಸಲ್ಯೆಗೂ ಆಯಿತು. ಕೌಸಲ್ಯೆಯ ಏಕಮಾತ್ರ ಪುತ್ರ ಎದುರು ಬಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕರೆ. ಎರಡಕ್ಷರದ ಪದ. ಎಷ್ಟು ದೊಡ್ಡ ಅರ್ಥ ಅಡಗಿದೆ. ಕರೆ ಎಂದರೇನು? ಒಂದು ಜೀವದಲ್ಲಿ ಮತ್ತೊಂದು ಜೀವದ ಬಗ್ಗೆ ಅದು ಬಳಿ ಬರಬೇಕು ಎಂಬ ಅಪೇಕ್ಷೆ ಹುಟ್ಟಿದಾಗ, ಹತ್ತಿರವಾಗುವಾಗ ಆ ಜೀವ ಇತ್ತ ತಿರುಗಬೇಕು, ದೃಷ್ಠಿ ಒಂದಾಗಬೇಕು, ಮನಸ್ಸು ಒಂದಾಗಬೇಕು, ಭಾವ… Continue Reading →