||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಬುಧವಾರ . ಅಮಾವಾಸ್ಯೆ . ಜ್ಯೇಷ್ಠ ನಕ್ಷತ್ರ ಶೂಲಿ ನಾಮಯೋಗ .ನಾಗವಾನ್ ಕರಣ . ದಿನಾಂಕ:- ೧೬ /೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ.ಭಿಕ್ಷ ಮಧ್ಯಾನ್ನಃ ೧೧-೩೦ ರಿಂದ 12 -೩೦ಗಂಟೆಯವರೆಗೆಭಿಕ್ಷಾಂಗ , ಪಾದಪೂಜೆಯ ಮಂಗಳಾರತಿ. ರಾತ್ರಿ ೦೭.೦೦ ಗಂಟೆಯಿಂದ ೦೮.೦೦ ಗಂಟೆಯವರೆಗೆ – ಶ್ರೀಕರಾರ್ಚಿತ ದೇವರ ಪೂಜೆ…. Continue Reading →
||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಮಂಗಳವಾರ. ಚತುದ೯ಶಿ. ಅನೂರಾಧಾನಕ್ಷತ್ರ ಧೃತಿನಾಮಯೋಗ . ಶಕುನಿ ಕರಣ . ದಿನಾಂಕ:- ೧೫ /೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ ೧೧-೩೦ ರಿಂದ 12 -೩೦ಗಂಟೆಯವರೆಗೆಭಿಕ್ಷಾಂಗ , ಪಾದಪೂಜೆಯ ಮಂಗಳಾರತಿ. ರಾತ್ರಿ ೦೭.೦೦ ಗಂಟೆಯಿಂದ ೦೮.೦೦ ಗಂಟೆಯವರೆಗೆ – ಶ್ರೀಕರಾರ್ಚಿತ ದೇವರ… Continue Reading →
ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..