Author Info@HareRaama.in

ಶ್ರೀ ಮಠಕ್ಕೆ ಗಜರಾಜನ ಆಗಮನ

ನವೆಂಬರ್ ೨೪ರಂದು ಸಂಜೆ ನಡೆಯಬೇಕಾಗಿದ್ದ ಗಜರಾಜ ಪ್ರವೇಶೋತ್ಸವದ ಕಾರ್ಯಕ್ರಮವು ಅನ್ಯಾನ್ಯ ಕಾರಣಗಳಿಂದ ಮುಂದೂಡಲ್ಪಟ್ಟಿತು..

ಭಾವ ಸಂಗಮದಲ್ಲಿ ಶ್ರೀ ಗಳ ಉಪಸ್ಥಿತಿ

||ಹರೇ ರಾಮ|| 21 ನವೆಂಬರ್ 2009: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ… Continue Reading →

ದಿನಚರಿ 21 ನವೆಂಬರ್ 2009

ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ದಿನಚರಿ: ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ ಸಾರ್ವಜನಿಕ ಮಂತ್ರಾಕ್ಷತೆ ಅಪರಾಹ್ನ ಶ್ರೀ ರಾಮಾರ್ಚನೆ ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ… Continue Reading →

21-ನವೆಂಬರ್-2009 : ಭಾವಸಂಗಮದ ವರದಿ – ವಿಜಯಕರ್ನಾಟಕದ ’ಲವಲವಿಕೆ’ ಯಲ್ಲಿ

ನವೆಂಬರ್ ೨೧, ೨೦೦೯ : ಬೆಂಗಳೂರಿನಲ್ಲಿ ಇಂದು ನಡೆಯುವ ಸಂಗೀತ ಸಂಜೆ ಕಾರ್ಯಕ್ರಮ ’ಭಾವಸಂಗಮ’ದ ವರದಿ ಇಂದಿನ ವಿಜಯಕರ್ನಾಟಕದ ಲವಲವಿಕೆ ವಿಭಾಗದಲ್ಲಿ. Click here to enlarge the image.

ಕನ್ನಡಪ್ರಭ 14-ನವೆಂಬರ್-2009 : ನವೆಂಬರ್ ೨೧ರ ಭಾವಸಂಗಮದ ವರದಿ

ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png

ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ : ಘೋಷಣೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ:

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ : 16-11-2009

ನವೆಂಬರ್ 16, 2009: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಪ್ರವಾಸದ ವಿವರಗಳು: ವಸತಿ: ಶ್ರೀ ಬಿ.ಎಚ್.ಎನ್ ಕೃಷ್ಣಮೂರ್ತಿ ಬೇಳೂರು ಅವರ ಮನೆಯಲ್ಲಿ ವಸತಿ ಸಂಪರ್ಕ: 08183-260123

ಭಾವ ಸಂಗಮ 21ಕ್ಕೆ: ವಿಜಯ ಕರ್ನಾಟಕ – 14 ನವೆಂಬರ್ 2009

14 ನವೆಂಬರ್ 2009 – ವಿಜಯ ಕರ್ನಾಟಕದಲ್ಲಿ ಬಂದ ವರದಿ

ರುದ್ರ ಪಾರಾಯಣದಿಂದ ನೆಮ್ಮದಿ: ವಿಜಯ ಕರ್ನಾಟಕ – 12 ನವೆಂಬರ್ 2009

12 ನವೆಂಬರ್ 2009 – ವಿಜಯಕರ್ನಾಟಕದಲ್ಲಿ ಬಂದ ವರದಿ

ಹೊರನಾಡಿನಲ್ಲಿ ಶ್ರೀಗಳು..

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑