ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅಮಂಗಲವನ್ನು ಮಂಗಲವನ್ನಾಗಿ ಮಾರ್ಪಡಿಸಲು ಮಂಗಲವು ಅಮಂಗಲವಿರುವಲ್ಲಿಗೆ ಯಾತ್ರೆಯನ್ನು ಕೈಗೊಳ್ತದೆ. ಅಯೋಧ್ಯೆಯ ರಾಮ ಪಂಚವಟಿಗೆ ಬರ್ತಾನೆ. ಯಾಕೆಂದರೆ ಪಂಚವಟಿ ಅಮಂಗಲವಾಗಿತ್ತು. ಅದು ರಾಕ್ಷಸಾಕೀರ್ಣವಾಗಿತ್ತು. ರಾಮನೆಂಬ ಮಂಗಲವು ಅಯೋಧ್ಯೆಯಿಂದ ಪಂಚವಟಿಗೆ ಏಕೆ ಬಂತು? ಎಂದರೆ ಜನಸ್ಥಾನವನ್ನು ಮಂಗಲಮಯವನ್ನಾಗಿ ಮಾಡಲು. ಅಮಂಗಲವನ್ನು ಪರಿಹರಿಸಲು. ಅಯೋಧ್ಯೆಯಿಂದ ಪಂಚವಟಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮಾಯಣದಲ್ಲಿ ಧರ್ಮಯುದ್ದವನ್ನು ನಿರೂಪಿಸುವ ಕಾಂಡವೇ ಯುದ್ಧಕಾಂಡ. ಯುದ್ಧ ಎಲ್ಲಿ? ಎಂದರೆ ಎರಡು ಪಕ್ಷಗಳಿರುವಲ್ಲಿ. ಒಳಿತು ಮತ್ತು ಕೆಡುಕುಗಳು ಎರಡು ಪಕ್ಷಗಳು. ಒಳಿತು ಕೆಡುಕುಗಳು ಸೃಷ್ಟಿ ಆದಾಗಿನಿಂದ ಇದೆ. ಸೃಷ್ಟಿಯಲ್ಲಿ ಒಳಿತು ಮತ್ತು ಕೆಡುಕು ಎರಡು ಇದೆ. ಎರಡು ಸೇರಿದಾಗ ಮಾತ್ರ ಸೃಷ್ಟಿ…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ದೂರಿಲ್ಲದೇ ಬದುಕಿಲ್ಲ. ಕೆಲವೊಮ್ಮೆ ಹೆಚ್ಚು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಕುರುಹು ಏನು ಅಂದರೆ ಹೆಚ್ಚು ದೂರು ಬಂದಿದ್ದು ಎನ್ನುವ ಹಾಗೆ ದೂರುಗಳು ಬರ್ತಾವೆ. ಹಾಗೆಂದ ಮಾತ್ರಕ್ಕೆ ಕಂದಬೇಕಿಲ್ಲ, ಕುಂದಬೇಕಿಲ್ಲ, ಎದೆಗುಂದಬೇಕಿಲ್ಲ. ಯಾಕೆಂದರೆ ಸತ್ಯಕ್ಕೆ ಜಯವಿದೆ ಮತ್ತು ಯಾರಿಗೆ ಯಾವುದು ಯಾವಾಗ ಗೊತ್ತಾಗಬೇಕೋ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಯಾವ ಕರ್ಮವನ್ನೂ ನಿರರ್ಥಕವಾಗಿ ಮಾಡಬಾರದು. ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರಬೇಕು. ಅದಕ್ಕೊಂದು ಪ್ರಯೋಜನ ಇರಬೇಕು. ಜಲತಾಡನದ ಉದಾಹರಣೆ ಕೊಡ್ತಾರೆ ಶಾಸ್ತ್ರಗಳಲ್ಲಿ. ಸುಮ್ಮನೆ ನೀರನ್ನು ಬಡೀತಾ ಇರೋದು. ಯಾರಿಗೂ ಉಪಯೋಗ ಇಲ್ಲ. ಹಾಗೆ ಮಾಡಬೇಡ. ನೀನು ಏನೇ ಕೆಲಸ ಮಾಡಿದರೂ ಕೂಡ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕೆಲವೊಮ್ಮೆ ಮೊದಲ ಕಾರ್ಯವೇ, ಮೂಲ ಕಾರ್ಯವೇ ಕೊನೆಯ ಕಾರ್ಯವೂ ಆಗಿರ್ತದೆ. ಸುಂದರಕಾಂಡದ ಕೊನೆಯಲ್ಲಿ ಇಂಥದ್ದೊಂದು ಸಂದರ್ಭ. ಹನುಮಂತ ಲಂಕೆಗೆ ಏಕೆ ಬಂದ? ಮೊದಲ ಕಾರ್ಯ ಇತ್ತಲ್ಲ ಮೂಲ ಕಾರ್ಯ, ಸೀತೆಯನ್ನು ನೋಡ್ಕೊಂಡು ಹೋಗೋಕ್ಕೆ. ಆ ಸೀತೆಯನ್ನು ನೋಡಿಕೊಂಡು ಹೋಗುವಂಥ ಕಾರ್ಯವೇ ಒಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸಾತ್ವಿಕರಿಗೆ ಸಂಕಷ್ಟ ಬಂದಾಗ ಮನಸ್ಸಿಗೆ ವ್ಯಥೆಯಾಗ್ತದೆ. ಸಂಕಷ್ಟಗಳು ತಾತ್ಕಾಲಿಕವಾಗಿರಬಹುದು. ಮುಂದೆ ಒಳ್ಳೆಯದಾಗ್ತದೆ ಅಂತ ಗೊತ್ತಿರಬಹುದು. ಫಲಿತಾಂಶ ಗೊತ್ತಿದ್ದರೂ ಕೂಡ ಒಮ್ಮೆ ವ್ಯಥೆಯಾಗುವುದು ಸುಳ್ಳಲ್ಲ. ಸುಂದರಕಾಂಡದ ಈ ಘಟ್ಟದಲ್ಲಿ ಅಂತಹ ವ್ಯಥೆ, ಸಾತ್ವಿಕ ವ್ಯಥೆ ಗೊತ್ತಾಗ್ತದೆ ನಮಗೆ. ಯಾರಿಗೆ ಬಂತು ಕಷ್ಟ ಅಂದ್ರೆ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಹನುಮಂತನನ್ನು ಮೊದಲ ಬಾರಿ ಕಂಡ ರಾಮ, ಅವನ ಮಾತುಗಳನ್ನು ಕೇಳಿದ ರಾಮ ಹನುಮಂತನು ಉತ್ತಮ ದೂತನಾಗಬಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಆ ಸಮಯದಲ್ಲಿ ಒಂದು ಮಾತನ್ನು ರಾಮ ಹೇಳ್ತಾನೆ. ಇವನ ಮಾತನ್ನು ಕೇಳ್ತಾ ಇದ್ರೆ ಕತ್ತಿಯನ್ನು ಎತ್ತಿ ನಿಂತ ಶತ್ರುವಿಗು ಒಂದು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನೀ ಮಾಡಿದಡುಗೆಯನು ನೀನುಣ್ಣಬೇಕು, ನೀನೆಟ್ಟ ಗಿಡದ ಫಲ ನೀ ಸವಿಯಬೇಕು, ನೀನೆಟ್ಟ ಮುಳ್ಳುಗಿಡ ನಿನ್ನ ಕಾಲಡಿಗೆ, ಕೂಡಿಟ್ಟ ಪಾಪಗಳು ನಿನ್ನ ಸಂತಿತಿಗೆ. ಈ ಸಾಲುಗಳು ಸಧ್ಯ ರಾವಣನಿಗೆ ಸರಿಯಾಗಿ ಅನ್ವಯವಾಗ್ತಾ ಇದೆ. ರಾಮಾಯಣದ ಉತ್ತರಕಾಂಡಕ್ಕೆ ಹೋದರೆ ಅಲ್ಲಿ ರಾವಣನ ಪೂರ್ವಚರಿತ್ರೆ ಪೂರ್ತಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಲಂಕಾ ನಗರದ ಹೆಬ್ಬಾಗಿಲ ಅಡ್ಡತೊಲೆಯ ಮೇಲೆ ಹನುಮಂತನ ಒಡ್ಡೋಲಗ. ಆ ಊರಿಗೂ ಒಂದು ಯೋಗ. ಹನುಮಂತನ ಆ ಪರಿಯ ದರ್ಶನ ದುರ್ಲಭ. ಮೂರು ಬಾರಿ ಬೃಹದಾಕಾರದ ರೂಪವನ್ನು ತಾಳಿ ಮಹಾದ್ವಾರದ ನೆತ್ತಿಯ ಮೇಲೆ ನಿಂತು ಇಡೀ ಲಂಕೆಗೆ ತನ್ನ ಆಗಮನವನ್ನ ಸಾರಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕಷ್ಟವನ್ನು ಕಂಡಾಗ ಕನಿಕರ ಉಕ್ಕಿ ಬರಬೇಕು. ಇದು ಸತ್ಪುರುಷರ ಲಕ್ಷಣ. ಕಷ್ಟಕ್ಕೆ ಕಾರಣರಾದವರನ್ನು ಕಂಡಾಗ ಕ್ರೋಧ ಉಕ್ಕಿ ಬರಬೇಕು. ಇದು ಲೋಕರಕ್ಷಕರ ಲಕ್ಷಣ. ಹನುಮಂತನಿಗೆ ಕ್ರೋಧವು ಉಕ್ಕಿ ಬರ್ತಾ ಇದೆ. ರಾಮನ ದುಃಖವನ್ನು ನೆನೆಸಿ, ಸೀತೆಯ ಕಷ್ಟವನ್ನು ನೆನೆಸಿ, ಅವರದ್ದಾವತಪ್ಪಿಲ್ಲದಿದ್ದರೂ ಕೂಡ… Continue Reading →